Headlines

ನಮಗೂ ಬದುಕಲು ಬಿಡಿ- ಗುತ್ತಿಗೆದಾರನ ಅಳಲು…!

ಡಿಸಿ, ಆರ್ಸಿ ಮತ್ತು ಆಯುಕ್ತರಿಗೆ ದೂರುಸ್ವಚ್ಚತಾ ಗುತ್ತಿಗೆದಾರನಿಗೆ ಕಿರುಕುಳ ಆರೋಪ.ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಅಧಿಕಾರಿ ಕಲಾದಗಿ ವಿರುದ್ಧ ಗುರುತರ ಆರೋಪ. ಬೆಳಗಾವಿ. ನಮಗೆ ಮುಕ್ತವಾಗಿ ಕೆಲಸ ಮಾಡಲು ಬಿಡಿ. ಜೊತೆಗೆ ನೆಮ್ಮದಿಯ ಬದುಕು ಸಾಗಿಸಲು ಬಿಡಿ. ಈ ರೀತಿಯ ನಿಮ್ಮ ಅನಗತ್ಯ ಕಿರುಕುಳ ಮತ್ತು ಮಾನಸಿಕ ಹಿಂಸೆಯಿಂದ ನಾನು ಸೋತು ಹೋಗಿದ್ದೇನೆ. ಇದರಿಂದ ನನ್ನ ಜೀವಕ್ಕೆ ಏನಾದರೂ ಅಪಾಯ ಆದರೆ ಅದಕ್ಕೆ ಅವರಿಬ್ಬರೇ ಹೊಣೆ!. ಮಹಾನಗರ ಪಾಲಿಕೆಯ ಕಸ ವಿಲೇವಾರಿ ಗುತ್ತಿಗೆದಾರ ವೈ.ಬಿ. ಗೊಲ್ಲರ ಎಂಬುವರು…

0
Read More

ಚಿಂತೆ ಬಿಡಿ..ಅದು ಚಿರತೆ ಅಲ್ಲ..!

ಬೆಳಗಾವಿ. ನಗರದ ಸಂತಮೀರಾ ಶಾಲೆಯ ಹಿಂಭಾಗದಲ್ಲಿ ನಾಯಿಗಳ ಕಣ್ಮರೆಗೆ ಚಿರತೆ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಳಳಕ್ಕೆ ಹೋಗಿ ತಪಾಸಣೆ ಮಾಡಿ ಹೆಜ್ಜೆ ಗುರುತು ಪರಿಶೀಲಿಸಿದಾಗ ಅದು ಚಿರತೆಯದ್ದಲ್ಲ ಎನ್ನುವುದನ್ಬು ಸ್ಪಷ್ಟಪಡಿಸಿದ್ದಾರೆ. ಅಲ್ಲಿನ ವ್ಯಕ್ತಿಯೊಬ್ಬರು ಇಲ್ಲಿ ನಿತ್ಯ ನಾಯುಗಳು ಇರುತ್ತಿದ್ದವು. ಆದರೆ ಇಂದು ಕಾಣದಾಗಿದ್ದವು. ಮೇಲಾಗಿ ಅಲ್ಲಿ ಕಂಡು ಬಂದ ಹೆಜ್ಜೆ ಗುರುತನ್ನು ಗಮನಿಸಿ ಇದು ಚಿರತೆಯದ್ದಿರಬಹುದು ಎಂದು ಭಾವಿಸಿದ್ದರು. ಇದು ಎಲ್ಕೆಡೆ ಹಬ್ಬಿತ್ತು. ಈಗ…

0
Read More

10 ನಾಯಿ ತಿಂದದ್ದು ಚಿರತೆನಾ?

ಬೆಳಗಾವಿ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬರುವ ಸಂತಮೀರಾ ಶಾಲೆಯ ಹಿಂಭಾಗದಲ್ಲಿ ಹತ್ತಕ್ಕೂ ಹೆಚ್ಚು ಬೀದಿನಾಯಿಗಳನ್ನು ತಿಂದುಹಾಕಿದ್ದು ಯಾವುದು? ಇಂತಹುದೊಂದು ಪ್ರಶ್ನೆಯ ನಡುವೆ ಅದು ಚಿರತೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಇದು ಒಂದು ರೀತಿಯ ಆತಂಕಕ್ಕೂ ಕಾರಣವಾಗಿದೆ. ಸಾಂದರ್ಭಿಕ ಚಿತ್ರ ಆದರೆ ಅರಣ್ಯ ಇಲಾಖೆಯ ಕೆಲವರ ಪ್ರಕಾರ, ‌ಆ ಹೆಜ್ಜೆ ಗುರುತು ಚಿರತೆಯದ್ದಲ್ಲ. ಬೇರೆಯದ್ದು ಇರಬೇಕು‌ ಈ ಬಗ್ಗೆ ತಪಾಸಣೆ ನಡೆದಿದೆ ಎಂದು ಗೊತ್ತಾಗಿದೆ. ಸಂತಮೀರಾ ಶಾಲೆಯ ಸುತ್ತ ಮುತ್ತ ಸುಮಾರು‌ಹತ್ತಕ್ಕೂ ಹೆಚ್ಚು ನಾಯಿಗಳು ಇರುತ್ತಿದ್ದವು….

0
Read More
error: Content is protected !!