Headlines

ಸತೀಶ್ ಗೆ‌ ಮಹತ್ವದ ಜವಾಬ್ದಾರಿ ಕೊಟ್ಟ ಸಿಎಂ.

ಬೆಳಗಾವಿ. ರಾಜ್ಯದ ನಿಗಮ ಮಂಡಳಿಗೆ ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ‌ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯವರು ೧೧ ಜನರ ಕಮಿಟಿ ನೇಮಕ ಮಾಡಿದ್ದಾರೆ.. ಈ ಕಮಿಟಿ ಯಲ್ಲಿ ಬೆಳಗಾವಿ ಜಿಲ್ಲೆಯಿಂದ ಸಚಿವ ಸತೀಶ್ ಜಾರಕಿಹೊಳಿ ಮಾತ್ರ ಸ್ಥಾನ ಗಿಟ್ಡಿಸಿಕೊಂಡಿದ್ದಾರೆ. ಗೃಹ ಸಚಿವ ಡಾ.‌ಜಿ.ಪರಮೇಶ್ವರ ಕಮಿಟಿ ಅಧ್ಯಕ್ಷರಾಗಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ, ಕೆ.ಜೆ ಜಾರ್ಜ, ಸತೀಶ್ ಜಾರಕಿಹೊಳಿ, ಸಂತೋಷ ಲಾಡ್, ಶರಣಪ್ರಕಾಶ್ ಪಾಟೀಲ, ಜಿ.ಸಿ‌ ಚಂದ್ರಶೇಖರ, ಡಾ. ರೂಪಕಲಾ ಎಂ. ರಿಜ್ವಾನ್ ಅರ್ಷದ, ವಿ.ಆರ್. ಸುದರ್ಶನ್ ಮತ್ತು ಕೆ.‌ಹರೀಶ ಕುಮಾರ…

Read More

ಸ್ಥಾಯಿ‌ ಸಮಿತಿ ಅಧ್ಯಕ್ಷರ ಅವಿರೋಧ ಆಯ್ಕೆ

ಬೆಳಗಾವಿ‌ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ. ಶಾಸಕ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಸಾರಥ್ಯ. ದಕ್ಷಿಣ ಮತ್ತು ಉತ್ತರಕ್ಕೆ ಅಧಿಕಾರ ಹಂಚಿಕೆ.ಎಲ್ಲರಿಗೂ ಸಮಾನ ನ್ಯಾಯ ಬೆಳಗಾವಿ. ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮೀತಿ ಅಧ್ಯಕ್ಷ ಸ್ಥಾನಕ್ಕೆ ಇಂದು ವಿರೋಧ ಆಯ್ಕೆ ನಡೆಯಿತು. ಆರೋಗ್ಯ ಸ್ಥಾಯಿ ಸಮಿತಿಗೆ ಶ್ರೀಶೈಲ ಕಾಂಬಳೆ, ಪಿಡಬ್ಲುಡಿ ಕಮಿಟಿಗೆ ಜಯತೀರ್ಥ ಸವದತ್ತಿ, ಲೆಕ್ಕಪತ್ರ ಕಮಿಟಿಗೆ ರೇಷ್ಮಾ ಕಾಮಕರ ಮತ್ತು ಕಂದಾಯ ಕಮಿಟಿಗೆ ನೇತ್ರಾವತಿ ಭಾಗವತ ಅವರನ್ನು ಅಧ್ಯಕ್ಷರನ್ನಾಗಿ…

Read More

ಮಹದಾಯಿ.. ಗೋವಾಕ್ಕೆ ಹಿನ್ನೆಡೆ

ಬೆಂಗಳೂರು. ಮಹದಾಯಿ ವಿಷಯಕ್ಕೆ ಸಂಬಂಧಿಸುದಂತೆ ಕೇಂದ್ರ ಸರ್ಕಾರ ನೇಮಿಸಿದ ಪ್ರವಾಹ ಸಮಿತಿ ನೀಡಿದ ಮಾಹಿತಿಯ ಪ್ರಕಾರ ಗೋವಾ ಸರ್ಕಾರಕ್ಕೆ ಹಿನ್ನೆಡೆ ಎಂದು ಹೇಳಬಹುದು. ಪ್ರವಾಹ ಸಮಿತಿ ಸದಸ್ಯರು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. ಕರ್ನಾಟಕ ಸರ್ಕಾರ ಮಹದಾಯಿ ಜಕಾನಯನ ಪ್ರದೇಶದಲ್ಲಿ ಯಾವುದೇ ರೀತಿಯ ಅಕ್ರಮ ಕಾಮಗಾರಿ ನಡೆಸಿಲ್ಲ ಎಂದು ಸದಸ್ಯರು ಸಭೆಗೆ ತಿಳಿಸಿದರು ಎಂದು ಗೊತ್ತಾಗಿದೆ. ಅಷ್ಟೇ ಅಲ್ಕ ಮಹಾರಾಷ್ಟ್ರದ ವರದಿಯನ್ನು ಒಪ್ಪಬಾರದು ಎಂದು ಸದಸ್ಯರು ತಿಳಿಸಿದರು ಎಂದು…

Read More

ಸಂಸದೆ ಪ್ರಿಯಂಕಾಗೆ ಅದ್ಧೂರಿ ಸ್ವಾಗತ

ಸಂಸದರಾಗಿ ಬೆಳಗಾವಿಗೆ ಆಗಮಿಸಿದ ಪ್ರಿಯಂಕಾ ಜಾರಕಿಹೊಳಿಗೆ ಅದ್ಧೂರಿ ಸ್ವಾಗತ *ನೂತನ ಸಂಸದೆಗೆ ಹೂಮಳೆಗೈದ ಅಭಿಮಾನಿಗಳು-ಪಟಾಕಿ ಸಿಡಿಸಿ ಸಿಹಿ ಹಂಚಿದ ಕೈ ಕಾರ್ಯಕರ್ತರು ಬೆಳಗಾವಿ: ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿ ಕುಂದಾನಗರಿ ಆಗಮಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯಿರುವ ಪಕ್ಷದ ಕಚೇರಿಯಲ್ಲಿ ಅದ್ಧೂರಿ ಸ್ವಾಗತ ನೀಡಿದರು.ಮುಗಿಲು ಮುಟ್ಟಿದ ಕೈ ಕಾರ್ಯಕರ್ತರ ಸಂಭ್ರಮ: ಇದೇ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ನೂತನ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಜೈಕಾರವನ್ನು ಹಾಕಿ…

Read More

ಸಚಿವೆಯ ತವರು ಜಿಲ್ಲೆಯಲ್ಲೇ ಹೀಗಾದರೆ ಬೇರೆಡೆ ?

ಬೆಳಗಾವಿಯಲ್ಲೇ ಅಂಗನವಾಡಿ ಕೇಂದ್ರದಲ್ಲಿ‌ ಗೋಲ್ ಮಾಲ್ ಮಾತು. ಹಾಜರಾತಿಯಲ್ಲಿ ಎಲ್ಲಾ ಡಬಲ್ ತ್ರಿಬಲ್ ಹೆಚ್ಚಳ. ಆದರೆ ಹಾಜರಾತಿ ತೀರಾ ಕಡಿಮೆ. ಹಸಿಬಿಸಿ ಬೇಯಿಸಿದ ಆಹಾರ ಪೂರೈಕೆ. ಆ ಮಕ್ಕಳ ಪಾಲಕರ ಮಾತು ಕೇಳಿದರೆ ಹೌಹಾರುವ ಸ್ಥಿತಿ. ಸಚಿವರು ಅಧಿಕಾರಿಗಳ‌ ಬದಲು ಮೊದಲು ತಾಯಂದಿರ ಮಾತು ಕೇಳಬೇಕು. ತಾಯಂದಿರ ವಿಡಿಯೋ ಸಾಕ್ಷಿ ಇಟ್ಟುಕೊಂಡೇ ವರದಿ‌ ಮಾಡಿದ ಇ ಬೆಳಗಾವಿ.ಡಾಟ್ ಕಾಂ ಇ ಬೆಳಗಾವಿ‌ ವಿಶೇಷ ಬೆಳಗಾವಿ.ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಖ ಸ್ಥಿತಿಗತಿ ಹೇಗಿವೆ ಎಂದು ತಿಳಿದು ಕೊಳ್ಳುವುದಕ್ಜೆ ಹೆಚ್ಚು ಶ್ರಮ…

Read More

ಪತ್ರಕರ್ತರು ಸಾಮಾಜಿಕಕಳಕಳಿ ಹೊಂದಬೇಕು..!

ಬೆಳಗಾವಿ.ಪತ್ರಕರ್ತರು ಸುದ್ದಿಯ ವಾಸ್ತವ ಅಂಶವನ್ನು ಗುರುತಿಸಿ ಪ್ರಕಟಿಸುವ ಮೂಲಕ ಸಾಮಾಜಿಕ ಕಳಕಳಿ ಹೊಂದಬೇಕು ಎಂದು ಶಾಸಕ ಆಸೀಫ್ ಶೇಠ ಹೇಳಿದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಸಂ ಯುಕ್ತಾಶ್ರಯದಲ್ಲಿ ನಡೆದ ಪತ್ರಕರ್ತರ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಪತ್ರಕರ್ತರು ಸಮಾಜದ ಕನ್ನಡಿಯಿದ್ದಂತೆ. ಜನತೆಗೆ ವರದಿ ನೀಡುವ ಮೂಲಕ ಅವರಲ್ಲಿ ಒಂದು ರೀತಿಯ ಜನಾಭಿಪ್ರಾಯ ಮೂಡಿಸಬಹುದು ಎಂದರು. ಪಾರದರ್ಶಕ ವರದಿಯ ಮೂಲಕ ಜನೆತೆಗೆ ಸತ್ಯಾಂಶವನ್ನು ತಿಳಿಸಿಕೊಡಬೇಕು. ಸತ್ಯ, ಸುಳ್ಳುಗಳನ್ನು ಪರಿಶೀಲಿಸಿ ವರದಿಗೆ ಮುಂದಾಗಬೇಕು…

Read More

ಹೈಗೆ ಟಾಂಗ್ ಕೊಡಲು ಹುಬ್ಬಳ್ಳಿಯಲ್ಲಿ ಸಿದ್ಧರಾಮೋತ್ಸವ

ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೂ ಅಧಿಕಾರ ಬಿಟ್ಡುಕೊಡುವಂತೆ ಸೂಚನೆ ಕೊಟ್ಟಿತಾ ಹೈ ಕಮಾಂಡ್? ರಾಜ್ಯದ ಕಾಂಗ್ರೆಸ್ ನಲ್ಲಿ ಜೋರಾಗ್ತಿದೆ ಬಣ ರಾಜಕೀಯ. ಬೆಳಗಾವಿಯಲ್ಲಿಯೂ ನಡೆದಿದೆ ಮುಸುಕಿನ ಗುದ್ದಾಟ. ಬೆಂಗಳೂರು. ರಾಜ್ಯದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪದಚ್ಯುತಿ ಸುದ್ದಿ ಹಬ್ಬುತ್ತಿದ್ದಂತೆಯೇ ಈಗ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಬದಲಾವಣೆ ಕೂಗು ಏಳತೊಡಗಿದೆ. ಈ ಹಿಂದೆ ನಿಗದಿ ಪಡಿಸಿದಂತೆ ಎರಡುವರೆ ವರ್ಷದ ಅವಧಿ ಮುಗಿದ ತಕ್ಷಣ ಮುಖ್ಯಮಂತ್ರಿ ಹುದ್ದೆಯನ್ಬು ಬಿಟ್ಡುಕೊಡಬೇಕೆಂದು ಹೈ ಕಮಾಂಡ್ ಸಿದ್ಧರಾಮಯ್ಯನವರಿಗೆ ಸೂಚನೆ ನೀಡಿದೆ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯನವರು…

Read More

ಎಲ್ಲರನ್ನೂ ಗೌರವಿಸುವ ಗುಣಬೇಕು- ನಿತೇಶ್

ನಿಕಟಪೂರ್ವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಬೀಳ್ಕೊಡುಗೆ ಬೆಳಗಾವಿ, ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾಗಿರುವ ನಿತೇಶ್ ಪಾಟೀಲ ಅವರನ್ನು ಶುಕ್ರವಾರ (ಜು.05) ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ, ಜಿಲ್ಲಾಮಟ್ಟದ ಅಧಿಕಾರಿಗಳು ಸನ್ಮಾನಿಸಿ, ಬೀಳ್ಕೊಟ್ಟರು. ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿತೇಶ್ ಪಾಟೀಲ ಅವರು, ಯಾವುದೇ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ನೇಹದಿಂದ ಕಾಣಬೇಕು. ಜತೆಗೆ ಎಲ್ಲರನ್ನೂ ಗೌರವಿಸುವ ಗುಣವಿದ್ದರೆ ಸರ್ಕಾರಿ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಬಹುದು. ಎರಡೂವರೆ ವರ್ಷದಿಂದ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ…

Read More

ಡಿಸಿ ಅಂದ್ರ ಇವರಂಗಿರಬೇಕ ನೋಡ್ರಿಪಾ..!

ರೈತರ ಬೆನ್ನೆಲುಬಾಗಿ ಕೆಲಸ ಮಾಡಿದ ಡಿಸಿ ನಿತೇಶ ಪಾಟೀಲ. ಹಿರೇಬಾಗೇವಾಡಿ RCU ವಿಷಯದಲ್ಲಿ ರೈತರ ಪರ ನಿಂತು ಸಮಸ್ಯೆ ಬಗೆಹರಿಸಿದ ಡಿಸಿ ಇವರು. ಕಬ್ಬಿನ ಬಿಲ್ ಬಾಕಿವುಳಿಸಿಕೊಂಡ ಕಾರ್ಖಾನೆಗಳ ಬೆಂಡೆತ್ತಿದ್ದ ಡಿಸಿ. ಬೆಳಗಾವಿ:ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಹೊಸದೇನಲ್ಲ. ಆದರೆ ಅವರು ತಮ್ಮ ಅಧಿಕಾರವಧಿಯಲ್ಲಿ ಮಾಡಿದ ಕೆಲಸಗಳು, ಸಮಸ್ಯೆಗಳಿಗೆ ಸ್ಪಂದಿಸಿದ ರೀತಿ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತವೆ. ಅದು ಆರ್ಸಿಯು ವಿವಾದ..ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಗುಡ್ಡದ ಮಲ್ಲಪ್ಪನ ಜಾಗೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಟ್ಟಡ ಕಾಮಗಾರಿ ನಡೆದಿದೆ, ಅಲ್ಲಿನ…

Read More

ನೀಟ್ ಭೋಧಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ..

ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಭೋಧಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ ಜು.05 ರಂದು ನಗರದ ಸರಕಾರಿ ಪದವಿ ಪೂರ್ವ ಕಾಲೇಜು ವಡಗಾವಿಗೆ ಭೇಟಿ ನೀಡಿ ಪ್ರಾಂಶುಪಾಲರ ಮೂಲಕ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆದು, ದ್ವೀತಿಯ ಪಿ.ಯು.ಸಿ ತರಗತಿಯಲ್ಲಿನ ವಿದ್ಯಾರ್ಥಿಗಳೊಂದಿಗೆ ಬೆರೆತು ವಿದ್ಯಾರ್ಥಿಗಳಿಗೆ ಸಿಇಟಿ ನೀಟ್ ಪರೀಕ್ಷೆ ಹಾಗೂ ಜೆಇಇ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. ತದ ನಂತರ ಉಪನಿರ್ದೇಶಕರ ಕಾರ್ಯಾಲಯ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಭೇಟಿ…

Read More
error: Content is protected !!