Headlines

ಆ ಸಾವಿನ ಜೊತೆ ಸತ್ಯವೂ ಮಣ್ಣಾಯಿತಾ?

ಬೆಳಗಾವಿ ಪೊಲೀಸರು ಅಷ್ಟು ಕಟುಕರಾದರಾ? ಯಾರ ಮಾತು‌ ಕೇಳಿ ಕಣ್ಣಿದ್ದೂ ಕುರುಡರಂತಾದರಾ? ಮಗನನ್ನು ಕಳೆದುಕೊಂಡ ಆ ತಾಯಿಯ ಕಣ್ಣೀರ ಕಥೆ ಇವರಿಗೆ ಅರ್ಥ ಆಗಲಿಲ್ಲವೇ? ಇಂತಹ ಆಡಳಿತ ವ್ಯವಸ್ಥೆಯಿಂದ ನೊಂದವರಿಗೆ ನ್ಯಾಯ ಸಿಗಬಹುದಾ? ಕಿಂಚಿತ್ತಾದರೂ ಆರೋಪ ಹೊತ್ತವರಿಗೆ ರುದ್ರೇಶ ಸಾವನ್ನು ಕಂಡು ಏನೂ ಅನಿಸಲಿಲ್ಲವೇ.? ನ್ಯಾಯಕ್ಕಾಗಿ ಬಿಜೆಪಿ ಹೋರಾಟ ಇಷ್ಟೇನಾ? ಇದಕ್ಕೊಂದು ತಾರ್ಕಿಕ ಅಂತ್ಯ ಬೇಡವೇ? ತಹಶೀಲ್ದಾರ ಕಚೇರಿ ವ್ಯವಹಾರದ ಬಗ್ಗೆನೇ ಲೋಕಾಯುಕ್ತ ತನಿಖೆ ಬೇಡವೇ? ಬೆಳಗಾವಿ.. ನಿಜಕ್ಕೂ ಬೆಳಗಾವಿ ಪೊಲೀಸರು ಸಾವಿನ ಪ್ರಕರಣದಲ್ಲೂ‌ ಈ ರೀತಿಯ…

Read More

ಯಾರು ಸೋತರೆ ಯಾರು ಔಟ್..!?

ಬೆಂಗಳೂರು. ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಮುಗಿದಿದೆ. ಹೀಗಾಗಿ ಈಗ ಎಲ್ಲರ ಚಿತ್ತ ಫಲಿತಾಂಶ ದತ್ತ ನೆಟ್ಟಿದೆ. ಅದರಲ್ಲೂ ರಾಜ್ಯದ ಈ ಚುನಾವಣೆ ತಾರಕಕ್ಕೆ ಹೋಗಿದ್ದ ಸಂದರ್ಭದಲ್ಲಿಯೇ ವಕ್ಫ್ ಸಚಿವ ಜಮೀರಗ ಅಹ್ಮದ ಖಾನ್ ಆಡಿದ ಮಾತು ಕಾಂಗ್ರೆಸ್ ಗೆ ಮರ್ಮಾಘಾತವನ್ನೇ ಕೊಟ್ಟಿದೆ. ಇಲ್ಲಿ ಜಮೀರ ಅವರು ಕೇಂದ್ರ ಸಚಿವ ಕುಮಾರಸ್ಜಾಮಿ ಅವರನ್ನು ಕರಿಯ ಅಂದಿದ್ದಲ್ಲದೇ ಅವರ ಖಾಂದಾನ್ ವನ್ನು ಮುಸ್ಲೀಂರೇ ಪೈಸೆ ಟು ಪೈಸೆ ಕೊಟ್ಟು ಖರೀದಿಸುವ ತಾಕತ್ ಹೊಂದಿದ್ದಾರೆ ಎನ್ನುವ ಮಾತು ಕೇವಲ ಒಕ್ಕಲಿಗರನ್ನು…

Read More

ಬಿಜೆಪಿಗೆ ಬೆಳಗಾವಿ ಲೆಕ್ಕಕ್ಕಿಲ್ಲವಾ?

ಬೆಳಗಾವಿ. ಸರ್ಕಾರ ಅಥವಾ ಮತ್ಯಾವುದೋ ಕಾಲ ಸನ್ನಿಹಿತವಾದಾಗ ಬೆಂಗೂರಿನವರಿಗೆ ಗಡಿಭಾಗ ಬೆಳಗಾವಿ ನೆನಪಿಗೆ ಬರುತ್ತದೆ. ಅಷ್ಟೇ ಅಲ್ಲ ಇಲ್ಲಿನ ರಾಜಕಾರಣಿಗಳೂ‌ ನೆನಪಿಗೆ ಬರುತ್ತಾರೆ. ಮತ್ತೇ ಎಲ್ಲವೂ ಸುರಳಿವಾಗಿ ನಡೆದರೆ ಬೆಳಗಾವಿಗರು ನೆನಪಿಗೆ ಬರಲ್ಲ. ಬರೀ ಸಾಹುಕಾರ,‌ಅಪ್ಪಾ, ಅಣ್ಣಾ ಎಂದು ಮಾತನಾಡಿ ಹೆಗಲ ಮೇಲೆ ಕೈ ಹಾಕಿ ಕಳಿಸಿ ಬಿಡುತ್ತಾರೆ. ಈಗ ಈ ಮಾತು ಯಾಕೆಂದರೆ ರಾಜ್ಯ ಬಿಜೆಪಿ ವಕ್ಫ ವಿರುದ್ಧದ ಹೋರಾಟಕ್ಕೆ ಮೂರು ತಂಡಗಳನ್ನು ರಚಿಸಿದೆ. ಆದರೆ ಮೂರು ತಂಡಗಳಲ್ಲಿನ ಸದಸ್ಯರ ಹೆಸರನ್ನು ಗಮನಿಸಿದರೆ ಇಲ್ಲಿನವರನ್ನು ಯಾವ…

Read More

ಎಲ್ಲಿದೆ ನ್ಯಾಯ?

ನೋಂದವರನ್ನು ಗೃಹ ಬಂಧನದಲ್ಲಿ ಇಟ್ಟಿದ್ದು ಯಾರು? ಅದಕ್ಕೆ ಪೊಲೀಸರೇ ಮೌನ ಸಮ್ಮತಿ ಸೂಚಿಸಿದರಾ? ನೋಂದವರನ್ನು ಮರೆಮಾಚಿ ಪ್ರಕರಣಕ್ಕೆ ಎಳ್ಳುನೀರು ಬಿಡುವ ಹುನ್ನಾರ ಏನಾದರೂ ನಡೆಯಿತಾ? ಬೆಳಗಾವಿ. ಗಡಿನಾಡ ಬೆಳಗಾವಿ ನ್ಯಾಯ, ಅನ್ಯಾಯ ಕೇಳೊರು ಇಲ್ಲವೇ? ಅಥವಾ‌ ಆನೆ ನಡೆದಿದ್ದೇ ದಾರಿನಾ? ಇಂತಹ ಪ್ರಶ್ನೆಯನ್ನು ಮುಂದಿಟ್ಡುಕೊಂಡು ಹೊರಟರೆ ಬೆಳಗಾವಿಗರು ಹೇಳುವ ಉತ್ತರ ಒಂದೇ..! ಬೆಳಗಾವಿಯಲ್ಲಿ ನ್ಯಾಯ ಇದೆನಾ?. ಒಂದೇ ಒಂದು ವ್ಯವಸ್ಥೆ ಸರಿದಾರಿಯಲ್ಲಿ ಸಾಗುತ್ಯಿದೆಯಾ? ಅಥವಾ ನೊಂದವರಿಗೆ ಕನಿಷ್ಟ ನ್ಯಾಯ ಕೊಡಿಸುವ ಕೆಲಸವಾದರೂ ಆಗುತ್ತಿದೆಯಾ? ಸಾಂದರ್ಭಿಕ ಚಿತ್ರ ಅಂದರೆ…

Read More

ನಡುರಸ್ತೆಯಲ್ಲೇ ಸೀರೆ ಎಳೆದ ಕಿರಾತಕರು..!

ಬೆಳಗಾವಿಯಲ್ಲೊಂದು‌ ಅಮಾನವೀಯ ಘಟನೆ, ವೃದ್ಧೆಯ ಬ್ಲೌಸ‌ಹರಿದ ಕಿರಾತಕರು. ರಕ್ಷಣೆ ಕೊಡುವಂತೆ ತಾಯಿ, ಮಗಳ ಮನವಿ ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ನಡೆಯಬಾರದ ಅಮಾನವೀಯ, ಹೇಯ ಘಟನೆಯೊಂದು ನಡೆದಿದೆ. ಒಂದು ರೀತಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಇದಾಗಿದೆ. ಬೆಳಗಾವಿಯ ವಡ್ಡರವಾಡಿಯಲ್ಲಿ ದುರುಳರು ಮಹಿಳೆಯೊಬ್ಬಳ ಸೀರೆ ಎಳೆದು ಅಟ್ಟಹಾಸ ಮೆರೆದಿದ್ದಾರೆ. ಮಗಳು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಳೆಂದು ಆರೋಪಿಸಿ ಕೆಲವರು ಮನೆಗೆ ನುಗ್ಗಿ ತಾಯಿ, ಮಗಳ ಮೇಲೆ ಹಲ್ಲೆ‌ ಮಾಡಿದರು. ಸಾರ್ವಜನಿಕವಾಗಿ ವೃದ್ಧೆಯ ಬ್ಲೌಸ್ ಹರಿದು ಹಾಕಿ ಅಮಾನವೀಯವಾಗಿ ವರ್ತನೆ ಮಾಡಲಾಗಿದೆ….

Read More

ಅಧಿವೇಶನದಲ್ಲಿ ಇವೆಲ್ಲ ಚರ್ಚೆ ಆಗಬೇಕಲ್ಲವೇ?

ರೈತರ ಸಮಸ್ಯೆ ಜೊತೆಗೆ ಸಹಕಾರಿ ವಂಚನೆ ಚರ್ಚೆ ಬೇಡವೇ? ಅಪ್ಪುಗೋಳ ನಂತರ ಬೈಲಹೊಂಗಲದ ಆ ಸಾಧು ಏನು ಮಾಡಿದ್ರು ಗೊತ್ತೆ? ಸಾಧು ಬಣ್ಣ ಬಯಲು ಮಾಡೋರು ಯಾರು? ಸಾಧು ನಂಬಿ ಹಣ ಹೂಡಿಕೆ ಮಾಡಿದವರ ಗೋಳು ಕೇಳೊರು ಯಾರು? ಸಾಧು ರಾಜಕಾರಣ ಬಣ್ಣ ಬಯಲಾಗೊದು ಯಾವಾಗ? ಶಾಸಕ ಮಹಾಂತೇಶ ಕೌಜಲಗಿ ಸಾಧು ಬಣ್ಣ ತಗೀತಾರಾ? ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಇದೇ ಡಿಸೆಂಬರ 9 ರಿಂದ ಹತ್ತು ದಿನಗಳ ಕಾಲ ಚಳಿಗಾಲ ಅಧಿವೇಶನ‌ ನಡೆಯಲಿದೆ.ಅದೊಂದು ಥರಾ ಸರ್ಕಾರಿ ಜಾತ್ರೆ ಇದ್ದಂತೆ….

Read More

IPS ವರ್ಗಾವಣೆ

ಬೆಂಗಳೂರು. ಹಿರಿಯ ಐಪಿಎಸ್ ಲಕ್ಷ್ಮಣ ನಿಂಬರಗಿ ಸೇರಿದಂತೆ‌ಏಳು ಜನ ಐಪಿಎಸ್ ದವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. state crime record bureau ದಲ್ಲಿ ಎಸ್ ಪಿ ಆಗಿದ್ದ ಲಕ್ಷ್ಮಣ ನಿಂಬರಗಿ ಅವರನ್ಬು ವಿಜಯಪುರ ಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ.

Read More

ತಹಶೀಲ್ದಾರಗೆ‌ ಜಾಮೀನು ಸಿಕ್ಕಿತು..ಮುಂದೇನು?

ಬೆಳಗಾವಿಯಲ್ಲಿದೆ ಪೊಲೀಸರ ಇಬ್ಬಗೆಯ ನ್ಯಾಯ. ತಹಶೀಲ್ದಾರ ಗೆ ಜಾಮೀನು.ಮುಂದೇನು? ನೊಂದವರಿಗೆ ಸಾಕ್ಷಿ‌ನಾಶದ ಚಿಂತೆ. ಬರೀ ಪ್ರಭಲ ಸಾಕ್ಷಿ‌ ನೆಪ ಹೇಳುತ್ತ ಕಾಲಹರಣ ಮಾಡಿದ ಪೊಲೀಸರು. ಬೆಳಗಾವಿ. ಗಡಿನಾಡ ಅಷ್ಟೇ ಅಲ್ಲ ಇಡೀ ರಾಜ್ಯದ ಜನ ಅಂದುಕೊಂಡಂತೆ ತಹಶೀಲ್ದಾರ ಕಚೇರಿಯ ರುದ್ರೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡಿದ್ದಾರೆ. ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರುದ್ರೇಶ್ ಯಡವಣ್ಣವರ ವಾಟ್ಸಪ್ ಸಂದೇಶದಲ್ಲಿ ಘಟನೆಗೆ ಯಾರು ಕಾರಣರು ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದರು. ಆದರೆ ಅದರ ಮೇಲೆಯೇ ಆರೋಪ ಹೊತ್ತವರನ್ನು ಹೆಡಮುರಿ…

Read More

ಆ ರೈಲಿಗೆ ಅಂಗಡಿ ಹೆಸರಿಡಿ

ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲಾ ಕಾರ್ಯಾಲಯಕ್ಕೆ ಕೇಂದ್ರ ಸರ್ಕಾರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ಬೆಳಗಾವಿ – ಬೆಂಗಳೂರು ಸೂಪರ್ ಫಾಸ್ಟ್ ರೈಲಿಗೆ ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ್ ಅಂಗಡಿ(Suresh angadi express) ಅವರ ಹೆಸರಿಡಲು ಮನವಿ ಇಜೆಪಿಗರು ಮಾಡಿದರು. ಬೆಳಗಾವಿ ನಗರದಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಕೇಂದ್ರ ಸರ್ಕಾರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಧರ್ಮನಾಥ ಭವನದ…

Read More

ಸಾಂಗಲಿಯಲ್ಲಿ‌ ಮುಂದುವರೆದ ಮತಬೇಟೆ…

ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಸ್ವಚ್ಚತಾ ಅಭಿಯಾನ. ನಗರಸೇವಕರಿಂದ ಮತಬೇಟೆ‌ ಬಿಜೆಪಿ ಅಭ್ಯರ್ಥಿ ಪರ ವಾಲುತ್ತಿರುವ ಮತದಾರರು ಸಾಂಗಲಿ.ಕಳೆದ ಹಲವು ದಿನಗಳಿಂದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ಬಿಜೆಪಿ ಪರ ಮತಬೇಟೆ ಭರ್ಜರಿಯಾಗಿ ಮುಂದುವರೆದಿದೆ.ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿಯ ಕೆಲ‌ ನಗರಸೇವಕರು ಸೇರಿದಂತೆ ಕಾರ್ಯಕರ್ತರು ಸಾಂಗಲಿಯಲ್ಲಿಯೇ ಬೀಡು ಬಿಟ್ಟು ಮತಬೇಟೆ ಶುರುವಿಟ್ಟುಕೊಂಡಿದ್ದಾರೆ. ಪ್ರತಿದಿನ ಬೆಳ್ಳಂ ಬೆಳಿಗ್ಗೆ ಸಾಂಗಲಿಯ ಪ್ರಮುಖ ವೃತ್ತಗಳಲ್ಲಿ ಸ್ವಚ್ಚತಾ ಅಭುಯಾನ ಕೂಸ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ನಡೆದಿದೆ.ಇದೆಲ್ಲದರ ನಡುವೆ ಬೆಳಗಾವಿ…

Read More
error: Content is protected !!