ಸಿಎಂ ಗಿಂತ UD ಮಿನಿಸ್ಟರ್ ಪಾವರ್ ಫುಲ್..!

,ಸಿಎಂ ಸಿದ್ಧರಾಮಯ್ಯರಿಗಿಂತ ಯುಡಿ ಮಿನಿಸ್ಟರ್ ಪಾವರ್ ಫುಲ್. ವರ್ಗಾವಣೆಗೆ ಪತ್ರಕ್ಕೆ ಸಿಎಂ ಸಮ್ಮತಿ ಕೊಟ್ಟರೂ ಯುಡಿ ಮಿನಿಸ್ಟರ್ ತಡೆ.. ಬೆಳಗಾವಿ ಪಾಲಿಕೆ ಕಿರಿಯ ಅಧಿಕಾರಿಯೊಬ್ಬರ ವರ್ಗಾವಣೆ ವಿವಾದ. ಮುನಿಸಿಕೊಂಡ ಸತೀಶ್ ಜಾರಕಿಹೊಳಿ. ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಲೆಗೆ ಸಿಎಂ ಸಿದ್ಧರಾಮಯ್ಯ ಅವರ ಪರಮಾಪ್ತ ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಮಂತ್ರಿ.. ಆದರೆ ಒಬ್ನ ಪಾಲಿಕೆ ಕಿರಿಯ ಅಧಿಕಾರಿ ವರ್ಗಾವಣೆಗೆ ಸತೀಶ ಜಾರಕಿಹೊಳಿ ಅಷ್ಟೇ ಅಲ್ಲ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮ್ಮತಿ ಕೊಟ್ಟರೂ ನಗರಾಭಿವೃದ್ಧಿ ಸಚಿವರು ಅದನ್ನು ಕಣ್ಣೆತ್ತಿ…

Read More

ಇದು ಲೂಟಿ ಸರ್ಕಾರ

ಬೆಳಗಾವಿ : ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಇದು ಲೂಟಿ ಸರ್ಕಾರ, 80 ಪರ್ಸೆಂಟ್ ಕಮಿಷನ್ ಸರ್ಕಾರ, ಎಟಿಎಂ ಸರ್ಕಾರ ಎಂದೆಲ್ಲ ಆರೋಪಿಸಿ ತಮ್ಮ ಸಿಟ್ಟನ್ನು ಹೊರ ಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಸದೆ ಮಂಗಲಾ ಅಂಗಡಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು…

Read More

ಮಹಿಳೆ ಮೇಲೆ ದೌರ್ಜನ್ಯ ಎಚ್ಚರಾಯ್ತು ಖಾಕಿ ಪಡೆ

ದಲಿತ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣಘಟಪ್ರಭಾ ಪೊಲೀಸರಿಗೆ ಎಸ್ಪಿ ಬುಲಾವ್ಬೆಳಗಾವಿ. ಅ ಘಟನೆ ಕಂಡು ನಾಗರಿಕ‌ ಸಮಾಜ ಅಯ್ಯೋ ಅಂದ್ರು ಕೂಡ ಬೆಳಗಾವಿ ಜಿಲ್ಲಾ ಪೊಲೀಸ್ ಮಾತ್ರ ಕರುಣೆ ಇಲ್ಲದ ಕಲ್ಲು ಬಂಡೆಯಂತಿತ್ತು. ಆದರೆ ಮಾಧ್ಯಮದಲ್ಲಿ ವಿಶೇಷವಾಗಿ ಇ ಬೆಳಗಾವಿ ಡಾಟ್ ಕಾಂ ಪ್ರಕಟಿಸಿದ ವರದಿ ಪೊಲೀಸ್ ಪಡೆಯನ್ನು ನಿದ್ರೆಯಿಂದ ಎಬ್ಬಿಸಿದಂತಾಗಿದೆ. ಘಟಪ್ರಭಾ ಠಾಣೆಯ ಪೊಲೀಸರ ಸಮ್ಮುಖದಲ್ಲಿಯೇ ದಲಿತ ಮಹಿಳೆಯನ್ನು ಎಳೆದಾಡಿದರೂ ಕೂಡ ರಕ್ಷಣೆ ಕೊಡದವರ ಮೇಲೆ ಎಸ್ಪಿಯವರು ಮೊದಲು ಕ್ರಮಬತೆಗೆದು ಕೊಳ್ಳಬೇಕಾದ ಅನುವಾರ್ಯತೆ ಇದೆ. ಕಳೆದ…

Read More
error: Content is protected !!