ಬೆಳಗಾವಿಯಲ್ಲಿ ಸರ್ಕಾರಿ ಜಾತ್ರೆ

ಡಿಸೆಂಬರ 4 ರಿಂದ 15 ರವರೆಗೆ‌ ಅಧಿವೇಶನ. ಒಲ್ಲದ ಮನಸ್ಸಿನಿಂದ ಅಧಿವೇಶನಕ್ಕೆ ರೆಡಿಯಾದ ಸರ್ಕಾರ. ಅಧಿವೇಶನಕ್ಕೆ 20 ಕೋಟಿ ವೆಚ್ಚ.‌ ಹೈರಾಣಾಗುತ್ತಿರುವ ಬೆಳಗಾವಿ ಅಧಿಕಾರಿಗಳು. ಬೆಳಗಾವಿ. ಗಡಿನಾಡ ಬೆಳಗಾವಿ ಮತ್ತೇ ಬರೊಬ್ಬರಿ ಹತ್ತು ದಿನಗಳ ಸರ್ಕಾರಿ ಜಾತ್ರೆಗೆ ಸಜ್ಜಾಗುತ್ತಿದೆ. ಈ ಜಾತ್ರೆಗೆ ಬರುವ ಭಕ್ತರಿಗೆ ವಸತಿ, ಊಟೋಪಚಾರದ ವ್ಯವಸ್ಥೆಯ ಬಗ್ಗೆ ಅರ್ಚಕರು ತಲೆಬಿಸಿ ಮಾಡಿಕೊಂಡಿದ್ದಾರೆ. ಇಲ್ಲಿ ಏನಾದರೂ ಹೆಚ್ಚುಕಡಿಮೆ ಆಗಿ ದೊಡ್ಡ ಮತ್ತು ಸಣ್ಣ ಸಣ್ಣ’ದೇವರು’ ಮುನಿಸಿಕೊಂಡರೆ ಅರ್ಚಕರ ನೌಕರಿ ಖತಂ. ಅಂದ ಹಾಗೆ ಈ ಹತ್ತು…

Read More

ಸ್ಮಶಾನಕ್ಕೆ 2 ಎಕರೆ ಜಮೀನು- ಬಾಲಚಂದ್ರ

ಸ್ಮಶಾನಕ್ಕಾಗಿ 2 ಎಕರೆ ನಿವೇಶನ ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ವಿಚಾರಿಸಿ ಮಾತನಾಡಿದ ಅವರು, ಗ್ರಾಮಕ್ಕೆ ಅಗತ್ಯವಿರುವ ಸ್ಮಶಾನ ನಿವೇಶನವನ್ನು ದೊರಕಿಸಿಕೊಡುವುದಾಗಿ ತಿಳಿಸಿದರು.ಈ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಬೆಟಗೇರಿ ಗ್ರಾಮದ ಸಾರ್ವಜನಿಕರ ಬೇಡಿಕೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಅದರಲ್ಲೂ ಸ್ಮಶಾನ ನಿವೇಶನದ ಸಮಸ್ಯೆಯಿದ್ದು ಕೂಡಲೇ ಸರ್ಕಾರದ ನಿಯಮಾನುಸಾರ ಸ್ಮಶಾನಕ್ಕಾಗಿ 2 ಎಕರೆ ಜಮೀನನ್ನು ಖರೀದಿಸಿ ಸಾರ್ವಜನಿಕರಿಗೆ ಅನುಕೂಲ…

Read More
error: Content is protected !!