Headlines

ಸೈನಿಕನ‌ ಮೇಲೆಯೇ ಪುಂಡರ ಅಟ್ಟಹಾಸ

ಬೆಳಗಾವಿ. ಗಡಿನಾಡ ಬೆಳಗಾವಿ ಮತ್ತೊಂದು ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ಕಳೆದ ಬಾರಿ ಅಂಗವಿಕಲನ ಮೇಲೆ ಖಾಕಿ ದೌರ್ಜನ್ಯ ನಡೆದ ಪ್ರಕರಣ ಮಾಸುವ ಮುನ್ನವೇ ಅದೇ ಬೆಳಗಾವಿಯಲ್ಲಿ ದೇಶ ರಕ್ಷಣೆಯಲ್ಲಿ ತೊಡಗುವ ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶಪುರದ ಬಳಿಯ ಬಾರ್ ಮುಂದೆ ಈ ಘಟನೆ ನಡೆದಿದೆ. ಸೈನಿಕನ ಮೇಲೆ ಹತ್ತಾರು ಜನ ಗುಂಪು ಹಲ್ಲೆ ಮಾಡುತ್ತಿರುವ ಘಟನೆ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿವೆ. ಸೈನಿಕನ ತಲೆಗೆ ರಕ್ತ ಸೋರುತ್ತಿರುವುದು ಇಲ್ಲಿ…

Read More

ತೇಜಸ್ವಿನಿ ಅನಂತಕುಮಾರ ಜೊತೆ ನಗರ ಸೇವಕಿಯರ ಚರ್ಚೆ

ಬೆಳಗಾವಿ.‌ಆದಮ್ಯ ಚೇತನ‌ ಪ್ರತಿಷ್ಠಾಪನೆ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಡಾ.‌ತೇಜಸ್ವಿನಿ ಅನಂತಕುಮಾರ ಅವರು ಬೆಳಗಾವಿ ಪಾಲಿಕೆಯ ಬಿಜೆಪಿ ನಗರಸೇವಕಿಯರ ಜೊತೆ ಚರ್ಚೆ ನಡೆಸಿದರು. ನಗರದಲ್ಲಿ ನಡೆಷ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು ಬಿಜೆಪಿ ನಗರಸೇವಕರ ಜೊತೆ ಕರಲಹೊತ್ತು ಮಾತುಕತೆ ನಡೆಸಿದರು. ನಗರ ಅಭಿವೃದ್ಧಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ. ಕಂದಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ ಸೇರಿದಂತೆ ಇತರ ನಗರಸೇವಕಿಯರು ಹಾಜರಿದ್ದರು. ಏನಿದು ಆದಮ್ಯ ಚೇತನ? 1998 ರಲ್ಲಿ ಅನಂತ್…

Read More

‘ವಿದ್ಯೆ ಕಲಿತಿದ್ದನ್ನು ಸಮಾಜಕ್ಕೆ ಅರ್ಪಿಸಿ’

ಬೆಳಗಾವಿ:ಪ್ರತಿಯೊಬ್ಬ ಯುವತಿಯೂ ವಿದ್ಯೆ ಕಲಿಯಬೇಕು. ಕಲಿತದ್ದನ್ನು ಸಮಾಜಕ್ಕೆ ಸಮರ್ಪಿಸಬೇಕೆಂದು ಲೇಖಕಿ ಆಶಾ ರತನ ಹೇಳಿದರುನಗರದ ವಿದ್ಯಾಧಿರಾಜ ಭವನದಲ್ಲಿ ರವಿವಾರ ಉನ್ನತಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಕ್ತಿ ಸಂಚಯ ಜಾಗೃತ ಮಹಿಳೆಯರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿ ಅವರುಮಾತನಾಡಿದರು. ಹಣ ಸಂಪಾದಿಸುವುದು, ಮನೆ ಮಾಡುವುದು ಎಲ್ಲರ ಕನಸು. ಆದರೆ, ಸಂಪಾದಿಸಿದ ಹಣದಲ್ಲಿ ಒಂದಿಷ್ಟನ್ನು ಯಾರಿಗೆ ಅವಶ್ಯವಿದೆಯೋ ಅವರಿಗಾಗಿ ಬಳಸಬೇಕೆಂದರು.ಭ್ರಷ್ಟಾಚಾರದಿಂದ ದೂರವಿರುವಂತೆ ಕರೆಕೊಟ್ಟ ಅವರು, ಸತ್ಯದೊಂದಿಗೆ ಭಗವಂತ ಇರುತ್ತಾನೆ. ಗಳಿಸಿದ ಹಣವನ್ನು ಕೆಟ್ಟ ಕೆಲಸಗಳಿಗೆ ವಿನಿಯೋಗಿಸಬೇಡಿ. ಅದರ ಪರಿಣಾಮ…

Read More
error: Content is protected !!