Headlines

ಒಂದೇ ದಿನದಲ್ಲಿ ಕಳ್ಳನನ್ನು ಬಂಧಿಸಿದ ಖಾಕಿ ಪಡೆ- ಭೇಷ ಎಂದ ಆಯುಕ್ತರು

ಬೆಳಗಾವಿ. ಸರಗಳ್ಳನೊಬ್ಬನನ್ನು ಬಂಧಿಸಿದ ಶಹಾಪುರ ಪೊಲೀಸರು ಸುಮಾರು‌4 ಲಕ್ಷ 47 ಸಾವಿರ ರೂ ಮೌಲ್ಯದ ಚಿನ್ನದ ಸರಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಕಳೆದ ದಿನವಷ್ಟೆ ಬಂಧಿತ ಕಳ್ಳ ಮಹಿಳೆಯ ಕೊರಳಲ್ಲಿನ ಚಿನ್ಬದ ಸರವನ್ನು ದೋಚಿ ಫರಾರಿಯಾಗಿದ್ದನು.ಈ ಪ್ರಕರಣವನ್ನು ಬೆನ್ನಟ್ಟಿದ ಶಹಾಪುರ ಪೊಲೀಸರು ಸಂಗಮೇಶ್ವರ ನಗರದ ಸಮಾನ ಅಹ್ಮದ ರಿಯಾಜ ಅಹ್ಮದ ನಕ್ಕರಚಿ ಎಂಬಾತನನ್ನು ಬಂಧಿಸಿದ್ದಾರೆ.ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ‌ಮತ್ತು ಎಸಿಪಿ ಮಾರ್ಗದರ್ಶನದಲ್ಲಿ ಶಹಾಪುರ ಸಿಪಿಐ ಎಸ್.ಎಸ್.ಸೀಮಾನಿ ನೇತೃತ್ವದ ತಂಡಬಂಧಿಸಿದೆ

Read More

ಗಣೇಶ ಪ್ರತಿಷ್ಠಾಪನೆ- ಒಂದೇ ಕಡೆಗೆ ಅನುಮತಿ

ಬೆಳಗಾವಿ ಗಣೇಶೋತ್ಸವ; ಪೂರ್ವಭಾವಿ ಸಭೆ ಶೀಘ್ರ ಅನುಮತಿಗೆ 12 ಕಡೆ ಏಕಗವಾಕ್ಷಿ ವ್ಯವಸ್ಥೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ ಗಣೇಶೋತ್ಸವ ಮಂಡಳಿಗಳಿಗೆ ಸುಲಭವಾಗಿ ಹಾಗೂ ಶೀಘ್ರವಾಗಿ ಒಂದೇ ಕಡೆ ಅನುಮತಿ ನೀಡಲು ಅನುಕೂಲವಾಗುವಂತೆ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ 12 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆಯಾ ಪೊಲೀಸ್ ಠಾಣೆಗಳಲ್ಲಿಯೇ ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ(ಆ.31) ಜರುಗಿದ ಗಣೇಶ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು….

Read More
error: Content is protected !!