ಜೈನ ಎಂಜಿನಿಯರಿಂಗ್ ಕಾಲೇಜ್ – ಸುಳ್ಳು ಸುದ್ಧಿ ಪ್ರಚಾರಕರ ವಿರುದ್ಧ ಕ್ರಮ

ಜೈನ ಎಂಜಿನಿಯರಿಂಗ್ ಕಾಲೇಜ್ – ಸುಳ್ಳು ಸುದ್ಧಿ ಪ್ರಚಾರಕರ ವಿರುದ್ಧ ಕ್ರಮ ಬೆಳಗಾವಿ, ಅ.೧೬: ಪ್ರತಿಷ್ಠಿತ ಜೆಜಿಐ ಸಂಸ್ಥೆಯ ಜೈನ ಎಂಜನಿಯರಿಂಗ್ ಕಾಲೇಜು ಆವರಣದಲ್ಲಿ ಗಣೇಶ ದೇವಾಲಯ ಕುರಿತು ಇತ್ತೀಚೆಗೆ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಆಧಾರ ರಹಿತ ಹಾನಿಕಾರಕ ಸುಳ್ಳ ಸುದ್ಧಿಗಳನ್ನು ಹರಡಿಸಲಾಗುತ್ತಿದೆ. ಇದು ಅಸತ್ಯದಿಂದ ಕೂಡಿದ್ದು, ದುರುದ್ದೇಶಪೂರಿತವಾಗಿದೆ. ಜೆಜಿಐ ಸಂಸ್ಥೆ ಸಾಮಾಜಿಕ, ಧಾರ್ಮಿಕ ಯಾವುದೇ ವಿಷಯಗಳನ್ನು ಗೌರವಿಸುತ್ತ, ಎಲ್ಲರ ಹಿತಾಸಕ್ತಿಗಳಿಗೆ ಬದ್ಧವಾಗಿ ನಡೆದು ಬಂದಿದೆ ಎಂದು ಜೈನ ಎಂಜನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಜೆ. ಶಿವಕುಮಾರ…

Read More

ಹೂತಿದ್ದ ಶವ ಹೊರಕ್ಕೆ

ಸಂತೋಷ ಪದ್ಮಣ್ಣವರ ಕೊಲೆಯ ಶಂಕೆ: ಪೊಲೀಸರಿಗೆ ದೂರು ನೀಡಿದ ಪುತ್ರಿ ಬೆಳಗಾವಿ : ಇಲ್ಲಿನ ಆಂಜನೇಯ ನಗರದ ನಿವಾಸಿ ಸಂತೋಷ ದುಂಡಪ್ಪ ಪದ್ಮಣ್ಣವರ ಅವರ ಹಠಾತ್ ಸಾವಿನ ಕುರಿತು ಅವರ ಪುತ್ರಿ ಸಂಜನಾ ಅವರು ಸಂಶಯ ವ್ಯಕ್ತಪಡಿಸಿರುವುದರಿಂದ ಮಾಳಮಾರುತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ತನಿಖೆ ನಡೆಸುತ್ತಿರುವ ಪೋಲೀಸರ ಪ್ರಾಥಮಿಕ ತನಿಖೆಯಿಂದ ಕಂಡು ಬಂದ ಅಂಶಗಳು ಮೃತ ಸಂತೋಷ ಪದ್ಮಣ್ಣವರ ಅವರು ಸಂತೋಷ ಫೈನಾನ್ಸ ಹೆಸರಿನಲ್ಲಿ ಬಡ್ಡಿಯಿಂದ ಜನರಿಗೆ ಸಾಲ…

Read More
error: Content is protected !!