ನಮಗೆ ರಕ್ಷಣೆ ಕೊಡಿ

ನಗರಸೇವಕರ ನೇತೃತ್ವದಲ್ಲಿ ಸಿಪಿಐಗೆ ಮನವಿಭಾಗ್ಯನಗರಕ್ಕೆ ವಿಶೇಷ ರಕ್ಷಣೆ ಕೊಡಿ. ಬೆಳಗಾವಿ.ಮಹಾನಗರ ಪಾಲಿಕೆಯ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಮೇಲೆ ನಡೆದ ಹಲ್ಲೆಯಿಂದ ಭಯ ಭೀತಗೊಂಡಿರುವ 9 ನೇ ಕ್ರಾಸ್ ನ ಭಾಗ್ಯನಗರ ನಿವಾಸಿಗಳು ರಕ್ಷಣೆ ಕೋರಿ ಶನಿವಾರ ಪೊಲೀಸ್ ಅಧಿಕಾರಿಗೆ ಮನವಿ ಪತ್ರ ಅಪರ್ಿಸಿದರು.ಪಾಲಿಕೆಯ ಅನುಮತಿ ಇಲ್ಲದೇ ಕಾನೂನು ಬಾಹಿರವಾಗಿ ಅಲ್ಲಿನ ನಿವಾಸಿ ರಮೇಶ ಪಾಟೀಲ ಎಂಬುವರು ತಮ್ಮ ಮನೆಯ ಮೇಲೆ ಮೊಬೈಲ್ ಟಾವರ್ ಕೂಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ನಗರಸೇವಕ ಜವಳಕರ…

Read More

No SUNDAY, No MONDAY..24X7

ಈ ಅಧಿಕಾರಿಗಳಿಗೆ ದಿನದ 24 ತಾಸು ಸಾಕಾಗುತ್ತಿಲ್ಲ. ಇವರಿಗೆ ಸಂಡೇ, ಮಂಡೇ ಎರಡೂ ಅಷ್ಟೆ. ಗಡಿಯಾರ ಕಟ್ಟಿದ್ದರೂ ಸಮಯ ನೋಡಲ್ಲ. ಸರ್ಕಾರದ ಸ್ವಾಗತಕ್ಕೆ‌ಸಕಲ ಸಜ್ಜು. ಬೆಳಗಾವಿ. ಅಧಿವೇಶನ‌ ನೆಪದಲ್ಲಿ ಇಡೀ ಸರ್ಕಾರ ಗಡಿನಾಡ ಬೆಳಗಾವಿಗೆ ಬರಲಿದೆ.‌ಡಿಸೆಂಬರ 4 ರಿಂದ ಬರೊಬ್ಬರಿ ಹತ್ತು ದಿನಗಳ ಕಾಲ ಗಣ್ಯಾತಿ ಗಣ್ಯರು ಬೆಳಗಾವಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಆ ಸಂದರ್ಭದಲ್ಲಿ ಹೊರಗೆ ಯಾವುದೇ ರೀತಿಯ ಕಿರಿಕ್ ಆಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಈ ಮೂರು ಅಧಿಕಾರಿಗಳ ಮೇಲಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ…

Read More
error: Content is protected !!