ದುಡ್ಡು+ಅಧಿಕಾರ= ಅಹಂಕಾರ

ಬೆಳಗಾವಿ.ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಎಂಬುದು ಹಿರಿಯರ ಮಾತು.ಇವತ್ತಿನ ದಿನಮಾನಕ್ಕೆ ಅದು ಅಕ್ಷರಶಃ ಅನ್ವಯಿಸುತ್ತದೆ.ಹೇಗಂತೀರಾ ಹೇಳ್ತೀವಿ ನೋಡಿ.ಅಂದುಕೊಳ್ಳದೆ ಯಶಸ್ಸು, ಹಣ, ಅಧಿಕಾರ ಬಂದುಬಿಟ್ಟರೆ ಸಾಕು. ಅದೆಂತಹವರೇ ಇರಲಿ ಗೊತ್ತೇಇಲ್ಲದಂತೆ ಅಹಂಕಾರ, ಸೊಕ್ಕು ಕೂಡಾ ತನ್ನಂತಾನೇ ಬಂದೇ ಬಿಡುತ್ತದೆ. ಸಾಲದಕ್ಕೆ ಇಗೋ ಇಜಎಂ ದುರಹಂಕಾರವೂ ಸೇರಿಕೊಂಡರೆ ವಿನಾಶಕ್ಕೆ ಅದೇ ನಾಂದಿಯಾಗುತ್ತದೆ. ಇದನ್ನೇ ಮೇಲಿನಂತೆ ಒಂದೇ ಮಾತಿನಲ್ಲಿ ಹಿರಿಯರು ಹೇಳಿದ್ದಾರೆ ಅಷ್ಟೆ!ಸಧ್ಯ ಭಾರೀ ಚರ್ಚೆ ಯಲ್ಲಿರುವ ಚಿತ್ರನಟ ದರ್ಶನ ಬಂಧನ ಪ್ರಕರಣವೂ ಇಂತಹದ್ದೇ ಅಹಂಕಾರ, ಸೊಕ್ಕಿನ ಪರಿಣಾಮ ಎಂದರೆ ತಪ್ಪಾಗಲ್ಲ….

Read More

ವಾಹನ ಚಾಲಕರೇ ಹುಷಾರು.

ವಾಹನ ಚಾಲಕರೇ ಹುಷಾರು.ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರಂಟಿಬೆಳಗಾವಿ.ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಅಡ್ಡಾದಿಡ್ಡಿ ಮತ್ತು ಕಾನೂನು ಬಾಹಿರವಾಗಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ ನಗರದಲ್ಲಿ ಸಂಚಾರ ಅವ್ಯವಸೈ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಆಯುಕ್ತರು ಮುಂದಾಗಿದ್ದಾರೆ.ನಗರ ಪ್ರದೇಶ ವ್ಯಾಪ್ತಿಯಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡಚಣಿಯಾಗುವಂತಹ ಪಾದಚಾರಿ ರಸ್ತೆಗಳಲ್ಲಿ ಕಾನೂನು ಬಾಹಿರವಾಗಿ ವಾಹನ ಚಾಲನೆ, ನಿಲುಗಡೆ ಮಾಡುವಂತಹ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆ…

Read More

ಯಾರ ಕೇಳಿ ರಸ್ತೆ ಅಗೆಯಲು ಅನುಮತಿ ಕೊಟ್ರಿ..?

ಪಾಲಿಕೆ ಕೌನ್ಸಿಲ್ ದಲ್ಲೇ ಚರ್ಚೆನೇ ಆಗಿಲ್ಲ. ಬರೀ 25 ಸಾವಿರ ಶುಲ್ಕ ವಿಧಿಸಿ ಬೆಳಗಾವಿ ತುಂಬ‌ ರಸ್ತೆ ಅಗೆಯಲು ಕೊಟ್ಟಿದ್ದು ಸರಿನಾ?. ಬೆಳಗಾವಿಯಲ್ಲಿ‌ನಡೆದ ಸಭೆ ವಿಚಾರ ಮಾಡ್ತೆನಿ ಅಂದ ಪಾಲಿಕೆ ಆಯುಕ್ತರು. ಸ್ಮಾರ್ಟ ಸಿಟಿ ಮತ್ತು ಪಾಲಿಕೆ ನಡುವೆ ಜಟಾಪಟಿಬೆಳಗಾವಿ.ಮಹಾನಗರ ಪಾಲಿಕೆಯ ಪರಿಷತ್ನ ಪೂರ್ವಾನುಮತಿ ಇಲ್ಲದೇ ರಸ್ತೆ ಅಗೆಯಲು ಕೇವಲ 25 ಸಾವಿರ ರೂ, ಶುಲ್ಕವಿಧಿಸಿ ಅನುಮತಿ ನೀಡಿದ್ದರ ಬಗ್ಗೆ ತನಿಖೆ ನಡೆಸಲು ಇಂದಿಲ್ಲಿ ನಡದ ಸಭೆಯಲ್ಲಿ ತೀರ್ಮಾನಿಸಲಾಯಿತು,ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ ಮತ್ತು ಸ್ಥಾಯಿ…

Read More

ದಿ. 13 ರಂದು ಬೆಳಗಾವಿಗೆ ಶೆಟ್ಟರ್

ಬೆಳಗಾವಿ. ಬೆಳಗಾವಿ ಸಂಸದ ಜಗದೀಶ ಶೆಟ್ಡರ್ ಅವರು ನಾಳೆ ದಿ.‌13 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಅಷ್ಟೇ ಅಲ್ಲ ಬೇರೆ ಬೇರೆ ಕಡೆಗೆ ಭೆಟ್ಟಿ ನೀಡಿ ಮತದಾರರಿಗೆ ಮತ್ತು ಗೆಲ್ಲಿಸಿದ ನಾಯಕರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಇದರ ಜೊತೆಗೆ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ತಮ್ಮ‌ಮುಂದಿನ ಕಾರ್ಯಸೂಚಿಯ ಬಗ್ಗೆ ಅವರು ಚರ್ಚೆ ನಡೆಸಲಿದ್ದಾರೆ.

Read More
error: Content is protected !!