Headlines

ಆ ಕೊಲೆ ಹಿಂದಿತ್ತು ಹೆಣ್ಣಿನ‌ ಹೆಜ್ಜೆ…!

ಗಾಡಿವಡ್ಡರ ಕೊಲೆ ಇಬ್ಬರ ಬಂಧನ. ಪ್ರಕರಣ ಬೇಧಿಸಿದ ಅಧಿಕಾರಿಗಳಿಗೆ ಬಹುಮಾನ ಬೆಳಗಾವಿ: ಅಡ್ಡದಾರಿ ಹಿಡಿದ ಯುವಕನೊಬ್ಬನಿಗೆ ಹೊಡೆದು ಬುದ್ಧಿಮಾತು ಹೇಳಿದ್ದೇ ಶಿವಬಸವನಗರದಲ್ಲಿ ಎರಡು ದಿನಗಳ ಹಿಂದೆ ನಾಗರಾಜ ಗಾಡಿವಡ್ಡರ ಕೊಲೆಗೆ ಕಾರಣವಾಯಿತು ಎಂಬ ಅಚ್ಚರಿಯ ಅಂಶವೊಂದು ತನಿಖೆಯ ವೇಳೆ ಬಯಲಾಗಿದೆ.ಈ ಪ್ರಕರಣದ ಪ್ರಧಾನ ರೂವಾರಿ ಮೂರನೇ ಆರೋಪಿ ನಿಪ್ಪಾಣಿಯ ಯುವಕ ರಾಮನಗರದಲ್ಲಿನ ವಿವಾಹಿತ ಮಹಿಳೆಯೊಬ್ಬಳ ಜತೆ ಅನೈತಿಕ ಸಂಬಂಧ ಹೊಂದಿದ್ದು, ಆಕೆಯನ್ನು ಸೇರಲು ವಾರಕ್ಕೊಮ್ಮೆ ನಿಪ್ಪಾಣಿಯಿಂದ ಇಲ್ಲಿಗೆ ಬರುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ಯುವಕನ ಚಲನವಲನಗಳನ್ನು ಗಮನಿಸಿದ…

Read More

ಖಾಕಿ ವರ್ಗಾವಣೆ.. ಮತ್ತೊಂದು ಪಟ್ಟಿನೂ ರೆಡಿ..!

ಬೆಂಗಳೂರು. ಸರ್ಕಾರ ಬದಲಾದಂತೆ ಅಧಿಕಾರಿಗಳ ವರ್ಗಾವಣೆ ಪಟ್ಟಿ ಬರುತ್ತಲೇ ಇದೆ. ಹೀಗಾಗಿ ಅಧಿಕಾರಿಗಳು ತಮ್ನ ಕುರ್ಚಿ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳ ಪಟ್ಡಿ ಬರುತ್ತದೆ . ದಿನಕ್ಕೆ ಒಂದಲ್ಲ ಎರಡು ಬಾರಿ ಪಟ್ಟಿಗಳು ಬರುತ್ತಲೇ ಇವೆ. ಶನಿವಾರ ಬಂದ ಮೊದಲ ಪಟ್ಟಿಯಲ್ಲಿ ಬೆಳಗಾವಿ ಡಿಸಿಪಿ ಶೇಖರನ್ ವರ್ಗಾವಷೆ ಆಗಿದ್ದಾರೆ. ಅವರ ಜಾಗೆಗೆ ರೋಹನ್ ಜಗದೀಶ ಬಂದಿದ್ದಾರೆ. ಇನ್ನು ಮತ್ತೇ ಸಂಜೆ ಹೊತ್ತು ಮತ್ತೊಂದು ಪಟ್ಟಿ ಹೊರಬರುವ ಸಾಧ್ಯತೆ ಇದೆ.‌ಅದರಲ್ಲಿ ಬಹುಶಃ…

Read More

ಭೇಷ್.. ಅಬಕಾರಿ..!

ಬೆಳಗಾವಿ . ಅಧಿಕಾರಿಗಳು ಸ್ವಲ್ಪ ಮಟ್ಟಿಗೆ ಬುದ್ದಿ ಉಪಯೋಗಿಸಿದರೆ ಎಂತೆಂತಹ ಪ್ರಕರಣಗಳನ್ನು ಪತ್ತೆ ಮಾಡಬಹುದು ಎನ್ನುವುದಕ್ಕೆ ಬೆಳಗಾವಿ ಅಬಕಾರಿ ಇಲಾಖೆನೇ ಉತ್ತಮ‌ ಉದಾಹರಣೆ. ಗೋವಾದಿಂದ ಕರ್ನಾಟಕಕ್ಕೆ ಅಕ್ರಮ‌ ಮದ್ಯ ಸಾಗಾಟ ಹೊಸದೇನಲ್ಲ ಎಷ್ಟೇ ಚೆಕ್ ಪೋಸ್ಟ ಹಾಕಿದರೂ ಗೋವಾ ಮದ್ಯ ಕರ್ನಾಟಕದ ಗಡಿ ದಾಟಿ ಬರುತ್ತಲೇ ಇದೆ. ಸಹಜವಾಗಿ ಅಬಕಾರಿ ಇಲಾಖೆ ಹದ್ದಿನ ಕಣ್ಣುತಪ್ಪಿಸಿ ಸಾರಾಯಿ ಸಾಗಾಟ ಮಾಡುವುದು ಕಷ್ಟ ಸಾಧ್ಯವೇ ಸರಿ. ಆದರೂ ಕೆಲವರು ವಾಹನದಲ್ಲಿ ಯಾರಿಗೂ ಗೊತ್ತಾಗದಂತೆ ಮದ್ಯವನ್ನು ತರುತ್ತಾರೆ ಎನ್ನುವುದು ಹೊಸದೇನಲ್ಲ. ಸಧ್ಯ…

Read More
error: Content is protected !!