
ಸಿಎಂ ಬೆನ್ನಟ್ಟಿದ ಆ ಹದ್ದಿನ ಕಣ್ಣು ಯಾವುದು?
ಯಲ್ಲಮ್ಮದೇವಿ ಸನ್ನಿದಿಗೆ ಸಿಎಂ ಸಿದ್ಧರಾಮಯ್ಯ. ಆಪ್ತರೊಂದಿಗೂ ಬಿಚ್ಚು ಮನಸ್ಸಿನಿಂದ ಮಾತಾಡಲಾಗದ ಸ್ಥಿತಿ. ಸಿಎಂ ಬೆನ್ನಟ್ಟಿದ ಆ ಹದ್ದಿನ ಕಣ್ಣು ಯಾವುದು? ಮೈಸೂರಿನಿಂದ ಬೆಳಗಾವಿವರೆಗೆ ಸಾಥ್. ಹೈಕಮಾಂಡ ಲೆಕ್ಕಹಾಕಿದ ಶಾಸಕರ ಲೆಕ್ಕ. ಬೆಳಗಾವಿ. ಮೂಡಾ ಹಗೆಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಒಂದು ರೀತಿಯು ಮುಜುಗುರ ಸ್ಥಿತಿ. ಕಳೆದ 40 ವರ್ಷಗಳ ರಾಜಕೀಯ ಬದುಕಿನಲ್ಲಿ ಭ್ರಷ್ಟಾಚಾರ ದ ಆರೋಪ ಅವರ ಮೇಲೆ ಇರಲಿಲ್ಲ. ಆದರೆ ಈಗ ಮೂಡಾ ಸೈಟ ಹಗರಣ ಅವರನ್ನು ಹೆಗಲೇರಿದೆ. ಇದನ್ನು ಬಿಡಿ. ರಾಜಕಾರಣ ಅಂದ ಮೇಲೆ…