ಗಡಿ`ಮಹಾ’ ಕ್ಷೇತ್ರದಲ್ಲಿ ಕಮಲ ಅರಳಿಸಿದ ಅಭಯ
ಬೆಳಗಾವಿಗರು ಕಾಲಿಟ್ಟಲೆಲ್ಲ ಗೆಲುವು’ಗಡಿ`ಮಹಾ’ ಕ್ಷೇತ್ರದಲ್ಲಿ ಅರಳಿದ ಕಮಲಬೆಳಗಾವಿ. ಇಲ್ಲಿ ಉಳಿದ ವಿಷಯ ಏನೇ ಇರಲಿ. ಪಕ್ಷ ನಿಷ್ಠೆ ಮತ್ತು ಸಂಘಟನೆ ವಿಷಯದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಇಟ್ಟ ಹೆಜ್ಜೆ ಹಿಂದೆ ಇಟ್ಟ ಉದಾಹರಣೆ ಇಲ್ಲ. ಅಷ್ಟೇ ಅಲ ಪಕ್ಷದ ವಿಷಯದಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡ ಉದಾಹರಣೆ ಇಲ್ಲ.ಮತ್ತೊಂದು ಸಂಗತಿ ಎಂದರೆ, ಪಕ್ಷದ ವರಿಷ್ಠರು ಕೊಟ್ಡ ಜವಾಬ್ದಾರಿಯನ್ನು ಸಮರ್ಥವಾಗಿ ಇಲ್ಲಿಯವರೆಗೆ ನಿಭಾಯಿಸಿಕೊಂಡು ಬಂದ ಹೆಗ್ಗಳಿಕೆ ಅಭಯ ಪಾಟೀಲರಿಗಿದೆ. ಹೈಕಮಾಂಡ ಇವರ ಸಂಘಟನೆಯನ್ನು ಗಮನದಲ್ಲಿರಿಸಿಕೊಂಡು ಹಿಂದೆ … Continue reading ಗಡಿ`ಮಹಾ’ ಕ್ಷೇತ್ರದಲ್ಲಿ ಕಮಲ ಅರಳಿಸಿದ ಅಭಯ