ಪಾಲಿಕೆ ಪರಿಷತ್ ಕಾರ್ಯದರ್ಶಿ ಅಮಾನತ್

ಬೆಳಗಾವಿ. ಮಹಾನಗರ ಪಾಲಿಕೆಯ ಬಿಜೆಪಿ ಮೊದಲ ಅವಧಿಯಲ್ಲಿ ನಡೆದ ಕಡತ ನಾಪತ್ತೆ ಮತ್ತು ದಾಖಲೆ ತಿದ್ದುಪಡಿ ಮಾಡಿದ ಪ್ರಕರಣಕ್ಜೆ ಸಂಬಂಧಿಸಿದಂತೆ ಪರಿಷತ್ ಕಾರ್ಯದರ್ಶಿ ಉಮಾ ಬಡಿಗೇರ್ ಅವರನ್ನು ಅಮಾನತ್ ಮಾಡಿ ಆದೇಶ ಹೊರಡಿಸಲಾಗಿದೆ. ಬಿಜೆಪಿ ಮೇಯರ ಶೋಭಾ ಸೋಮನ್ನಾಚೆ ಅವಧಿಯಲ್ಲಿ ಈ ಪ್ರಕರಣ ನಡೆದಿತ್ತು. ಮೇಲ್ನೋಟಕ್ಕೆ ಇದರಲ್ಲಿ ಪರಿಷತ್ ಕಾರ್ಯದರ್ಶಿ ಅವರನ್ನು‌ ಬಲಿಕಾ ಬಕರಾ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

Read More

‘ಬಿ ಫಾರ್ಮ ಬರೋವರೆಗೆ ಏನೂ ‘ಗ್ಯಾರಂಟಿ’ ಅಲ್ಲ

ಬೆಳಗಾವಿ. ರಾಜಕಾರಣದಲ್ಲಿ ಪಕ್ಷ ನಿಷ್ಠೆ , ಕಾರ್ಯಕರ್ತರೇ ನಮ್ಮ‌ ದೇವರು ಎನ್ನುವುದು ಬರೀ ಬೊಗಳೆ. ರಾಜಕೀಯ ನಾಯಕರಿಗೆ ಭಾಷಣಕ್ಕೆ ಸಿಮೀತ. ಅದನ್ಬು ಬಿಟ್ಟರೆ ಎಲ್ಲವೂ ಬರೀ ಓಳು ಸಾರ್ ಬರೀ ಓಳು..! ಸಹಜವಾಗಿ ಚುನಾವಣೆ ಬಂದಾಗ ನಿಷ್ಠಾವಂತ ಕಾರ್ಯಕರ್ತರಿಗೆ ಆಧ್ಯತೆ ಎನ್ನುವ ಮಾತುಗಳು ಈಗ ಒಂದು ರೀತಿಯಲ್ಲಿ ಹಾಸ್ಯಾಸ್ಪದವಾಗುತ್ತಿವೆ. ಆದರೆ ಟಿಕೆಟ್ ಕೊಡುವಾಗ ಕುಟುಂಬ ವರ್ಗ, ತಪ್ಪಿದರೆ ಹಣಬಲ, ತೋಳ್ಬಲ ಉಳ್ಳವರಿಗೆ ಟಿಕೇಟು ಹೋಗುತ್ತದೆ ಎನ್ನುವುದು ಸುಳ್ಳಲ್ಲ. ಸಧ್ಯ ಮುಂಬರುವ ಲೋಕಸಭೆ‌ ಚುನಾವಣೆ ಮುಂದಿಟ್ಟುಕೊಂಡು ಕೆಲವರು ನಡೆಸಿದ…

Read More

KMF ಗೆ ಬಾಲಚಂದ್ರ ಸೇರಿ 13 ಜನ‌ ಅವಿರೋಧ ಆಯ್ಕೆ

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ಇನ್ನು ಅಥಣಿ, ಬೈಲಹೊಂಗಲ, ರಾಮದುರ್ಗ ತಾಲೂಕುಗಳ 3 ಸ್ಥಾನಗಳಿಗೆ ಬರುವ ಭಾನುವಾರದಂದು ಚುನಾವಣೆ ಪಕ್ಷಾತೀತ, ಜಾತ್ಯತೀತವಾಗಿ ಅವಿರೋಧವಾಗಿ ಆಯ್ಕೆಯಾಗಲು ಬೆಂಬಲಿಸಿ ಸಹಕರಿಸಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದ ಶಾಸಕ, ಅವಿರೋಧ ಆಯ್ಕೆಯ ರೂವಾರಿ ಬಾಲಚಂದ್ರ ಜಾರಕಿಹೊಳಿ ಬೆಳಗಾವಿ: ಬರುವ ದಿನಾಂಕ 17 ರಂದು ಜರುಗುವ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ….

Read More

ಸರ್ಕಾರಿ ಕಚೇರಿಯಲ್ಲೇ ಹುಟ್ಟು ಹಬ್ಬ ಆಚರಣೆ- ವಿವಾದಕ್ಕೊಳಗಾದ ಪಿಡಿಓ

ಕಚೇರಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡು ವಿವಾದಕ್ಕೊಳಗಾದ ಅಧಿಕಾರಿ ಖಾನಾಪುರ. ಅಧಿಕಾರ ಮತ್ತು ಅದಕ್ಕೆ ತಕ್ಕಂತೆ ಕುರ್ಚಿ ಸಿಕ್ಕರೆ ಸಾಕು ಕೆಲವರು ಸರ್ಕಾರವೇ ನಾವ್ ಹೇಳಿದಂತೆ ನಡೆಯುತ್ತದೆ ಎಂದು ಭಾವಿಸುತ್ತಾರೆ. ಅವರಿಗೆ ಸರ್ಕಾರದ ಆದೇಶಗಳು ಲೆಕ್ಕಕ್ಕೇ ಬರಲ್ಲ ಬ ಇನ್ನು ಅವರ ಮೇಲಾಧಿಕಾರಿಗಳ ಮಾತು ಎಷ್ಟರ ಮಟ್ಟಿಗೆ ಕೇಳಬಹುದು ಎನ್ನುವ ಊಹೆ ತಮಗೆ ಬಿಟ್ಟಿದ್ದು. ಸರ್ಕಾರಿ ಕಚೇರಿಗಳಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಬಾರದು ಎನ್ನುವುದು ಸರ್ಕಾರದ ಆದೇಶ. ಹಿಂದೆ ಅಂತಹ ಘಟನೆಗಳು ನಡೆದಾಗ ಸರ್ಕಾರ ಹಿಂದೆ ಮುಂದೆ ನೋಡದೇ…

Read More
error: Content is protected !!