ರಾಜ್ಯಪಾಲರಂಗಳಕ್ಕೆ ಪಾಲಿಕೆ ಚೆಂಡು..!

ಬೆಳಗಾವಿ. ಪಾಲಿಕೆ ರಾಜಕಾರಣ ವಿಕೋಪಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿಯೇ ಮೇಯರ್ ಶೋಭಾ ಸೋಮನ್ನಾಚೆ ರಾಜ್ಯಪಾಲರಿಗೆ ಪತ್ರ ಬರೆದಿದ್ದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಪಾಲಿಕೆ ವಿವಾದದ ಚೆಂಡು ಈಗ ರಾಜ್ಯಪಾಲರ ಅಂಗಳಕ್ಕೆ ಹೋದಂತಾಗಿದೆ. ಮೇಯರ್ ಪತ್ರದಲ್ಲಿ ಏನಿದೆ?ಇಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಶೋಭಾ ಸೋಮನ್ನಾಚೆ ಅವರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದು ಈಗ ಚರ್ಚಯ ವಸ್ತುವಾಗಿದೆ. ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ಕರ್ತವ್ಯ ಲೋಪಗಳ ಬಗ್ಗೆ ಸದಸ್ಯರುಗಳು ಕಳೆದ ದಿ. 21 ರಂದು…

Read More

ಸೂಪರ್ ಸೀಡ ಇಲ್ಲ ಎಂದ ಸಚಿವರು..!

ಇಲ್ಲಿ ಜಾತಿ ಸಂಬಂಧವೇ ಇಲ್ಲ ಎಂದ ಸತೀಶ್, ಅಭಯ ವಿರುದ್ಧ ದಲಿತಾಸ್ತ್ರ, ಸತೀಶ ವಿರುದ್ಧ ಮರಾಠಾಸ್ತ್ರ, ಸಚಿವರ ವಿರುದ್ಧವೇ ರಾಜ್ಯಪಾಲರಿಗೆ ಪತ್ರ ಬರೆದ ಮೇಯರ್. ವಿರೋಧ ಪಕ್ಷಕ್ಕೆ ಮೇಯರ್ ಪತ್ರ ಕಾಣೆ ಬಗ್ಗೆ ಹೇಳಿದ್ದು ಯಾರು?. 138 ಪಿಕೆ ನೇಮಕ ವಿರುದ್ಧ ಕ್ರಮ ಎಂದ ಸಚಿವರು (ಇ ಬೆಳಗಾವಿ ವಿಶೇಷ) ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಭಿವೃದ್ಧಿ ಬದಲು ಈಗ ವಿವಾದಾಸ್ಪದ ವಿಷಯವೇ ಹೆಚ್ಚು ಚರ್ಚೆ ಆಗುತ್ತಿದೆ, ಹಿಂದೆ ಕನ್ನಡ, ಮರಾಠಿ ವಿವಾದ ನಡೆಯುತ್ತಿತ್ತು, ಈಗ ಬಿಜೆಪಿ-…

Read More
error: Content is protected !!