Headlines

ಬೆಳಗಾವಿಗೂ ಬರುತ್ತೆ ವಂದೇ ಭಾರತ..!

ನವದೆಹಲಿ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಬೆಳಗಾವಿ ಲೋಕಸಭಾ ಸಂಸದ ಜಗದೀಶ್ ಶೆಟ್ಟರ್ ಅವರು ಇಂದು ನವದೆಹಲಿಯಲ್ಲಿ ಭೇಟಿ ಮಾಡಿ, ಬೆಂಗಳೂರು – ಧಾರವಾಡ ನಡುವೆ ಸದ್ಯ ಸಂಚರಿಸುತ್ತಿರುವ ವಂದೇ ಭಾರತ್ ಹೈ ಸ್ಪೀಡ್ ರೈಲು ಸಂಚಾರವನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸುವ ಅಗತ್ಯತೆಯ ಬಗ್ಗೆ ಚರ್ಚಿಸಿದ್ದಾರೆ. ಬೇಟಿಯ ಪ್ರಾರಂಭದಲ್ಲಿ ಪೂಣೆ – ಬೆಳಗಾವಿ – ಹುಬ್ಬಳ್ಳಿ ನಡುವೆ ಇತ್ತೀಚಿಗೆ ವಂದೇ ಭಾರತ್ ನೂತನ…

Read More

ಜಾಗೆ ಕೊಡದಿದ್ದರೆ ಪಾಲಿಕೆ ಆಯುಕ್ತರಿಗೆ ದಂಡ

ಬೆಳಗಾವಿ ಪಾಲಿಕೆ ವಿರುದ್ಧ ಹೈಕೋರ್ಟ ಗರಂ 23 ರೊಳಗೆ ಜಾಗೆ ಕೊಡದಿದ್ದರೆ ಆಯುಕ್ತರಿಗೆ ಲಕ್ಷ ರೂ ದಂಡ, ಬಡ್ತಿ ಸಿಗದ ಹಾಗೆ ಸೇವಾಪುಸ್ತಕದಲ್ಲಿ ಎಂಟ್ರಿ ಜಾಗೆ ಗೌರವಯುತವಾಗಿ ಕೊಡಲು ಸೋಮವಾರದ ಗಡುವು. ಗಣೇಶ ವಿಸರ್ಜನೆ ನೆಪವೊಡ್ಡಿ ಸಮಯ ಕೇಳಿದ ಪಾಲಿಕೆ ಪರ ವಕೀಲರು. ಜಾಗೆ ಹಸ್ತಾಂತರ ಮಾಡುವಾಗ ಅಡ್ಡಿ ಬಂದವರನ್ನು ಬಂಧಿಸಿ ಎಂದ ಜಡ್ಜ. ಬೆಳಗಾವಿ.ಲ್ಯಾಂಡನ್ನು ರಾಬರಿ ಮಾಡಕ್ಕೆ ಬರಲ್ಲ. ಲ್ಯಾಂಡ ತಗೋಳುವುದಿದ್ದರೆ ದುಡ್ಡು ಕೊಡಬೇಕು. ಸೋಮವಾರದೊಳಗೆ ಗೌರವಯುತವಾಗಿ ಆ ಲ್ಯಾಂಡ್ ಕೊಡದಿದ್ದರೆ ಪಾಲಿಕೆ ಆಯುಕ್ತರಿಗೆ ಲಕ್ಷ…

Read More

ಒಂದು ದೇಶ.ಒಂದು ಚುನಾವಣೆ. ಬಿಜೆಪಿ ಸ್ವಾಗತ

ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಗೆ ಸ್ವಾಗತ, ಮೋದಿಯವರ ಭಯದಿಂದ ಈ ಕ್ರಮ ವಿರೋಧಿಸುತ್ತಿರುವ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ ರಾಹುಲ್‌ ಗಾಂಧಿಯವರಿಗೆ ಪ್ರಬುದ್ಧತೆ ಇಲ್ಲ, ಮಕ್ಕಳಂತೆ ಆಟವಾಡುತ್ತಾರೆ ಬೆಂಗಳೂರು, ಸೆಪ್ಟೆಂಬರ್‌ 18, ಬುಧವಾರ ಒಂದು ದೇಶ, ಒಂದು ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮವನ್ನು ಸ್ವಾಗತಿಸುತ್ತೇನೆ. ನರೇಂದ್ರ ಮೋದಿಯವರ ಭಯದಿಂದಾಗಿ ಕಾಂಗ್ರೆಸ್‌ ಈ ಕ್ರಮವನ್ನು ವಿರೋಧಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ದೇಶ, ಒಂದು…

Read More
error: Content is protected !!