
ಆ ಸಾವಿನ ಜೊತೆ ಸತ್ಯವೂ ಮಣ್ಣಾಯಿತಾ?
ಬೆಳಗಾವಿ ಪೊಲೀಸರು ಅಷ್ಟು ಕಟುಕರಾದರಾ? ಯಾರ ಮಾತು ಕೇಳಿ ಕಣ್ಣಿದ್ದೂ ಕುರುಡರಂತಾದರಾ? ಮಗನನ್ನು ಕಳೆದುಕೊಂಡ ಆ ತಾಯಿಯ ಕಣ್ಣೀರ ಕಥೆ ಇವರಿಗೆ ಅರ್ಥ ಆಗಲಿಲ್ಲವೇ? ಇಂತಹ ಆಡಳಿತ ವ್ಯವಸ್ಥೆಯಿಂದ ನೊಂದವರಿಗೆ ನ್ಯಾಯ ಸಿಗಬಹುದಾ? ಕಿಂಚಿತ್ತಾದರೂ ಆರೋಪ ಹೊತ್ತವರಿಗೆ ರುದ್ರೇಶ ಸಾವನ್ನು ಕಂಡು ಏನೂ ಅನಿಸಲಿಲ್ಲವೇ.? ನ್ಯಾಯಕ್ಕಾಗಿ ಬಿಜೆಪಿ ಹೋರಾಟ ಇಷ್ಟೇನಾ? ಇದಕ್ಕೊಂದು ತಾರ್ಕಿಕ ಅಂತ್ಯ ಬೇಡವೇ? ತಹಶೀಲ್ದಾರ ಕಚೇರಿ ವ್ಯವಹಾರದ ಬಗ್ಗೆನೇ ಲೋಕಾಯುಕ್ತ ತನಿಖೆ ಬೇಡವೇ? ಬೆಳಗಾವಿ.. ನಿಜಕ್ಕೂ ಬೆಳಗಾವಿ ಪೊಲೀಸರು ಸಾವಿನ ಪ್ರಕರಣದಲ್ಲೂ ಈ ರೀತಿಯ…