ಪಾಲಿಕೆ LAPTOP ಕದ್ದವರು ಇವರೇನಾ?

ಪಾಲಿಕೆಯಲ್ಲಿ ಲ್ಯಾಪ್ ಟಾಪ್ ಕಳ್ಳತನ . ಭೂಗಳ್ಳರ ಪಾಲಾದವಾ ಲ್ಯಾಪಟಾಪ್?. ಕಳ್ಳತನದ ಹಿಂದಿದೆ PID ಕರಿನೆರಳು. ಲ್ಯಾಪಟಾಪ್ ದಲ್ಲೇನಿದೆ ಎಂದು.ಗೊತ್ತಿದ್ದವರೇ ಕಳ್ಳತನ‌ ಮಾಡಿದರಾ? ಬೆಳಗಾವಿ:ಮಹಾನಗರ ಪಾಲಿಕೆಯಲ್ಲಿ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿಡಲಾಗಿದ್ದ ನಾಲ್ಕು ಲ್ಯಾಪಟಾಪ್ಗಳು ಕಾಣೆಯಾಗಿದ್ದು ವಿಭಿನ್ನ ಸಂಶಯಕ್ಕೆ ಕಾರಣವಾಯಿತು,ಬೆಳಗಾವಿಯ ಬಸವೇಶ್ವರ ವೃತ್ತದ ಬಳಿ ಇರುವ ಮಹಾನಗರ ಪಾಲಿಕೆಯ ದಕ್ಷಿಣ ವಲಯದ ಕಂದಾಯ ಶಾಖೆಯಲ್ಲಿ ಈ ಕಳ್ಳತನ ನಡೆದಿದೆ. ಪಾಲಿಕೆಯ ಕಚೇರಿಯ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ನಾಲ್ಕು ಲ್ಯಾಪ್ಟಾಪ್ ಎಗರಿಸಿ ಪರಾರಿಯಾಗಿದ್ದಾರೆ. ಆಸ್ತಿ ಮಾಲೀಕತ್ವದ ದಾಖಲಾತಿ,…

Read More

ಮಾನವೀಯತೆ ಮೆರೆದ ಲೇಖಕಿಯರ ಸಂಘ ಮತ್ತು‌ AKBMS

ಹೆತ್ತ ಕರುಳಿನ ಕೂಗಿಗೆ ಮಿಡಿದ ಬೆಳಗಾವಿಯ ಲೇಖಕಿಯರು!ರಂಗನಟಿ ಭಾರತಿಗೆ ಎಕೆಬಿಎಂಎಸ್ ಆರ್ಥಿಕ ನೆರವು. ಮಾನವೀಯತೆ ಮರೆದ ಲೇಖಕಿಯರು ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಳಗಾವಿ: ಕೊಲ್ಲುವವನು ಒಬ್ಬನಿದ್ದರೆ ಕಾಯುವವನು ನೂರು ಜನರು ಎನ್ನುವ ಮಾತು ಇಂದು ಅಕ್ಷರಶಃ ಸತ್ಯವಾಯಿತು. ಬೆಳಗಾವಿಯ ಸಂಯುಕ್ತ ಕರ್ನಾಟಕ ಪ್ರಾದೇಶಿಕ ಕಚೇರಿ ಇಂತಹ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಯಿತು. ಬೆಳಗಾವಿ ಲೇಖಕಿಯರ ಸಂಘ ಮತ್ತು ಅಶೋಕ ಹಾರನಹಳ್ಳಿ ನೇತೃತ್ವದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕ ನೊಂದ ಕಲಾವಿದೆಗೆ ನೆರವಿನ…

Read More

ಗೋಕಾಕದಲ್ಲಿ ಮುಂದುವರೆದ ಜಾರಕಿಹೊಳಿ ಹಿಡಿತ

ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ಗೋಕಾಕ- ಇಲ್ಲಿಯ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿಯ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ನಡೆದಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ.ಗೋಖಲೆ ತಿಳಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ “ಅ” ವರ್ಗದಿಂದ ಸುಣಧೋಳಿಯ ಬಸಪ್ಪ ಲಕ್ಷ್ಮಪ್ಪ ಕುರಿಬಾಗಿ, ಗೊಡಚಿನಮಲ್ಕಿಯ ಮಹಾಂತೇಶ ಬಾಳಪ್ಪ ಅವರಗೋಳ, ಅರಭಾವಿಯ ಮುತ್ತೆಪ್ಪ…

Read More
error: Content is protected !!