132 ಕೋಟಿ ರೂಪಾಯಿ ಜಿ.ಎಸ್.ಟಿ. ವಂಚನೆ ಪ್ರಕರಣ:

ಬೆಳಗಾವಿ. ನಕಲಿ ಇನ್ ವಾಯಿಸ್ ಸೃಷ್ಟಿಸಿ ತೆರಿಗೆ ವಂಚನೆ ಮಾಡುತ್ತಿದ್ದ ಪ್ರಕರಣವನ್ನು ಜಿ‌ಎಸ ಟಿ ಅಧಿಕಾರಿಗಖು ಬೇಧಿಸಿದ್ದಾರೆ. ಪ್ರಕರಣಕ್ಜೆ ಸಂಬಂಧಿಸುದಂತೆ ಪೆಡರಲ್ ಲಾಜಿಸ್ಟಿಕ್ಸ್ ಕಂಪನಿಯ ನಕೀಬ್ ನಜೀಬ್ ಮುಲ್ಲಾ ಎಂಬುವರನ್ನು ಬಂಧಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ ಕೇಂದ್ರ ಜಿಎಸ್‌ಟಿಯ ಪ್ರಿವೆಂಟಿವ್ ಯೂನಿಟ್ ಅಧಿಕಾರಿಗಳು ರೂ. 23.82 ಕೋಟಿ ನಕಲಿ ಇನ್‌ಪುಟ್ ತೆರಿಗೆ ಕ್ರೆಡಿಟ್ ಒಳಗೊಂಡ 132 ಕೋಟಿ ನಕಲಿ ಜಿಎಸ್‌ಟಿ ಸರಕುಪಟ್ಟಿ ರಾಕೆಟನ್ನು ಭೇದಿಸಿದ್ದಾರೆ CGST ಕಾಯಿದೆ, 2024 ರ ಸೆಕ್ಷನ್ 69 ರ ನಿಬಂಧನೆಗಳ ಅಡಿಯಲ್ಲಿ…

Read More

ವಾಲ್ಮೀಕಿ‌ ನಿಗಮ ಹಗರಣ ಸಿಬಿಐಗೆ ಕೊಡಿ

ವಾಲ್ಮೀಕಿ ನಿಗಮ ಮಂಡಳ ಹಗರಣ ಸಿಬಿಐಗೆ ವರ್ಗಾಯಿಸಿ.ರಮೇಶ ಜಾರಕಿಹೊಳಿ ಆಗ್ರಹ ಅಥಣಿಯಲ್ಲಿ ಬಿಜೆಪಿ ಲೀಡ್ ಬಂದಿದ್ದು ಖುಷಿಯ ವಿಚಾರ ಬೆಳಗಾವಿ;- – ಲೋಕಸಭೆ ಚುನಾವಣೆಯಲ್ಲಿ ಅಥಣಿಯಲ್ಲಿ ಬಿಜೆಪಿ ಪಕ್ಷಕ್ಕೆ ಲೀಡ್ ಬಂದಿದ್ದು ನಮಗೆ ಖುಷಿಯ ವಿಚಾರ ಎಂದು ಮಾಜಿ ಸಚಿವ.ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಬುಧವಾರ ಕಾರ್ಯಕರ್ತರ ಭೇಟಿ ನಿಮಿತ್ಯ ಅಥಣಿ ಪಟ್ಟಣಕ್ಕೆ ಆಗಮಿಸಿದ ರಮೇಶ ಜಾರಕಿಹೊಳಿ ” ಲೋಕ ಸಭೆ ಚುನಾವಣೆಯಲ್ಲಿ ಅಥಣಿಯಲ್ಲಿ ಬಿಜೆಪಿ ಪಕ್ಷಕ್ಕೆ ಲೀಡ್ ಬಂದ್ ವಿಚಾರವಾಗಿ ”…

Read More
error: Content is protected !!