PRO ಮಂತ್ರಿಯಾದರೆ..?

ಸಚಿವರು ಮತ್ತು ಪತ್ರಕರ್ತರ ನಡುವೆ ಹುಳಿ ಹಿಂಡಿದವರು ಯಾರು? . ಪತ್ರಕರ್ತರು ಅಸಮಾಧಾನ ಹೊರಹಾಕಲು ಸಿಕ್ಕಿತು ಆ ಒಂದು ನೆಪ. ಪತ್ರಿಕಾ ದಿನದಂದೇ ಅಸಮಾಧಾನ ಹೊರಹಾಕಿದ ಪತ್ರಕರ್ತರು. ‘ಅವರು‘ ಉದ್ದೇಶಪೂರ್ವಕವಾಗಿ ಸಚಿವರಿಂದ ಬೆಳಗಾವಿ ಪತ್ರಕರ್ತರನ್ನು ದೂರ ಮಾಡಿದರಾ?. ಸಚಿವರಿಗೆ ಇರಿಸು ಮುರಿಸು ತಂದವರಿಗೆ ಬುದ್ದಿ ಹೇಳೊರು ಯಾರು? ಬೆಳಗಾವಿ. ಅವರವರ ಜವಾಬ್ದಾರಿಗಳನ್ನು ಅವರೇ ಸರಿಯಾಗಿ ನಿಭಾಯಿಸಿದರೆ ನಿಜವಾಗಿಯೂ ಯಾರಿಗೂ ಯಾವುದೇ ಸಮಸ್ಯೆ ಬರುವುದೇ ಇಲ್ಲ. ಆದರೆ ಅದನ್ನು ಮೀರಿ ಅಧಿಕಾರ ಚಲಾಯಿಸಲು ಮುಂದಾದರೆ ಯಡವಟ್ಟುಗಳು ಗ್ಯಾರಂಟಿ .!…

Read More

ಅನ್ಯತಾ ಭಾವಿಸಬೇಡಿ..!

ಸಕಾರಾತ್ಮಕ ದೃಷ್ಟಿಕೋನದಿಂದ ಮಾತನಾಡಿದ್ದೇನೆ, ಅನ್ಯಥಾ ಭಾವಿಸಬೇಡಿ – ಸಚಿವ ಲಕ್ಷ್ಮೀ ಹೆಬ್ಬಾಳಕರ್ ಮನವಿ ಬೆಳಗಾವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನವೆಂಬರ್ 11ರಂದು ಬೆಳಗಾವಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾನು ಆಡಿದ ಮಾತಿನಿಂದ ಬೆಳಗಾವಿಯ ಪತ್ರಕರ್ತ ಸಹೋದರರಿಗೆ ನೋವಾಗಿದ್ದರೆ ನಾನು ವಿಷಾಧಿಸುತ್ತೇನೆ. ಅಲ್ಲಿ ನಾನು ಸಕಾರಾತ್ಮಕ ದೃಷ್ಟಿಕೋನದಿಂದ ಮಾತನಾಡಿದ್ದೇನೆಯೇ ಹೊರತು ಬೇರೆ ಯಾವುದೇ ಉದ್ದೇಶದಿಂದಲ್ಲ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ. ಈ ಕುರಿತು ಆಪ್ತ ಸಹಾಯಕರ ಮೂಲಕ ಹೇಳಿಕೆ ನೀಡಿರುವ…

Read More

ಸಚಿವೆ ಲಕ್ಷ್ಮೀ ವಿರುದ್ಧ ಪತ್ರಕರ್ತರು ಗರಂ

ಪತ್ರಕರ್ತರ ಬಗ್ಗೆ ಸಚಿವೆ ಹೆಬ್ಬಾಳ್ಕರ ಅವಮಾನಕರ ಹೇಳಿಕೆ: ಎಐಸಿಸಿ ಹಾಗೂ ಸಿಎಂಗೆ ದೂರು ನೀಡಲು ಪತ್ರಕರ್ತರ ನಿರ್ಧಾರ. ಪತ್ರಿಕಾ ದಿನದಂದೇ ನಡೆದ ಸಚಿವೆ ವಿರುದ್ಧ ಸಿಡಿದೆದ್ದ ಪತ್ರಕರ್ತರು ಅವಮಾನ ಸಹಿಸಲ್ಲ ಅಂದ್ರು ಪತ್ರಕರ್ತರು. ಇದು ಇಡೀ ಪತ್ರಕರ್ತರ ಸಮೂಹಕ್ಕೆ ಮಾಡಿದ ಅವಮಾನ. 42 ಕ್ಕೂ ಹೆಚ್ಚು ಪತ್ರಕರ್ತರು ಭಾಗಿ. ಬೈಟ ತೆಗೆದು ಕೊಳ್ಳಲು ಹೋದವರಿಗೂ ಆದ ಕಹಿ ಅನುಭವ ಬಿಚ್ಚಿಟ್ಟ ಪತ್ರಕರ್ತರು. ‌ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ಪತ್ರಕರ್ತರು ಅಪ್ರಭುದ್ಧರು ಎನ್ನುವ ಅರ್ಥದಲ್ಲಿ ನೀಡಿದ್ದ…

Read More
error: Content is protected !!