
ಇತಿಹಾಸ ಸೃಷ್ಟಿಸಿದ ಬೆಳಗಾವಿ ರಾಜ್ಯೋತ್ಸವ
ಕನ್ನಡ ರಾಜ್ಯೋತ್ಸವ- ಬೆಚ್ಚಿಬಿದ್ದ ಎಂಇಎಸ್`ಉತ್ಸವ ಆಚರಣೆಯಲ್ಲಿ ಬೆಳಗಾವಿನೇ ನಂ 1…’ ಡಿಸಿ ನಿತೇಶ್ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟೆ ಶ್ರಮ ಸಾರ್ಥಕ. ಮೆರಗು ತಂದ ಬಿಜೆಪಿ ಮೇಯರ್ ಭಾಗಿ ಬೆಳಗಾವಿ.ಸಹಜವಾಗಿ ದಸರಾ ಬಂದರೆ ಮೈಸೂರು, ಗಣಪತಿ ಹಬ್ಬ ಬಂದರೆ ಮುಂಬಯಿ ಇನ್ನು. ಹೊಸ ವರ್ಷ ಬಂದರೆ ಗೋವಾ ಕಡೆಗೆ ಜನ ಮುಖ ಮಾಡುವುದು ಸಹಜ,. ಆದರೆ ಕಳೆದ ದಿನ ನಡೆದ ರಾಜ್ಯೋತ್ಸವ ಇಡೀ ಕರ್ನಾಟಕ ಅಷ್ಟೇ ಅಲ್ಲ ಪಕ್ಕದ ಮಹಾರಾಷ್ಟ್ರದವರೂ ಸಹ ಗಡಿನಾಡ ಬೆಳಗಾವಿಯತ್ತ ತಿರುಗಿ…