ಧಾರಾಕಾರ ಮಳೆಯಲ್ಲೂ ಬಿದ್ದ ಮರದ ಟೊಂಗೆ ತೆರವು

ಬೆಳಗಾವಿ ಚಿದಂಬರ ನಗರದಲ್ಲಿ ಬಿದ್ದ ಮರದ ದೊಡ್ಡ ಟೊಂಗೆ. ಮಧ್ಯರಾತ್ರಿವರೆಗೂ ಮುಂದೆ ನಿಂತು ತೆರವುಗೊಳಿಸಿದ ನಗರಸೇವಕಿ ವಾಣಿ ಜೋಶಿ. ಸುರಿಯುತ್ತಿರುವ ಮಳೆ ಲೆಕ್ಕಿಸದೇ ಮರ ತೆರವುಗೊಳಿಸಿದ ಪಾಲಿಕೆ ಸಿಬ್ಬಂದಿ. ಬೆಳಗಾವಿ. ಧಾರಾಕಾರ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಮರಗಳು ಬೀಖ ಮನನ ಳುವ ದೃಶ್ಯಗಳು ಸರ್ವೇ ಸಾಮಾನ್ಯ.ಕಳೆದ ದಿನ ಸಂಜೆ ವಾರ್ಡ ನಂಬರ 43 ರಲ್ಲಿ ಬರುವ ಚಿದಂಬರ ನಗರದಲ್ಲಿ ಮರದ ದೊಡ್ಡ ಟೊಂಗೆಯೊಂದು ತುಂಡರಿಸಿ ಬಿದ್ದಿತು. ಈ ಸಂದರ್ಭದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಇದರಿಂದ ಸಂಚಾರಕ್ಕೆ ತೊಂದರೆ…

Read More

ರಾಕಸಕೊಪ್ಬ ಜಲಾಶಯಕ್ಕೆ ಬಾಗಿನ‌ ಅರ್ಪಣೆ ಮರೆತರಾ ?

ಬೆಳಗಾವಿ. ಜಲಾಶಯಗಳು ಭರ್ತಿಯಾದಾಗ ಙಕ್ತಿಪೂರ್ವಕವಾಗಿ ಬಾಗಿನ ಅರ್ಪಣೆ ಮಾಡುವ ಪದ್ಧತಿ ಮೊದಲಿನಿಂದಲೂ ಬಂದಿದೆ. ಅದೇ ರೀತಿ ರಾಜ್ಯದ ಮುಖ್ಯಮಂತ್ರಿ ‌ಗಳು ಕಾವೇರಿಗೆ ಬಾಗಿನ ಅರ್ಪಿಸುತ್ತಾರೆ. ಬೆಳಗಾವಿಯಲ್ಲಿ ನಗರಕ್ಕೆ ನೀರು ಪೂರೈಕೆ ಮಾಡುವ ರಾಕಸಕೊಪ್ಪ. ಜಲಾಶಯ ಭರ್ತಿಯಾದಾಗ ಪಾಲಿಕೆ ಮೇಯರ್, ಉಪ‌ಮೇಯರ್ ಅವರು ಎಲ್ಲ ನಗರಸೇವಕರನ್ನು ಕರೆದುಕೊಂಡು ಬಾಗಿನ‌ ಅರ್ಪಿಸುವ ಪರಿಪಾಠ ಬೆಳೆಧುಕೊಂಡು ಬಂದಿದೆ. ಈಗ ಬೆಳಗಾವಿ ರಾಕಸಕೊಪ್ಪ ಜಲಾಶಯ ಭರ್ಯಿಯಾಗಿ ಬಹುಶಃ ಮೂರ್ನಾಲ್ಕು ದಿನ ಕಳೆದಿವೆ. ಆದರೆ ಪಾಲಿಕೆಯಲ್ಲಿ‌ ಜಲಾಶಯಕ್ಕೆ ಬಾಗಿನ‌ ಅರ್ಪಿಸುವ ಮಾತೇ ಇಲ್ಲ. ಹೀಗಾಗಿ…

Read More
error: Content is protected !!