ಬೈಕ್ ಕಳ್ಳನ ಬಂಧನ

ಬೆಳಗಾವಿ.ಇಲ್ಲಿನ ಜಿಲ್ಲಾ ಆಸ್ಪತ್ರೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಖತರನಾಕ್ ಕಳ್ಳನನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ. ಬೈಲಹೊಂಗಲ ತಾಲೂಕಿನ ಸಿಗೇಹಳ್ಳಿಯ ವಿಠ್ಠಲ ಆರೇರ ಎಂಬುವನೇ ಬಂಧಿತ ಆರೋಪಿ. ಬಂಧಿತ ವ್ಯಕ್ತಿಯಿಂದ ಸುಮಾರು ಮೂರು ಲಕ್ಷ ಮೂವತ್ತೈದು ಸಾವಿರ ರೂ ಮೌಲ್ಯದ13 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ ಪೊಲೀಸ್ ಆಯುಕ್ತರು, ಡಿಸಿಪಿ ಇವರ ಮಾರ್ಗದರ್ಶನ ದಲ್ಲಿ ಮಾರ್ಕೆಟ್ ಎಸಿಪಿ ಕಟ್ಟಿಮನಿ ನೇತೃತ್ವದಲ್ಲಿ ಸಿಪಿಐ ವಿಶ್ವನಾಥ ಕಬ್ಬೂರ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದಾರೆ

Read More

ಬೆಳಗಾವಿಯಲ್ಲಿ ಗುಂಡಾಗಿರಿ..!

ಬೆಳಗಾವಿಯ ಕೊಲ್ಲಾಪುರ ಕ್ರಾಸ್ ಬಳಿ ನಡೆದ ಘಟನೆ. ನಾಲ್ವರಿಂದ ಹಲ್ಲೆ. ನಡು ರಸ್ತೆಯಲ್ಲಿ ಅಡ್ಡಡ್ಡ ಬೀಳಿಸಿ ಬೂಟುಗಾಲಿನಿಂದ ಒದ್ದು ಹಲ್ಲೆ. ರಕ್ತ ಸೋರಿದರೂ ಬಿಡದ ಹಲ್ಲೆಕೋರರು. ಬೆಳಗಾವಿ. ಕ್ಷುಲ್ಲಕ ಕಾರಣಕ್ಕಾಗಿ ಹೊಟೇಲನಲ್ಲಿ ಕುಳಿತಿದ್ದ ವ್ಯಕ್ತಿಯನ್ಬು ನಾಲ್ವರ ಗುಂಪು ‌ಮನಸೋ ಇಚ್ಛೆ ಥಳಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ನಗರದ ಕೊಲ್ಲಾಪುರ ವೃತ್ತದ ಬಳಿಯಿರುವ ಹೊಟೇಲ್ ನಲ್ಲಿ ಒಬ್ಬರು ಕುಳಿತಿದ್ದರು. ಈ ಸಂದರ್ಭದಲ್ಲಿ ಬಙದ ನಾಲ್ವರು ಅವನನ್ನು ಥಳಿಸಲು ಆರಂಭಿಸಿದರು. ಇದರಿಂದ ಗಲಿಬಿಲಿಗೊಂಡ ಹೊಟೇಲ್ ಸಿಬ್ಬಂದಿ ಗಲಾಟೆ ಮಾಡುವವರನ್ನು…

Read More
error: Content is protected !!