ಹಲಸಿಯಲ್ಲಿ ಗುಂಡಿನ ದಾಳಿ

ಬೆಳಗಾವಿ ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಓರ್ವನಿಗೆ ಗುಂಡು ತಗುಲಿ ಮೃತಪಟ್ಟ ಘಟನೆ ನಡೆದಿದೆ.ಇದರಿಂದ ಅಲ್ತಾಫ್ ಮಕಾಂದರ್(30) ಎಂಬಾತ ಮೃತಪಟ್ಟಿದ್ದಾನೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. .

Read More

ಮಹಾ ಚುನಾವಣೆಯಲ್ಲಿ ಬೆಳಗಾವಿಗರದ್ದೇ ಹವಾ..!

ಗೊತ್ತಿಲ್ಲದ ಸ್ಥಳಕ್ಕೆ ಹೋಗಿ ಸಂಘಟನೆ ಅಷ್ಟು ಸರಳವೇ…? ಮಹಾ ಚುನಾವಣೆ ಆಖಾಡಾದಲ್ಲಿ ಧುಮುಕಿದ ಬೆಳಗಾವಿಗರು. ಅಭಯ ಪಾಟೀಲ, ಧನಂಜಯ ಜಾಧವ , ಡಾ. ಸೋನಾಲಿ ಸರ್ನೋಬತ್ , ಉಜ್ವಲಾ ಬಡವನ್ನಾಚೆ‌ ಪ್ರಚಾರ. ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿ ನಗರಸೇವಕರು ಸಾಂಗಲಿಯಲ್ಲಿ ಬೀಡು. ಬೆಳಗಾವಿ. ಗೊತ್ತು ಗುರಿ ಇಲ್ಲದ ಸ್ಥಳಕ್ಕೆ ಹೋಗಿ ಪಕ್ಷ ಸಂಘಟನೆ ಮಾಡುವುದು ಎಂದರೆ ಅದು ಅಷ್ಟು ಸುಲಭವೇ? ಊಹುಂ. ಅದು ಸುಲಭದ ಮಾತಲ್ಲ. ಆದರೆ ಬಿಜೆಪಿ ಹೈ ಕಮಾಂಡ ಅಂತಹ ಜವಾಬ್ದಾರಿ ಯನ್ನು ಬೆಳಗಾವಿಯ…

Read More

ಶಿಗ್ಗಾಂವಿಯಲ್ಲಿ ಸಾಹುಕಾರ್ ಹವಾ..!

ಶಿಗ್ಗಾವಿ. ಈ ಬಾರಿ ಶಿಗ್ಗಾವಿ ವಿಧಾನಸಭೆ ಕ್ಷೇತ್ರವನ್ಬು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲೇಬೇಕು ಎಂದು ಪಣ ತೊಟ್ಡಿರುವ ಬೆಳಗಾವಿ ಜಿಲ್ಕಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಖಿ ರಣತಂತ್ರ ರೂಪಿಸಿದ್ದಾರೆ. ಕಳೆದ ಹಲವು ದಿಬಗಳಿಂದ ಕ್ಷೇತ್ರದಕ್ಲೇ ಬೀಡು ಬಿಟ್ಟಿರುವ ಸಚಿವ ಸತೀಶ್ ಜಾರಕಿಹೊಳಿ ಸದ್ದುಗದ್ದಲವಿಕ್ಕದೇ ಪ್ರಚಾರದಲ್ಲಿ ತೊಡಗಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್ ಗೆ ಎದುರಾಗಬಹುದಾಗಿದ್ದ ಬಙಡಾಯವನ್ಬು ತಣ್ಣಗೆ ಮಾಡಿದ ಕೀರ್ತಿ ಸತೀಶ್ ಅವರಿಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನಚರ ಸೂಚನೆಯಂತೆ ಶಿಗ್ಗಾವಿ ಕ್ಷೇತ್ರದಲ್ಲಿಯೇ ಬೀಡು ಬಿಟ್ಡಿದ್ದ ಸತೀಶ್ ಅವರು ಯಾವುದೇ ರೀತಿಯ ಆಡಂಬರ ಮತ್ತು…

Read More
error: Content is protected !!