Headlines

ಮೇಯರ್ ಪತ್ರದ ದುರುಪಯೋಗ..?

ಬೆಳಗಾವಿ ದಕ್ಷಿಣ ಕ್ಷೇತ್ರದ ಮೀಸಲಾತಿಯನ್ನೇ ಬದಲಾಯಿಸುವೆ ಎಂದವನ ಸ್ಥಿತಿ ಎಲ್ಲಿಗೆ ಬಂತು ಗೊತ್ತಾ? ಆಡಳಿತ ಪಕ್ಷದವರೂ ನಡು ನೀರಿನಲ್ಲಿ ಕೈಬಿಟ್ಟರಾ? ಮೇಯರ್ ಪತ್ರದ ದುರುಪಯೋಗದ ಹಿಂದಿರುವ ಕಾಣದ ಕೈ ಯಾರದ್ದು? ಮೇಯರ್ ಪತ್ರ ಆರೋಗ್ಯ ಸ್ಥಾಯಿ ಸಮಿತಿಗೆ ಬಂದಿದ್ದು ಹೇಗೆ? ಪಾಲಿಕೆಗೆ ಸುಪ್ರೀಂ ಎನ್ನುವ ಮೇಯರ್ ಪತ್ರದ ಬಗ್ಗೆ ಸ್ಥಾಯಿ ಸಮಿತಿಯಲ್ಲಿ ಚರ್ಚೆ ನಡೆಸಿದ್ದು ಸರಿಯೇ? ಇದು ಮೇಯರ್ ಗೆ ಮಾಡಿದ ಅವಮಾನ ಅಲ್ಲವೇ? ಸ್ಥಾಯಿ ಸಮಿತಿಗೆ ಸದಸ್ಯರಲ್ಲದವರು ಸಭೆಗೆ ಹೋಗಲು ಅವಕಾಶ ಇದೆಯೇ? ಬೆಳಗಾವಿ. ಗಡಿನಾಡ…

Read More

ಪಾಲಿಕೆ ಆರೋಗ್ಯ ಚಿಕಿತ್ಸೆಗೆ ಕಮೀಟಿನೇ ನೇಮಕ..

ಪಾಲಿಕೆ 138 ಪೌರ ಕಾರ್ಮಿಕರ ನೇಮಕ‌ ವಿವಾದ ಕಾನೂನು ಬಾಹಿರವಾಗಿ ನೇಮಕ ಮಾಡಿದ ಬಗ್ಗೆ ವಿಚಾರಣೆಗೆ ತನಿಖಾ ಸಮಿತಿ ರಚನೆ ಎರಡು ದಿನಗಳಲ್ಲಿ ಹೊಸ ಟೆಂಡರ್ ಪ್ರಕ್ರಿಯೆಗೆ ಚಾಲನೆ. ನಗರಾಭಿವೃದ್ಧಿ ಸಚಿವರ ನಿರ್ದೇಶನ ಎಂದ ಆಯುಕ್ತರು. ಸಭೆಯಲ್ಲೂ ದಿಕ್ಕು ತಪ್ಪಿಸಲು ಯತ್ನಿಸಿದ ಅಧಿಕಾರಿ. ಒಟ್ಟಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇರಾನೇರ ಉತ್ತರ ನೀಡಿದ ಆಯುಕ್ತರು. ಅಕ್ರಮ ನೇಮಕಕ್ಕೆ ಸ್ವಪಕ್ಷೀಯರದ್ದೇ ವಿರೋಧ. ಸರ್ಕಾರಕ್ಕೆ ಪತ್ರ ಬರೆದು ತೀರ್ಮಾನಿಸಿ ಎಂದ ಆಡಳಿತ ಪಕ್ದದವರು. ಮೇಯರ ಪತ್ರದ ದುರುಪಯೋಗ ಮಾಡಿಕೊಂಡ ಆರೋಗ್ಯ ಶಾಖೆಯವರು-…

Read More
error: Content is protected !!