Headlines

ಪಾಲಿಕೆ ಮೇಯರ್ ಅದೃಷ್ಟವಂತರು.. ಆದರೆ…!

ಹಿಂದೆ ಮೇಯರ್ ಆಯ್ಕೆ ಹೇಗಿತ್ತು? ಹಿಂದೆ ಮೇಯರ್ ಆಗುವವರು ಹಣದ ಥೈಲಿ ಹಿಡಿದುಕೊಂಡು ತಿರುಗುತ್ತಿದ್ದರು. ಬಹುತೇಕ‌ ನಗರಸೇವಕರು ವಾರಗಟ್ಟಲೆ ರೆಸಾರ್ಟ್ ವಾಸ್ತವ್ಯ ಹೂಡುತ್ತಿದ್ದರು. ಆಗ ಮೇಯರ್ ಆಕಾಂಕ್ಷಿಗಳು ಪಡಬಾರದ ಕಷ್ಟ ಪಡುತ್ತಿದ್ದರು. ಎಲ್ಲವೂ ಸರಿ ಅನಿಸಿದರೂ ಮತದಾನ ಸಂದರ್ಭದಲ್ಲಿ ಒಂದು‌ ಕ್ಷಣ‌ ಆತಂಕ ಇದ್ದದ್ದೇ.. ಈಗ ಮೇಯರ ಆಯ್ಕೆ ಹೇಗಿದೆ ಗೊತ್ತಾ? ಆದರೆ ಈಗ ಮೇಯರ್ ಆಯ್ಕೆ ಪ್ರಕ್ರಿಯೇ ನೋಡಿದರೆ ಈಗಿನವರು ಅದೃಷ್ಟವಂತರು. ಎನಬಹುದು. ಏಕೆಂದರೆ ಈಗ ಪಕ್ಷ ಆಧಾರಿತ ಚುನಾವಣೆ. ಹಣದ ಥೈಲಿ ಪ್ರಶ್ನೆಯೇ ಬರಲ್ಲ….

Read More

ರಾಹುಲ್ ಗಾಂಧಿ ಶೇಮ್ ಶೇಮ್

ರಾಹುಲ್ ಗಾಂಧಿ ಹೇಳಿಕೆಗೆ ಬೆಳಗಾವಿಯಲ್ಲಿ ಬಿಜೆಪಿವಪ್ರತಿಭಟನೆ ರಾಹುಲ್ ಗಾಂಧಿ ಹಿಂದೂಗಳ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹ ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು ಸಂಸತ್ ಭವನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಹಿಂದೂ ವಿರೋಧಿ ಹೇಳಿಕೆಗಳ ವಿರುದ್ಧ ಭಾರತೀಯ ಜನತಾ ಪಕ್ಷದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.,. ಹಿಂದೂಗಳ ವಿರುದ್ಧ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ತಪ್ಪು ಹಾಗಾಗಿ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಹಾಗಾಗಿ ರಾಹುಲ್ ಗಾಂಧಿ ಹಿಂದೂಗಳ ಕ್ಷಮೆಯಾಚಿಸಬೇಕು ಎಂದು…

Read More

ಅಭಯ ಮಾತಿಗೆ ಲಕ್ಷ್ಮೀ ತತ್ತರ

ಮೊಬೈಲ್ ಕೊಡುವ ಅನುದಾನ ಕೇಂದ್ರದ್ದು. ಸೀರೆ, ಮೆಡಿಕಲ್ ಕಿಟ್ ರಾಜ್ಯದ್ದು. ಸತ್ಯ ಹೊರಹಾಕಿದ ಅಭಯ. ಶಾಸಕ ಅಭಯ ಪಾಟೀಲರ ಮಾತಿಗೆ ಇದು ರಾಜಕಾರಣ ಎಂದ ಸಚಿವೆ ಲಕ್ಷ್ಮೀ. ಬೆಳಗಾವಿ.ಇದ್ದದ್ದು ಇದ್ಹಂಗ ಹೇಳಿದ್ರೆ ಸಿದ್ದಪ್ಪಗ ಸಿಡ್ಲ ಬಡಿತಂತೆ ಎನ್ನುವ ರೂಢಿ ಮಾತು ಕೇಳಿರಬಹುದು,ಗಡಿನಾಡ ಬೆಳಗಾವಿಯಲ್ಲಿ ಸಧ್ಯ ರಾಜಕಾರಣಿಗಳ ಮಾತುಗಳು ಇದಕ್ಕೆ ಸಾಕ್ಷಿಯಾದಂತಾಗಿದೆ..ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಹೇಳಿದ ಒಂದು ಸತ್ಯ ಕಾಂಗ್ರೆಸ್ನ ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಇರಿಸುಮುರಿಸು ಉಂಟು ಮಾಡಿದೆ ಎಂದು ಹೇಳಬಹುದು, ರಾಜ್ಯದಲ್ಲಿ…

Read More

ಸ್ಥಾಯಿ ಸಮಿತಿಗೆ ಅವಿರೋಧ ಆಯ್ಕೆ!

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಇಂದು ಅವಿರೋಧ ಆಯ್ಕೆ ನಡೆಯಿತು. ಆಡಳಿತ ಗುಂಪಿನಿಂದ 5 ಮತ್ತು ವಿರೋಧ ಪಕ್ಷದಿಂದ ತಲಾ ಇಬ್ಬರನ್ನು ಪ್ರತಿಯೊಂದು ಸಮಿತಿಗೆ ತೆಗೆದುಕೊಳ್ಳಲಾಯಿತು. ಆರೋಗ್ಯ ಕಮಿಟಿ. ಶ್ರೀಶೈಲ ಕಾಂಬಳೆ, ರೂಪಾ ಚಿಕ್ಕಲದಿನ್ಬಿ, ದೀಪಾಲಿ ಟೋಪಗಿ, ರಾಜು ಭಾತಖಾಂಡೆ ಮತ್ತು ಮಾಧುರಿ ರಾಘೋಚೆ.ಅಸ್ಮಿತಾ ಪಾಟೀಲ, ಲಕ್ಷ್ಮೀ ಲೋಕರಿ. ಪಿಡಬ್ಲುಡಿ ಕಮಿಟಿ. ಅಭಿಜಿತ್ ಜವಳಕರ, ಸಂತೋಷ ಪೇಡ್ನೆಕರ , ರವಿರಾಜ ಸಾಂಬ್ರೆಕರ, ಜಯತೀರ್ಥ ಸವದತ್ತಿ ಮತ್ತು ಉದಯ ಉಪರಿ. ಬಸವರಾಜ ಮೊದಗೇಕರ,…

Read More

ಸ್ಥಾಯಿ ಸಮಿತಿ. ದಕ್ಷಿಣಕ್ಜೆ ಬಂಪರ್..!

ಶಾಸಕ ಅಭಯ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗ್ರೀನ್ ಸಿಗ್ನಲ್. ಮೂರು ದಕ್ಷಿಣಕ್ಕೆ ಮತ್ತು ಒಂದು ಉತ್ತರದ ಪಾಲಾದ ಕಮಿಟಿ. ಹೊಸಬರಿಗೆ ಅವಕಾಶ ಕೊಟ್ಟ ಅಭಯ. ಜಾತಿ, ಭಾಷೆ ಗಮನಿಸದೇ ಸಾಮಾಜಿಕ ನ್ಯಾಯ ಒದಗಿಸಿದ ಅಭಯ ಬೆಳಗಾವಿ. ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಯಲ್ಲಿ ಮೂರು ಅಧ್ಯಕ್ಷ ಸ್ಥಾನವು ಬಹುತೇಕ‌ ದಕ್ಷಿಣ ಕ್ಷೇತ್ರದ ಪಾಲಾಗಲಿದೆ. ಆರೋಗ್ಯ, ಪಿಡಬ್ಲುಡಿ ಮತ್ತು ಲೆಕ್ಕಪತ್ರ ಕಮಿಟಿ ಬೆಳಗಾವಿ ದಕ್ಷಿಣಕ್ಜೆ ಮತ್ತು ಕಂದಾಯ ಸ್ಥಾಯಿ ಸಮಿತಿ ಉತ್ತರ ಕ್ಷೇತ್ರದ ಪಾಲಾಗಿವೆ. ಕಳೆದ…

Read More

ನಮ್ಮನ್ನ ಸೋಲಿಸಲು ಡೈರೆಕ್ಷನ್ ಕೊಟ್ಟವರು ಯಾರು?’

ಬೆಳಗಾವಿ.ನಮ್ಮನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಲೇಬೇಕೆಂದು ಡೈರೆಕ್ಷನ್ ಎಲ್ಲಿಂದ ಬಂದಿತ್ತು ಗೊತ್ತಿದೆ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಉಂಟು ಮಾಡಿದೆ.ಅಷ್ಟೇ ಅಲ್ಲ ಬೆಳಗಾವಿ ಜಿಲ್ಲಾ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಈಗ ಮತ್ತೊಮ್ಮೆ ಸ್ಪಷ್ಟವಾಗಿದೆ.ಕಳೆದ ಲೋಕಸಭೆ ಚುನಾವಣೆಯಲ್ಲಿ ಇಂತಹ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಆದರೆ ಈಗ ಸಚಿವರು ಆಡಿದ ಮಾತನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ದಂಗಲ್ ಶುರುವಾಗಬಹುದು ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿದೆ. ಏನಂದ್ರು ಸಚಿವ…

Read More

ಬೆಳಗಾವಿ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ಇಂದೇ ಡ್ರಾ.. ಇಂದೇ ಬಹುಮಾನ..!

ಬೆಳಗಾವಿ .ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ನಾಲ್ಕು ಸ್ಥಾಯಿ ಸಮಿತಿ ಚುನಾವಣೆ ನಾಳೆ ದಿ, 2 ರಂದು ನಡೆಯಲಿದೆ.ಬಿಜೆಪಿ ಸಂಪೂರ್ಣ ಬಹುಮತದಲ್ಲಿರುವ ಬೆಳಗಾವಿ ಮಹಾನಗಹರ ಪಾಲಿಕೆಯಲ್ಲಿ ಇಲ್ಲಿಯವರೆಗೂ ಯಾವೊಬ್ಬ ನಗರಸೇವಕರು ತಮ್ಮನ್ನು ಇಂತಹ ಸಮಿತಿಗೆ ಸೇರಿಸಿಕೊಳ್ಳಿ ಎಂದು ದುಂಬಾಲು ಬಿದ್ದಿಲ್ಲ.ಮೂಲಗಳ ಪ್ರಕಾರ ನಾಳೆ ದಿ. 2 ರಂದೇ ಬೆಳಿಗ್ಗೆ 8 ಕ್ಕೆ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಮಾಜಿ ಶಾಸಕ ಅನಿಲ ಬೆನಕೆ ಅವರು ನಗರಸೇವಕರ ಸಭೆ ಕರೆದಿದ್ದಾರೆ ಎಂದು ಗೊತ್ತಾಗಿದೆ ಅಲ್ಲಿ ಯಾವ…

Read More

ಕಳೆದ 26 ವರ್ಷಗಳಲ್ಲಿ ನಮ್ಮನ್ನು ಯಾರು ಪ್ರಶ್ನಿಸಿಲ್ಲ- Satish Jarkiholi

ಕಳೆದ 26 ವರ್ಷಗಳಲ್ಲಿ ನಮ್ಮನ್ನು ಯಾರು ಪ್ರಶ್ನಿಸಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಪಕ್ಷದಲ್ಲಿ ಚರ್ಚೆ ನಡೆದಿಲ್ಲ- ಸ್ವಾಮೀಜಿಗಳು ಸಮಾಜದ, ರಾಜಕೀಯ ಬಗ್ಗೆ ಮಾತನಾಡುವುದು ತಪ್ಪಲ್ಲವೆಂದ ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಕಳೆದ 26 ವರ್ಷಗಳಿಂದ ನಮ್ಮನ್ನು ನೀವು ಯಾಕೆ ಮತಕ್ಷೇತ್ರಕ್ಕೆ ಬಂದಿಲ್ಲ, ಭೇಟಿಯಾಗಿಲ್ಲವೆಂದು ಯಾರು ಕೂಡ ಪ್ರಶ್ನಿಸಿಲ್ಲ. ಏಕೆಂದರೆ ಬೆಳಗ್ಗೆಯಿಂದ ಸಂಜೆವರೆಗೆ ನಾವು ಜನರೊಂದಿಗೆ ಸಮಯ ಕಳೆಯುತ್ತೇವೆ, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…

Read More

गरीब ब्राह्मण विद्यार्थ्यांना आर्थिक मदत धनादेशाचे वाटप*

गरीब ब्राह्मण विद्यार्थ्यांना आर्थिक मदत धनादेशाचे वाटप* बेळगाव बेळगाव जिल्हा ब्राह्मण समाज ट्रस्ट ने ब्राह्मण समाजातील गरीब विद्यार्थ्यांच्या शिक्षणासाठी मदतीचा हात देण्याचा महत्त्वपूर्ण निर्णय घेतला आहे. समाजातील गरीब विद्यार्थ्यांचे शैक्षणिक शुल्क ट्रस्टमार्फत दिले जाते. या पार्श्वभूमीवर, बुधवार 3 रोजी सायंकाळी 5 वाजता फाउंड्रीक्लस्टर येथे धनादेश वितरण समारंभ होणार आहे. ब्राह्मण समाज ट्रस्टचे अध्यक्ष श्री राम…

Read More
error: Content is protected !!