
ಶೆಟ್ಟರ್ ವಿರುದ್ಧ ನಿಲ್ಲದ ಮುನಿಸು..!
ಬೆಳಗಾವಿ. ಹುಬ್ಬಳ್ಳಿಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಮುದ್ರದ ಅಲೆ ವಿರುದ್ಧ ದಿಕ್ಕಿನಲ್ಲಿ ಈಜುತ್ತಿದ್ದಾರೆ. ಇದರರ್ಥ ಅವರು ಗೆಲುವಿನ ದಡ ತಲುಪುವರೇ ಹೇಗೆ ಎನ್ನುವ ಊಹೆ ತಮಗೆ ಬಿಟ್ಟಿದ್ದು.! ಬೆಳಗಾವಿಯಲ್ಲೇ ಸಾಕಷ್ಟು ಜನ ಪ್ರಭಲ ಅಭ್ಯರ್ಥಿ ಗಳಿದ್ದಾರೆ. ಅವರಿಗೆನೇ ಟಿಕೆಟ್ ಕೊಡಬೇಕು ಎನ್ಬುವ ಸಣ್ಣ ಮಟ್ಟದ ಕೂಗು ಈಗ ಆಲದಮರವಾಗಿ ಬೆಳೆದು ನಿಂತಿದೆ. ಅದರಲ್ಲೂ ಶೆಟ್ಟರ್ ಅವರು ಡಾ. ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ…