Headlines

ಸಿಸಿಟಿವಿ ಸಾಕ್ಷ್ಯಕ್ಕೂ ಡೋಂಟ್ ಕೇರ್

ಮಹಿಳೆಯ ಸೀರೆ ಎಳೆದು ಹಲ್ಲೆಸಿಸಿಟಿವಿ ಸಾಕ್ಷ್ಯಕ್ಕೂ ಡೋಂಟ್ ಕೇರ್ ಎಂದ ಖಾಕಿಬೆಳಗಾವಿ.ಅದೊಂದು ಸಿಸಿಟಿವಿ ಸಾಕ್ಷಿಯನ್ನು ಯಾವುದೇ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನೋಡಿದರೆ ಮೊದಲು ಹಲ್ಲೆಕೋರನ್ನು ಒದ್ದು ಒಳಗೆ ಹಾಕಿ ಎನ್ನುತ್ತಾರೆ, ಅದರಲ್ಲಿಯೂ ಇಪ್ಪತ್ತಕ್ಕೂ ಹೆಚ್ಚು ಜನ ಮಹಿಳೆಯನ್ನು ನಡು ರಸ್ತೆಯಲ್ಲಿ ಸೀರೆ ಜಗ್ಗಿ ಹಲ್ಲೆ ಮಾಡಿದ್ದನ್ನು ಕೇಳಿದರೆ ಎಂಥಹವರ ಮೈ ಸಹ ಉರಿದು ಹೋಗುತ್ತದೆ,ಆದರೆ ಪಾಪ. ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಏನೂ ಕಾಣದಂತೆ ಕುಳಿತುಬಿಟ್ಟಿದ್ದಾರೆ, ತನ್ನ ಹೆತ್ತ ಮಕ್ಕಳ ಸಮ್ಮುಖದಲ್ಲಿ…

Read More

ಸತೀಶ್ ಸಂಧಾನ- ಪ್ರತಿಭಟನೆ ವಾಪಸ್

ಸಚಿವ ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಸಂಧಾನ ಸಭೆ; ಧರಣಿ ಕೈ ಬಿಟ್ಟ ರೈತರು ಬೆಳಗಾವಿ: ಹಿಡಕಲ್ ಡ್ಯಾಮ್ ಹಿನ್ನೀರಿಗೆ ಜಮೀನು ಕಳೆದುಕೊಂಡ ರೈತರು ನೀರಾವರಿ ಇಲಾಖೆಯಿಂದ ಪರಿಹಾರ ನೀಡುವಂತೆ ಆಗ್ರಹಿಸಿ ಬೆಳಗಾವಿ ನೀರಾವರಿ ಇಲಾಖೆ ಕಚೇರಿಗೆ ಸೋಮವಾರದಿಂದ ಮುತ್ತಿಗೆ ಹಾಕಿ ನಡೆಸುತ್ತಿರುವ ಧರಣಿಯನ್ನು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮಾಸ್ತಿಹೊಳಿ ಗ್ರಾಮದ ರೈತರು ಧರಣಿಯನ್ನು ಇಂದು ಕೈ ಬಿಟ್ಟಿದ್ದಾರೆ.ಸೋಮವಾರ ಚನ್ನಮ್ಮಾ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಾಸ್ತಿಹೊಳಿ…

Read More
error: Content is protected !!