Headlines

2 ರಂದು ಬೆಳಗಾವಿಗೆ ಸಚಿವ ಭೈರತಿ ಸುರೇಶ

ಬೆಳಗಾವಿ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರು ಇದೇ ದಿ.‌2 ರಂದು ಬೆಳಗಾವಿಗೆ ಭೆಟ್ಟಿ ನೀಡಲಿದ್ದಾರೆ. 155 ಪೌರಕಾರ್ಮಿಕರಿಗೆ ನೇಮಕಾತಿ ಪತ್ರ, ಪ್ಲ್ಯಾಸ್ಟಿಕ್ ರಸ್ತೆ ನಿರ್ಮಾಣ, ಹೂವಿನಿಂದ ಅಗರಬತ್ತಿ ತಯಾರಿಕೆಗೆ ಅವರು ಚಾಲನೆ ನೀಡಲಿದ್ದಾರೆ. Youtube subscribe– e ಪ್ರಾಯೋಗಿಕವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಮುಂದಿರುವ ರಸ್ತೆಯನ್ನು ಪ್ಲ್ಯಾಸ್ಟಿಕ್ ರಸ್ತೆ ನಿರ್ಮಾಣ ಮಾಡಲು ಪಾಲಿಕೆಯ ನಗರ ಯೋಜನೆ‌ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಶಾಸಕ ಅಭಯ ಪಾಟೀಲರ ಮಾರ್ಗದರ್ಶನ ದಲ್ಲಿ ಪಾಲಿಕೆ ಆಯುಕ್ತರು…

Read More

ಕುತೂಹಲ ಕೆರಳಿಸಿದ ಹೆಬ್ಬಾಳಕರ- ಬಿಎಸ್ ವೈ ಭೆಟ್ಟಿ?!

ಕುತೂಹಲ ಕೆರಳಿಸಿದ ಹೆಬ್ಬಾಳಕರ- ಬಿಎಸ್ ವೈ ಭೆಟ್ಟಿ?!ಬೆಂಗಳೂರು.ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಪುತ್ರ ಮೃನಾಲ್ ಮತ್ತು ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಭೆಟ್ಟಿ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇವರಿಬ್ಬರ ಭೆಟ್ಟಿಗೆ ರಾಜಕೀಯ ಕಾರಣ ಇತ್ತೊ ಇಲ್ಲವೊ ಎನ್ನುವುದು ಬೇರೆ ಮಾತು.ಆದರೆ ಸಾಮಾಜಿಕ‌ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ಒಂದು ಪೊಟೊ ಬಿಜೆಪಿ ಮತ್ತು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಎಡೆ ಮಾಡಿಕೊಡುತ್ತಿದೆ. ಅಂದ ಹಾಗೆ ಇವರಿಬ್ಬರ ಭೆಟ್ಟಿ ಯಾವಾಗಿನದ್ದು ಎನ್ನುವುದು ಸ್ಪಷ್ಟವಾಗಿಲ್ಲ. ಬಹುಶಃ ದಾವಣಗೆರೆಯಲ್ಲಿ…

Read More

ಇದು ಕನ್ನಡ ಪ್ರೇಮ..!

ಪಾಲಿಕೆ ಆಯುಕ್ತರ ಕನ್ನಡ ಪ್ರೇಮಕ್ಕೊಂದು ಕನ್ನಡಿಗರ ಮೆಚ್ಚುಗೆ. ಕನ್ನಡಿಗರ ಭಾವನೆ ಅರಿತ ಆಯುಕ್ತ ದುಡಗುಂಟಿ. ಪಾಲಿಕೆಯಲ್ಲೂ ಕನ್ನಡತನ ಎತ್ತಿಹಿಡಿದಿದ್ದ ಆಯುಕ್ತರು. ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಅಧಿಕಾರಿಗಳದ್ದು ತಂತಿ ಮೇಲೆ ನಡಿಗೆ. ಎಲ್ಲೂ ಹೆಚ್ಚು ವಾಲಿ ಕೆಲಸ ಮಾಡೋಕೆ ಆಗಲ್ಲ. ಎಲ್ಲೊ ಒಂದು ಕಡೆ ಸರಿಯಿದ್ದರೂ ಕೂಡ ಅದೇ ರೀತಿ ಮಾಡ ಹೊರಟರೆ ಹೆಸರಿಡುವವರೇ ಹೆಚ್ಚು. ಹೀಗಾಗಿ ಅಧಿಕಾರಿಗಳು ಎಲ್ಲಿಯೂ ಹೆಚ್ಚು ಎಂದು ತೋರಿಸಿಕೊಳ್ಳದೇ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಕಳೆದ ಕೆಲ ದಿನಗಳ ಹಿಂದೆ ಪಾಲಿಕೆ ಸಾಮಾನ್ಯ…

Read More

ಭೇಷ್ ಪೊಲೀಸ್..!

ಬೆಳಗಾವಿ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದ ಮತ್ತು ಅಧಿವೇಶನದಲ್ಲಿ ಕಳವಳಕ್ಕೊಳಗಾದ ಹೊಸ ವಂಟಮೂರಿ ಗ್ರಾಮದಲ್ಲಾದ ಮಹಿಳೆ ವಿವಸ್ತ್ರ ಪ್ರಕರಣದಲ್ಲಿ ಇದ್ದುದರಲ್ಲಿಯೇ ಉತ್ತಮ ಕೆಲಸ ಮಾಡಿದ ಪೊಲೀಸ್ ಸಿಬ್ಬಙದಿಗಳನ್ನು ಗೌರವಿಸುವ ಕೆಲಸ ಇಂದು ನಡೆಯಿತು. ಸಂತ್ರಸ್ತ ಮಹಿಳೆಯನ್ನು ರಕ್ಷಿಸಿಸಿದ ಅಲ್ಲಿನ ನಾಗರೀಕರು ಹಾಗೂ ಪೊಲೀಸರಿಗೆ ಪೊಲೀಸ ಆಯುಕ್ತ.ಸಿದ್ದರಾಮಪ್ಪ, ಇಂದು ಕವಾಯತು ಮೈದಾನದಲ್ಲಿ ನಡೆದ ಪರೇಡ್ ನಲ್ಲಿ ಸನ್ಮಾನಿಸಿದರು. ಈ ಘಟನೆ ನಡೆದಾಗ . ವಾಸಿಮ ಮಕಾನದಾರ ಹಾಗೂ . ಸಿದ್ದಪ್ಪ ಹೊಳೆಕರ್ ಅಧ್ಯಕ್ಷರು ಗ್ರಾಮ ಪಂಚಾಯತ್ ಹೊಸವಂಟಮುರಿ…

Read More

ಅರಣ್ಯದಲ್ಲಿ ನಾಪತ್ತೆಯಾದ ಕಾಲೇಜು ವಿದ್ಯಾರ್ಥಿಗಳ ರಕ್ಷಣೆ

ಕಣಕುಂಬಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿದ್ದ ವಿದ್ಯಾರ್ಥಿಗಳ ರಕ್ಷಣೆ ಬೆಳಗಾವಿ. ಖಾನಾಪುರ ತಾಲುಕಿನ ಅರಣ್ಯ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಬೆಳಗಾವಿಯ ಜಿಎಸ್ಎಸ್ ಕಾಲೇಜಿನ 9 ಜನ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಸಿಬ್ವಂದಿ ಯಶಸ್ವಿಯಾಗಿದ್ದಾರೆ. ಆದರೆ ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ ಕಾರಣದಿಂದ ಈ ವಿದ್ಯಾರ್ಥಿಗಳ ವಿರುದ್ಧ ಗೋವಾ ಮತ್ತು ಕರ್ನಾಟ ಕರ್ನಾಟಕ ಅರಣ್ಯ ಇಲಾಖೆಯವರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಖಾನಾಪುರ: ಕಣಕುಂಬಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿ ಹಾದಿ ತಪ್ಪಿಸಿಕೊಂಡ ಇವರನ್ನು ಸತತ ೮ ಗಂಟೆಗಳ ಕಾಲ ಕಾರ್ಯಾಚರಣೆ…

Read More
error: Content is protected !!