ಲೇ..ಬೆಳಗಾವಿ ಕೇಳಾಕ್ ಬರಬ್ಯಾಡ್ರಲೇ, ಇಲ್ಲಿ ಕನ್ನಡಿಗರು ಖಡಕ್…!

ಕನ್ನಡ ಹಬ್ಬಕ್ಕೆ ಸಜ್ಜಾದ ಬೆಳಗಾವಿಗರು. ಬೆಳಗಾವಿ ತಂಟೆಗೆ ಬಂದ್ರೆ ಹುಷಾರ್ ಅಂದ ಕನ್ನಡ ಸೇನಾನಿಗಳು. ಎಂಇಎಸ್ ಪುಂಡರಿಗೆ ಕರಾಳ ದಿನಕ್ಕೆ no chance ಅಂದ ಡಿಸಿ, ಪೊಲೀಸ್ ಕಮೀಶ್ನರ್. ಟಿಳಕವಾಡಿಯಿಂದಲೇ ಕರವೇ ಮೆರವಣಿಗೆ ಆರಂಭ ಎಂದ ಕರವೇ ಬೆಳಗಾವಿ.`ಲೇ ಬರಬ್ಯಾಡ್ರಲೇ..ಬೆಳಗಾವಿ ಕೇಳಾಕ್…ಇಲ್ಲಿ ಕನ್ನಡಿಗರು ಬಾಳ್ ಖಡಕ್…!’ ಈ ಟೈಟಲ್ ಓದಿದರೆ ಸಾಕು ಕನ್ನಡಿಗರು ಎಂತಹವರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತೆ. ಉಳಿದ ವಿಷಯ ಏನೇ ಇರಲಿ, ಕನ್ನಡ, ನಾಡು ನುಡಿ ವಿಷಯದಲ್ಲಿ ಯಾರೇ ಕಿತಾಪತಿ ಮಾಡಿದರೆ ಸಹಿಸಲ್ಲ ಎನ್ನುವ…

Read More

‘138 ತನಿಖೆಗೆ ಸಿದ್ಧ’

ಸಚಿವರ ಆರೋಪಕ್ಕೆ ಉತ್ತರ ಇಲ್ಲ. ಶಾಸಕ‌ ಶೇಠ 59 ನೇ ಕಾರ್ಪೋರೇಟರ್.. ಅವರಿಗೆ ತಿಳುವಳಿಕೆ ಇಲ್ಲ. ಸರ್ಕಾರ ಅವರದ್ದೇ ಇದೆ.ವಿಚಾರಣೆ ಮಾಡಿಸಲಿ, 138 ಕಾರ್ಮಿಕರ ಬಗ್ಗೆ ತನಿಖೆ ಮಾಡಿದರೆ ಅಭ್ಯಂತರವಿಲ್ಲ ಬೆಳಗಾವಿ.‌ ಮಹಾನಗರ ಪಾಲಿಕೆಯಲ್ಲಿ ತೀವೃ ವಿವಾದ ಸೃಷ್ಟಿಸಿದ್ದ138 ಕಾರ್ಮಿಕರ ನೇಮಕದಲ್ಲಿ ಸರ್ಕಾರ ಯಾವುದೇ ರೀತಿಯ ತನಿಖೆ ನಡೆಸಲಿ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಕಾಂಗ್ರೆಸ್ ದವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಅವರದ್ದೇ ಇದೆ….

Read More
error: Content is protected !!