ಡಾ. ಗಿರೀಶ ಸೋನವಾಲ್ಕರ ಅಭ್ಯರ್ಥಿ ಏಕೆ ಆಗಬೇಕು?

ಬೆಳಗಾವಿ.ಸಹಜವಾಗಿ ಚುನಾವಣೆ ಬಂದಾಗ ಎಲ್ಲಾ ಎಲ್ಲ ರಾಜಕೀಯ ಪಕ್ಷಗಳು ಇದ್ದುದರಲ್ಲಿಯೇ ಉತ್ತಮ ಅಭ್ಯರ್ಥಿ ಆಯ್ಕೆಯ ಕಸರತ್ತು ನಡೆಸುತ್ತವೆ.ಮೊದಲು ಹೇಗಿತ್ತು ಅಂದರೆ, ಹೈಕಮಾಂಡ ವಸೂಲಿ ಇದ್ದರೆ ಸಾಕು, ಅವರಿಗೆ ಅರ್ಹತೆ, ಇರಲಿ,ಬಿಡಲಿ ಟಿಕೇಟ್ ಕೊಡಲಾಗುತ್ತಿತ್ತು.ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಕಾಲಕ್ಕೆ ತಕ್ಕಂತೆ ಬದಲಾವಣೆ ಕೂಡ ಆಗಿದೆ.ಇದೆಲ್ಲದರ ಜೊತೆಗೆ ಮತದಾರರು ಕೂಡ ನಮ್ಮ ಪ್ರತಿನಿಧಿ ಸಂಸತ್ ನಲ್ಲಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಮಾತಾಡಬೇಕು ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ.ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿ ಆಗುವವರ ಬಗ್ಗೆ ಅಳೆದು ತೂಗಿ ಆಯ್ಕೆ…

Read More
error: Content is protected !!