ಶ್ರೀ ಮಹಾಲಕ್ಷ್ಮೀ ದೇವಿಯ ಮಹಾದ್ವಾರ ನಿರ್ಮಾಣಕ್ಕೆ ಭೂಮಿಪೂಜೆ

ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿಯ ಮಹಾದ್ವಾರ ನಿರ್ಮಾಣಕ್ಕೆ ಭೂಮಿಪೂಜೆ ಬೆಳಗಾವಿ: ತಾಲೂಕಿನ ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿಯ ಮಹಾದ್ವಾರ ನಿರ್ಮಾಣಕ್ಕೆ ಬೆಳಗಾವಿ-ಗೋಕಾಕ ರಾಜ್ಯ ಹೆದ್ದಾರಿಯ ಖನಗಾಂವ ಬಿ.ಕೆ. ಗ್ರಾಮದ ಸುಳೇಭಾವಿ ಕ್ರಾಸ್‌ನಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.  ದೇವಿಯ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ವತಿಯಿಂದ ನಿರ್ಮಾಣವಾಗುತ್ತಿರುವ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಮಹಾದ್ವಾರ ನಿರ್ಮಾಣಕ್ಕೆ ಟ್ರಸ್ಟ್ ಅಧ್ಯಕ್ಷರು, ಸದಸ್ಯರು ಹಾಗೂ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಅರ್ಚಕರು, ಶ್ರೀ ಕಲ್ಮೇಶ್ವರ…

Read More

ಬೆಳಗಾವಿ ದಕ್ಷಿಣಕ್ಕೆ ಅಭಯ ಯಾಕಿಷ್ಟ?

ಬೆಳಗಾವಿ.ಇವರು ಇನ್ನುಳಿದ ರಾಜಕಾರಣಿಗಳಂತೆ ಜನರ ಮುಂದೆ ಅಪ್ಪಾ, ಅಣ್ಣಾ ಎಂದು ಹೇಳಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಲ್ಲ. ಐಷರಾಮಿ ಕಾರಿನಿಂದಲೇ ಇಳಿದು ಕೈಬೀಸಿ ತೋರಿಕೆಗೆ ಎನ್ನುವಂತೆ ಅಹವಾಲು ಕೇಳಲ್ಲ.ಏನೇ ಇದ್ದರೂ ನೇರಾ ನೇರ ಮಾತು, ಹಳ್ಳಿ ಮಾತಿನಲ್ಲಿ ಹೇಳಬೇಕೆಂದರೆ `ಏಕ್ ಮಾರ್ ದೋ ತುಕಡಾ’ ತರಹ ಮಾತು.ಇಷ್ಟೆಲ್ಲ ವಿವರಣೆ ಕೊಟ್ಟ ಮೇಲೆ ಇವರು ಯಾವೂರು ಶಾಸಕರು ಎನ್ನುವುದನ್ನು ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ.ಅವರ ಹೆಸರು ಅಭಯ ಪಾಟೀಲ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರು. ಸಂಘ ಮತ್ತು…

Read More
error: Content is protected !!