ನಡುರಸ್ತೆಯಲ್ಲೇ ಸೀರೆ ಎಳೆದ ಕಿರಾತಕರು..!

ಬೆಳಗಾವಿಯಲ್ಲೊಂದು‌ ಅಮಾನವೀಯ ಘಟನೆ, ವೃದ್ಧೆಯ ಬ್ಲೌಸ‌ಹರಿದ ಕಿರಾತಕರು. ರಕ್ಷಣೆ ಕೊಡುವಂತೆ ತಾಯಿ, ಮಗಳ ಮನವಿ ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ನಡೆಯಬಾರದ ಅಮಾನವೀಯ, ಹೇಯ ಘಟನೆಯೊಂದು ನಡೆದಿದೆ. ಒಂದು ರೀತಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಇದಾಗಿದೆ. ಬೆಳಗಾವಿಯ ವಡ್ಡರವಾಡಿಯಲ್ಲಿ ದುರುಳರು ಮಹಿಳೆಯೊಬ್ಬಳ ಸೀರೆ ಎಳೆದು ಅಟ್ಟಹಾಸ ಮೆರೆದಿದ್ದಾರೆ. ಮಗಳು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಳೆಂದು ಆರೋಪಿಸಿ ಕೆಲವರು ಮನೆಗೆ ನುಗ್ಗಿ ತಾಯಿ, ಮಗಳ ಮೇಲೆ ಹಲ್ಲೆ‌ ಮಾಡಿದರು. ಸಾರ್ವಜನಿಕವಾಗಿ ವೃದ್ಧೆಯ ಬ್ಲೌಸ್ ಹರಿದು ಹಾಕಿ ಅಮಾನವೀಯವಾಗಿ ವರ್ತನೆ ಮಾಡಲಾಗಿದೆ….

Read More

ಅಧಿವೇಶನದಲ್ಲಿ ಇವೆಲ್ಲ ಚರ್ಚೆ ಆಗಬೇಕಲ್ಲವೇ?

ರೈತರ ಸಮಸ್ಯೆ ಜೊತೆಗೆ ಸಹಕಾರಿ ವಂಚನೆ ಚರ್ಚೆ ಬೇಡವೇ? ಅಪ್ಪುಗೋಳ ನಂತರ ಬೈಲಹೊಂಗಲದ ಆ ಸಾಧು ಏನು ಮಾಡಿದ್ರು ಗೊತ್ತೆ? ಸಾಧು ಬಣ್ಣ ಬಯಲು ಮಾಡೋರು ಯಾರು? ಸಾಧು ನಂಬಿ ಹಣ ಹೂಡಿಕೆ ಮಾಡಿದವರ ಗೋಳು ಕೇಳೊರು ಯಾರು? ಸಾಧು ರಾಜಕಾರಣ ಬಣ್ಣ ಬಯಲಾಗೊದು ಯಾವಾಗ? ಶಾಸಕ ಮಹಾಂತೇಶ ಕೌಜಲಗಿ ಸಾಧು ಬಣ್ಣ ತಗೀತಾರಾ? ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಇದೇ ಡಿಸೆಂಬರ 9 ರಿಂದ ಹತ್ತು ದಿನಗಳ ಕಾಲ ಚಳಿಗಾಲ ಅಧಿವೇಶನ‌ ನಡೆಯಲಿದೆ.ಅದೊಂದು ಥರಾ ಸರ್ಕಾರಿ ಜಾತ್ರೆ ಇದ್ದಂತೆ….

Read More

IPS ವರ್ಗಾವಣೆ

ಬೆಂಗಳೂರು. ಹಿರಿಯ ಐಪಿಎಸ್ ಲಕ್ಷ್ಮಣ ನಿಂಬರಗಿ ಸೇರಿದಂತೆ‌ಏಳು ಜನ ಐಪಿಎಸ್ ದವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. state crime record bureau ದಲ್ಲಿ ಎಸ್ ಪಿ ಆಗಿದ್ದ ಲಕ್ಷ್ಮಣ ನಿಂಬರಗಿ ಅವರನ್ಬು ವಿಜಯಪುರ ಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ.

Read More
error: Content is protected !!