Headlines

ಸಂತ್ರಸ್ತರ ನೆರವಿಗೆ ಅಭಯ ಹಸ್ತ ಚಾಚಿದವರು…

ಸಂತ್ರಸ್ತರ ನೆರವಿಗೆ ಧಾವಿಸಿದ ಜಿಲ್ಲಾಡಳಿತ. ಜಿಲ್ಲಾಡಳಿತಕ್ಕೆ ಸಹಕಾರಿಯಾದ ಜನಪ್ರತಿನಿಧಿಗಳು. ಪ್ರವಾಹ ಪಿಡೀತ ಪ್ರದೇಶದಲ್ಲಿ ಜಾರಕಿಹೊಳಿ ತಂಡ. ಬೆಳಗಾವಿಯಲ್ಲಿ ಬಿಜೆಪಿ ನಗರಸೇವಕರ ತಂಡ ವಾರ್ಡನಲ್ಲಿ ಸಂಚಾರ ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಕೆಯಲ್ಲಿ ಈಗ ನದಿಗಳ ಅಬ್ಬರದಿಂದ ಎಲ್ಲೆಡೆ ಪ್ರವಾಹ ಭೀತಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಸಮಸ್ತರ ನೆರವಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಧಾವಿಸುತ್ತಿದೆ..ಅದರಲ್ಲಿ ಋಡು ಮಾತಿಲ್ಲ. ಬಹುತೇಕ ಕಡೆಗೆ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಸಙತ್ರಸ್ತರ ನೆರವಿಗೆ ಧಾವಿಸುವುದರಲ್ಲಿ ಸಕ್ರೀಯರಾಗಿದ್ದಾರೆ. ಆದರೆ ಗಮನುಸಬೇಕಾದ ಸಂಗತಿ ಎಂದರೆ, ಯಮಕನಮರಡಿ,…

Read More

2 ದಿನ ಶಾಲೆಗೆ ರಜೆ

ಗೋಕಾಕ, ಮೂಡಲಗಿ ತಾಲ್ಲೂಕಿನ‌ ಶಾಲೆಗಳಿಗೆ ಜು.29 ಹಾಗೂ 30 ರಂದು ರಜೆ ಘೋಷಣೆ ನಿಪ್ಪಾಣಿ, ಹುಕ್ಕೇರಿ, ಕಾಗವಾಡ ಹಾಗೂ ಚಿಕ್ಕೋಡಿ ತಾಲ್ಲೂಕುಗಳ ಆಯ್ದ ಗ್ರಾಮಗಳ‌ ಶಾಲೆಗಳಿಗೆ ಮಾತ್ರ ರಜೆ ಬೆಳಗಾವಿ, ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಗೋಕಾಕ‌ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಮಾತ್ರ ಅಂಗನವಾಡಿ ಕೇಂದ್ರಗಳು, ಎಲ್ಲ‌ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಸೋಮವಾರ (ಜುಲೈ 29) ಹಾಗೂ ಮಂಗಳವಾರ (ಜುಲೈ 30) ರಜೆ‌ ಘೋಷಿಸಲಾಗಿರುತ್ತದೆ. ಇನ್ನುಳಿದಂತೆ ನಿಪ್ಪಾಣಿಯ ಸಿದ್ನಾಳ, ಹುನ್ನರಗಿ, ಕುನ್ನೂರ, ಮಮದಾಪುರ ಕೆ.ಎಲ್.,…

Read More

ಸಂತ್ರಸ್ತರ ಗೋಳು ಕೇಳಿದ ಪ್ರಿಯಾಂಕಾ

ನಿಪ್ಪಾಣಿ ಕ್ಷೇತ್ರದ ಪ್ರವಾಹ ಪರಿಸ್ಥಿತಿ ವೀಕ್ಷಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ನಿಪ್ಪಾಣಿ : ಭಾರೀ ಮಳೆ ಹಾಗೂ ಮಹಾರಾಷ್ಟ್ರದಿಂದ ದೂದಗಂಗಾ ಮತ್ತು ವೇದಗಂಗಾ ನದಿಗೆ ಅಪಾರ ಪ್ರಮಾಣದ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ನಿಪ್ಪಾಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಂಕಾ ಜಾರಕಿಹೊಳಿ ವೀಕ್ಷಿಸಿದರು. ನಿಪ್ಪಾಣಿ ತಾಲೂಕಿನ ಜತ್ರಾಟ, ಯಮಗರ್ಣಿ ಬ್ಯಾರೇಜ್‌, ಹುನ್ನರಗಿ, ಶಿದ್ನಾಳ ಗ್ರಾಮಗಳಿಗೆ ತೆರಳಿ ಪ್ರವಾಹ ಪೀಡಿತ ಪ್ರದೇಶ ವೀಕ್ಷಿಸಿ, ನಂತರ ನದಿ ತೀರದ ಜನರ ಸಮಸ್ಯೆಗಳನ್ನು…

Read More

ಅವರು ಡಿಕೆಶಿ ಅಲ್ಲ. ಸಿಡಿ ಶಿವು

ಬೆಳಗಾವಿ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹೆಸರು ಬದಲಾಯಿಸಿದ್ದೇವೆ‌. ಈಗ ಅದನ್ಬು ಸಿಡಿ ಶಿವು ಎಂದು ಮರು‌ನಾಮಕರಣ ಮಾಡಲಾಗಿದೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಈ ರೀತಿಯ ಹೆಸರು ಬದಲಾವಣೆ ಮಾಎಇದ್ದಾಗಿ ಹೇಳಿದ್ದಾರೆ. ಇದಕ್ಕೆ ಕೇಂಸ್ರ ಸಚಿವ ಕುಮಾರಸ್ವಾಮಿ ಸಹಮತವೂ ಇದೆ ಎಂದು ಅವರು ನಗರದಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅವರಿಗೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಅವ್ಯವಹಾರ ಬಗ್ಗೆ ತನಿಖೆ ಬೇಕಾದಾಗ ಮಾಡಿಸಲಿ. ಅವರು ಒಂದು ವರ್ಷ ಕೈಕಟ್ಟಿಕೊಂಡು ಕುಳಿತಿದ್ದು ಏಕೆ ಎಂದು ಪ್ರಶ್ನೆ ಮಾಡಿದರು….

Read More
error: Content is protected !!