Headlines

ಇತಿಹಾಸ ಸೃಷ್ಟಿಸಿದ ಬೆಳಗಾವಿ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ- ಬೆಚ್ಚಿಬಿದ್ದ ಎಂಇಎಸ್`ಉತ್ಸವ ಆಚರಣೆಯಲ್ಲಿ ಬೆಳಗಾವಿನೇ ನಂ 1…’ ಡಿಸಿ ನಿತೇಶ್ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟೆ ಶ್ರಮ ಸಾರ್ಥಕ. ಮೆರಗು ತಂದ ಬಿಜೆಪಿ ಮೇಯರ್ ಭಾಗಿ ಬೆಳಗಾವಿ.ಸಹಜವಾಗಿ ದಸರಾ ಬಂದರೆ ಮೈಸೂರು, ಗಣಪತಿ ಹಬ್ಬ ಬಂದರೆ ಮುಂಬಯಿ ಇನ್ನು. ಹೊಸ ವರ್ಷ ಬಂದರೆ ಗೋವಾ ಕಡೆಗೆ ಜನ ಮುಖ ಮಾಡುವುದು ಸಹಜ,. ಆದರೆ ಕಳೆದ ದಿನ ನಡೆದ ರಾಜ್ಯೋತ್ಸವ ಇಡೀ ಕರ್ನಾಟಕ ಅಷ್ಟೇ ಅಲ್ಲ ಪಕ್ಕದ ಮಹಾರಾಷ್ಟ್ರದವರೂ ಸಹ ಗಡಿನಾಡ ಬೆಳಗಾವಿಯತ್ತ ತಿರುಗಿ…

Read More

ನವೆಂಬರ್ 5ಕ್ಕೆ ಶಕ್ತಿ ಸಂಚಯ ಮಹಿಳಾ ಸಮಾವೇಶ

ಬೆಳಗಾವಿ: ಸಮಾಜ ಮತ್ತು ರಾಷ್ಟ್ರದ ಉನ್ನತಿಯಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದೆ. ಆದ್ದರಿಂದ ಮಹಿಳೆಯರ ಸಾಮಾಜಿಕ ಸಂಘಟನೆ ಮತ್ತು ರಾಷ್ಟ್ರದ ಹಿತದ ಹಿನ್ನೆಲೆಯಲ್ಲಿ ಶಕ್ತಿ ಸಂಚಯ ಮಹಿಳಾ ಸಮಾವೇಶ ಇದೇ ನವೆಂಬರ್ 5 ರಂದು ಬೆಳಗಾವಿ ನಗರದ ವಿದ್ಯಾಧಿರಾಜ ಸಭಾಗೃಹದಲ್ಲಿ ಜರುಗಲಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹಕಾರ್ಯವಾಹಿಕಾ ಅಲ್ಕಾತಾಯಿ ಇನಾಂದಾರ ಹೇಳಿದರು. ನಗರದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಶ್ಚಿಮಾತ್ಯ ದೃಷ್ಟಿಕೋನದಲ್ಲಿ ಮಹಿಳೆಯನ್ನು ಅಬಲೆ ಎಂದು ಬಿಂಬಿಸಲಾಗಿದೆ. ಆದರೆ ಭಾರತದಲ್ಲಿ ಮಹಿಳೆಯನ್ನು ಶಕ್ತಿಯ ಪ್ರತೀಕ…

Read More

MES ಭಂಡರ ವಿರುದ್ಧ ಕೇಸ್..!

ಬೆಳಗಾವಿ.ಅದ್ದೂರುಯಾಗಿ ನಡೆದ ರಾಜ್ಯೋತ್ಸವಜ್ಕೆ ಕಪ್ಪು ಚುಕ್ಕೆ ಯಂತಾಗಿದ್ದ ನಾಡದ್ರೋಹಿ ಎಂಇಎಸ್ ಭಂಡರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸರು ಸ್ವಯಂ ಪ್ರೇರಿತವಾಗಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಯಾವುದೇ ಅನುಮತಿ ಇಲ್ಲದಿದ್ದರೂ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ನವೆಂಬರ್ 1 ರಂದು ಕರಾಳ ದಿನ ಆಚರಣೆ ಮಾಡಿದ್ದರು.ಈಗ ವಿಡಿಯೋ ಆಧರಿಸಿ ಎಂಇಎಸ್ನ ಸುಮಾರು 18 ಕ್ಕೂ ಹೆಚ್ಚು ಜನರ ವಿರುದ್ಧ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ,ಮಾಲೋಜಿರಾವ್ ಅಷ್ಟೇಕರ, ಮನೋಹರ ಕಿಣೇಕರ, ಪ್ರಕಾಶ ಮರಗಾಳಿ, ರಣಜಿತ್ ಚವ್ವಾಣ, ಅಮರ ಯಳ್ಳೂರಕರ, ನಗರಸೇವಕ ರವಿ ಸಾಳುಂಕೆ,…

Read More
error: Content is protected !!