ಶೆಟ್ಟರಗೆ ಭಾರೀ ಬೆಂಬಲ

ಬೆಳಗಾವಿ ಮೃತ್ಯುಂಜಯ ನಗರ, ಭಾಗ್ಯನಗರದಲ್ಲಿ ಶೆಟ್ಟರ್ ಸಂಚಾರ. ಬೀದಿ ವ್ಯಾಪಾರಿಗಳಿಂದಲೂ ಬೆಂಬಲ, ಶೆಟ್ಡರ್ ಗೆAdvanced congrats ಹೇಳಿದ ಮತದಾರರು. ಇದರ ಜತೆಗೆ ಬಿಜೆಪಿ ನಗರಸೇವಕರ ಗುಣಗಾನ ಮಾಡಿದ ಮತದಾರರು . ಹೂವಿನ‌ಹಾರ ಹಾಕಿ ಸ್ವಾಗತಿಸಿದ ಜನ. ನಮಗೆ ಭಿಜೆಪಿ ಬಿಟ್ಡು ಮತ್ತೊಂದು ಪಕ್ಷ ಗೊತ್ತಿಲ್ಲ ಎಂದ ಜನ ಬೆಳಗಾವಿ. ಬೆಳಗಾವಿ ಲೋಜಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಗೆ ಈಗ ಪ್ರತಿಯೊಂದು ಕಡೆಗೆ ಭಾರೀ ಬೆಂಬಲ ವ್ಯಕ್ತವಾಗತೊಡಗಿದೆ. ಪ್ರಚಾರಕ್ಕೆ ಹೋದ ಕಡೆಗೆ ಜನರೇ Advance congratulations…

Read More

ಕೈಯ್ಯಲ್ಲಿ ಭಗವಾ ಹಿಡಿದ್ರೆ ಮರಾಠಿ ಮತಗಳು ಬರುತ್ತವೆಯೆ?

ಭಗವಾ ಹಿಡಿದರೆ ಮರಾಠಿ ಮತಗಳು ತನ್ನಿಂದ ತಾನೇ ಬರುತ್ತವೆಯೇ? ಬಿಜೆಪಿ ಸರ್ಕಾರದಲ್ಲಿ ಉಗ್ರ ಹೋರಾಟ. ಕಾಂಗ್ರೆಸ್ ಸರ್ಕಾರದಲ್ಲಿ ಮಾತು ಮೌನ.ಸಚಿವರ ಮಗನಿಗೇಕೆ ಓಟಿಲ್ಲ ಎಂದು ಕೇಳಿದ ಪೊಲೀಸರು. ತೆರೆಗೆ ಸರಿದ ಪಂಚಮಸಾಲಿ ಮತ್ತು ಹೊರಗಿನವರು ಎನ್ನುವ ಮಾತು. ಬೆಳಗಾವಿ.ಗಡಿನಾಡ ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಒಂದು ರೀತಿಯ ಭ್ರಮೆಯಲ್ಲಿ ರಾಜಕಾರಣ ನಡೆಸಿದ್ದಾರೆ, ಅಂದರೆ ಇಲ್ಲಿನ ಪ್ರಭುದ್ಧ ಮತದಾರರು ಈ ರಾಜಕಾರಣಿಗಳ ನಾನಾ ವೇಷಕ್ಕೆ ಮಾರು ಹೋಗಿ ತಮಗೆ ಮತ ಹಾಕುತ್ತಾರೆ ಎನ್ನುವ ಹಗಲು ಕನಸಿನಲ್ಲಿ ತೇಲುತ್ತಿದ್ದಾರೆ. ಅಂದರೆ ಕೈಯ್ಯಲ್ಲಿ…

Read More

PSI ಆಸನದಲ್ಲಿ ಸ್ವಾಮೀಜಿ…!

PSI ಕುರ್ಚಿ ಮೇಲೆ ಸ್ವಾಮೀಜಿ..! ಮೇರೆ ಮೀರಿದ ಅಭಿಮಾನ..!!? ಬೆಳಗಾವಿ:. ಸರಕಾರಿ ಕಚೇರಿ ಮತ್ತು ಅಧಿಕಾರಿಗೆ ನೀಡಲಾದ ವಾಹನ ಮತ್ತು ಇತರ ಸೌಕರ್ಯಗಳನ್ನು ಖಾಸಗಿ ಇಲ್ಲವೇ ರಾಜಕೀಯ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದು.. ಈ ನಡುವೆ ಯೂನಿಫಾರ್ಮ್ ಇಲಾಖೆಯ PSI ಒಬ್ಬ ತನ್ನ ಕಚೇರಿಯ ಅಧಿಕೃತ ಕುರ್ಚಿಯನ್ನು ಸ್ವಾಮೀಜಿ ಒಬ್ಬರಿಗೆ ಬಿಟ್ಟುಕೊಟ್ಟು ತಾನು ಮುಂದೆ ಕೈಕಟ್ಟಿ ಕುಳಿತಿರುವ ದೃಶ್ಯ ಈಗ ಎಲ್ಲೆಡೆ ಚರ್ಚೆ ಎಡೆಮಾಡಿಕೊಟ್ಡಿದೆ. . ಸರಕಾರಿ ಅಧಿಕಾರಿ, ಶಾಸಕ ಇಲ್ಲವೇ ಮಂತ್ರಿಗಳಿಗೆ ವೈಯಕ್ತಿಕವಾಗಿ ನಮಸ್ಕಾರ…

Read More
error: Content is protected !!