Headlines

ಅಯೋಧ್ಯೆ ಕೇವಲ‌ ಮಂದಿರವಲ್ಲ…!

ರಥಯಾತ್ರೆ ರೂವಾರಿ‌ಲಾಲ್ ಕೃಷ್ಣ ಆಡ್ವಾಣಿ ಅವರಿಗೆ 96 ವರ್ಷದ ಹುಟ್ಡು ಹಬ್ಬ ಆಚರಣೆ ಅಯೋಧ್ಯೆ ಎಂದರೆ ಕೇವಲ ಮಂದಿರ ಕಟ್ಟುವುದಲ್ಲ. ..! ರಾಷ್ಟ್ರೀಯತೆ, ದೇಶಪ್ರೇಮ. ಮತ್ತು ಸಕಾರಾತ್ಮಕ ಜಾತ್ಯತೀತತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸ್ವಾತಂತ್ರ್ಯದ ಉದಯದಿಂದಲೂ ನಿರ್ಮಿಸಲಾದ ದೋಷಪೂರಿತ ನಿರೂಪಣೆಯನ್ನು ಮರುಹೊಂದಿಸುವುದು , ಲಾಲ್ ಕೃಷ್ಣ ಅಡ್ವಾಣಿ ಅವರು ಸೋಮನಾಥದಲ್ಲಿ ಐತಿಹಾಸಿಕ ಅಯೋಧ್ಯೆ ರಥಯಾತ್ರೆಯ ತಮ್ಮ ಮೊದಲ ಭಾಷಣದಲ್ಲಿ ಹೇಳಿದ ಮಾತಿದು, ಇಲ್ಲಿ ಅಯೋಧ್ಯೆ ವಿಷಯ ಬಂದಾಗ ಎಲ್ಲರಿಗೂ ಮೊಟ್ಟ ಮೊದಲು ನೆನಪಿಗೆ ಬರುವ ಹೆಸರು ಉಕ್ಕಿನ…

Read More

ರನ್ ವೇ ಟರ್ಮಿನಲ್ ವಿಸ್ತರಣೆಗೆ ಜಮೀನು

ಸಾಂಬ್ರಾ ವಿಮಾನ ನಿಲ್ದಾಣದ ರನ್ ವೇ, ಟರ್ಮಿನಲ್ ವಿಸ್ತರಣೆಗೆ ಜಮೀನು ಒದಗಿಸಲು ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, : ಬೆಳಗಾವಿಯ ಸಾಂಬ್ರಾ ವಿಮಾನ‌ ನಿಲ್ದಾಣದ ರನ್ ವೇ ಮತ್ತು ಟರ್ಮಿನಲ್ ವಿಸ್ತರಣೆಗಾಗಿ ಅಗತ್ಯವಿರುವ ಅಂದಾಜು 57 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ವಿಮಾನ ನಿಲ್ದಾಣಕ್ಕೆ ಒದಗಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು. ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಜಮೀನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ನ.8) ನಡೆದ ಸಭೆಯ…

Read More
error: Content is protected !!