ಹದಗೆಟ್ಟ ಪಾಲಿಕೆ ಆರೋಗ್ಯ ಚಿಕಿತ್ಸೆ ಕೊಡೋರು ಯಾರು?

ಪಾಲಿಕೆ ಆರೋಗ್ಯ ಶಾಖೆಯ ಯಡವಟ್ಟು. 138 ಪಿಕೆಗಳ ವಿವಾದ. ತಪ್ಪು ಮುಚ್ವಿಕೊಳ್ಳಲು ಹೋಗಿ ತಮ್ಮ ಕಾಲ ಮೇಲೆ ಕಲ್ಲು ಹಾಕಿಕೊಂವರು ಯಾರು?. ಸಂಬಳ ಪಾವತಿ ಅಸಾಧ್ಯ ಎಂದ ಪಾಲಿಕೆ ಆಯುಕ್ತರು. ಅವರ ಸಂಬಳ ಕೊಡಿ ಎಂದು ಗುತ್ತಿಗೆದಾರನಿಗೆ ಒತ್ತಡ. ಅದಕ್ಕೂ ತಮಗೂ ಸಂಬಂಧವಿಲ್ಲ ಎಂದ ಸ್ಥಾಯಿ ಸಮಿತಿ ಅಧ್ಯಕ್ಷರು. ಆದರೆ ಅಧ್ಯಕ್ಷರ ಹೆಸರು ಉಲ್ಲೇಖಿಸಿ ಆರೋಗ್ಯ ನೀರಿಕ್ಷಕರು ಪತ್ರ ಬರೆದಿದ್ದು ಯಾಕೆ? ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಹಿಂಜರಿಕೆ ಏಕೆ? ಬೆಳಗಾವಿ. ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯಿಂದ ಇಡೀ…

Read More

ಸ್ಮಾರ್ಟ್ ಸಿಟಿ ಪ್ರಶಸ್ತಿ ಯಶಸ್ಸಿನ ಹಿಂದೆ…!

ಬೆಳಗಾವಿ. ಗಡಿನಾಡ ಬೆಳಗಾವಿ ಸ್ಮಾರ್ಟ ಸಿಟಿಗೆ ಸಮಗ್ರ ಪ್ರಶಸ್ತಿ ಬಂದ ನಂತರ ಅನಗತ್ಯ ಆರೋಪ ಮಾಡುವವರ ಕೆಲವರ ಬಾಯಿ ಬಂದ್ ಆಗಿದೆ. ಮಾತೆತ್ತಿದರೆ ಸ್ಮಾರ್ಟ ಸಿಟಿ ಕಾಮಗಾರಿಯಲ್ಲಿ ಲೋಪ ವಾಗಿದೆ. ಅದು ಸರಿಯಾಗಿಲ್ಲ, ಇದು ಸರಿಯಾಗಿಲ್ಲ ಎನ್ನುವವರು ಈಗ ತೆರೆಗೆ ಸರಿದಿದ್ದಾರೆ. ಅದಕ್ಕೆ ಕಾರಣ ಮಧ್ಯಪ್ರದೇಶದ ಇಂದೋರನಲ್ಲಿ ಖುದ್ದು ರಾಷ್ಟ್ರಪತಿ ಮುರ್ಮು ಅವರೇ ಬೆಳಗಾವಿ ಸ್ಮಾರ್ಟ ಸಿಟಿಗೆ‌ ಸಮಗ್ರ ಅಭಿವೃದ್ಧಿ ಪ್ರಶಸ್ತಿ ನೀಡಿದ್ದು.! ಇಲ್ಲಿ ಸ್ಮಾರ್ಟ ಸಿಟಿಗೆ ಇನ್ಯಾರೊ ಪ್ರಶಸ್ತಿ ನೀಡಿದ್ದರೆ ಆರೋಪ ಮಾಡಿದವರ ಮಾತುಗಳನ್ನು ಭಾಗಶಃ…

Read More
error: Content is protected !!