ಮಿನಿ ವಿಧಾನಸೌಧ ನಿರ್ಮಾಣಕ್ಕೆ ಹಣಕಾಸಿನ ಕೊರತೆ

ಶಾಸಕ ಬಾಲಚಂದ್ರ ಪ್ರಶ್ನೆಗೆ ಕಂದಾಯ ಸಚಿವರ ಸ್ಪಷ್ಟನೆವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರ ಲಿಖಿತ ಉತ್ತರಬೆಳಗಾವಿ.ಅರಭಾವಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಹಣಕಾಸಿನ ಕೊರತೆಯೇ ಕಾರಣ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣ ಭೈರೆಗೌಡರು ಲಿಖಿತ ಉತ್ತರ ನೀಡಿದ್ದಾರೆ. ಆರ್ಥಿಕ ಇಲಾಖೆಯು 2022 ನೇ ಸಾಲಿನ ಆರ್ಥಿಕ ವರ್ಷದಲ್ಲಿ ತಾಲೂಕು ಆಡಳಿತ ಸೌಧ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಮುಂದಿನ ಒಂದು ವರ್ಷದವರೆಗೆ ಕೈಗೆತ್ತಿಕೊಳ್ಳಬಾರದು ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಮುಂದೂಡಲಾಗಿದೆ ಎಂದು…

Read More

SMART CITY ‘ಮೂಡಾ’ ಹಗರಣ ಮೀರಿಸಬಹುದು..!

ಕಳೆದ ದಿನ E belagavi.com ಹಾಕಿದ ವಿಡಿಯೋ ಎಫೆಕ್ಟ್. ಸ್ಥಳಕ್ಕೆ ಭೆಟ್ಟಿ ನೀಡಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ. ಬೆಳಗಾವಿ ಚನ್ನಮ್ಮ ವೃತ್ತದ ಬಳಿಯಿರುವ ಸ್ಮಾರ್ಟ ಸಿಟಿ ತಂಗುದಾಣ. ಬರೀ ದುರಸ್ತಿ ಅಲ್ಲ ಕಳಪೆ ಕಾಮಗಾರಿ ಬಗ್ಗೆ ಆಗಬೇಕಿದೆ ತನಿಖೆ. ಬೆಳಗಾವಿ. ರಾಜ್ಯದ ತುಂಬ ಅದರಲ್ಲೂ ಅಧಿವೇಶನ ಹೊರಗೆ, ಒಳಗೆ ಎಲ್ಲೆಲ್ಲೂ ಮೈಸೂರಿನ ಮೂಡಾ ಹಗರಣವೇ ಸದ್ದು ಮಾಡುತ್ತಿದೆ. ಅಲ್ಲಿ ಬರೀ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪತ್ನಿ ಹೆಸರಿನ ಮೇಲೆ ಸೈಟ್ ಇದೆ ಎನ್ನುವ ಕಾರಣಕ್ಕೆ ಅದು ಇಷ್ಟೊಂದು…

Read More
error: Content is protected !!