ಕವಟಗಿಮಠ ಏನ್ ಹೇಳ್ತಾರೆ…?

ಕುತೂಹಲ ಕೆರಳಿಸಿದ ಸುದ್ದಿಗೋಷ್ಠಿ. ಶುಕ್ರವಾರ ಬೆಳಿಹ್ಗೆ 11 ಕ್ಕೆ ಹೊಟೇಲ್ ಸಂಕಮದಲ್ಲಿ ನಡೆಯಲಿರುವ ಸುದ್ದಿಗೋಷ್ಠಿ. ಕವಟಗಿಮಠ ಎಂ.ಪಿ ಚುನಾವಣೆ ಬಿಜೆಪಿ ಟಿಕೇಟ್ ಆಕಾಂಕ್ಷಿ. ಬೆಳಗಾವಿ. ಕೆಎಲ್ ಇ ಸಂಸ್ಥೆಯ ನಿರ್ದೇಶಕ, ವಿಧಾನ ಪರಿಷತ್ತಿನ ಮಾಜಿ ಸದಸ್ಯರೂ ಆಗಿರುವ ಮಹಾಂತೇಶ ಕವಟಗಿಮಠ ಶುಕ್ರವಾರ ಬೆಳಿಗ್ಗೆ ಕರೆದಿರುವ ಸುದ್ದಿಗೋಷ್ಠಿಯಲ್ಲಿ ಯಾವ ವಿಷಯ ಪ್ರಸ್ತಾಪಿಸಬಹುದು? ಇಂತಹುದೊಂದು ಕುತೂಹಲ ಬಹುತೇಕರಲ್ಲಿದೆ. ಬೆಳಗಾವಿ ಲೋಕಸಭೆ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ಅವರು ಯಾವ ವಿಷಯವನ್ಬು ಪ್ರಸ್ತಾಪಿಸಬಹುದು ಎನ್ನುವ ಚರ್ಚೆ ಕೂಡ ನಡೆದಿದೆ.

Read More

ಬೆಳಗಾವಿ ಪಾಲಿಕೆ- BJP ಅಧಿಕಾರ ತಪ್ಪಿಸುವ ಹುನ್ನಾರ

ಬೆಳಗಾವಿ. ಗಡಿನಾಡ ಬೆಳಗಾವಿ‌ ಮಹಾನಗರ ಪಾಲಿಕೆಯ ಮೇಯರ ಮತ್ತು ಉಪಮೇಯರ್ ಚುನಾವಣೆ ಬರುವ ಫೆಬ್ರುವರಿ 6 ಕ್ಕೆ ಮುಗಿದು ಹೊಸಬರು ಆ ಗದ್ದುಗೆಗೆ ಏರಬೇಕು. ಆದರೆ ಸಧ್ಯ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಿಗದಿತ ಅವಧಿಯಲ್ಲಿ ಈ ಚುನಾವಣೆ ನಡೆಯುವ ಯಾವುದೇ‌ ಲಕ್ಷಣಗಳು ಕಾಣಸಿಗುತ್ತಿಲ್ಲ ಈ ಮೇಯರ್ ಮತ್ತು ಉಪಮೇಯರ ಚುನಾವಣೆಯನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ನಡೆಸಬೇಕು. ಆದರೆ ಪಾಕಿಕೆಯಲ್ಲಿ ಬಿಜೆಪಿ ಹಿಡಿತ ಇರುವ ಕಾರಣ ಮೇಯರ ಚುನಾವಣೆ ವಿಳಂಬ ಮಾಡಿ ಬಿಜೆಪಿಗರನ್ನು ಅಧಿಕಾರ…

Read More

ರಾಷ್ಟ್ರೀಯ ಹೆದ್ದಾರಿಗಳ ಕಚೇರಿಯ ವಲಯ ವಿಭಾಗ ಶೀಘ್ರವೇ ಬೆಳಗಾವಿಯಲ್ಲೂ ಆರಂಭ

ಬೆಳಗಾವಿ: ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ರಾಷ್ಟ್ರೀಯ ಹೆದ್ದಾರಿಗಳ ಕಚೇರಿಯ ವಲಯ ವಿಭಾಗ ಇನ್ನು ಬೆಳಗಾವಿಯಲ್ಲೂ ಕಾರ್ಯನಿರ್ವಹಿಸಲಿದೆ. ಧಾರವಾಡದ ಉತ್ತರ ಮತ್ತು ಕಲಬುರ್ಗಿಯ ಈಶಾನ್ಯ ವಲಯ ಇನ್ನು ಬೆಳಗಾವಿಯ ವಲಯ ಕಚೇರಿ ವ್ಯಾಪ್ತಿಗೆ ಸೇರಲಿವೆ. ಈ ಮೂಲಕ ಬೆಳಗಾವಿಗೆ ಮಹತ್ವದ ಕಚೇರಿಯೊಂದು ಸಿಕ್ಕಂತಾಗಿದೆ. ಈ ಕುರಿತು ಜ.9ರಂದು ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಧಾರವಾಡದ ಉತ್ತರ ಮತ್ತು ಕಲಬುರ್ಗಿಯ ಈಶಾನ್ಯ ವಲಯದ ಜಿಲ್ಲೆಗಳ ಭೌಗೋಳಿಕ ಕಾರ್ಯವ್ಯಾಪ್ತಿ ಸೇರಿಸಿ ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಮುಖ್ಯಇಂಜಿನಿಯರ್…

Read More
error: Content is protected !!