
ರುದ್ರೇಶ್ ಆತ್ಮಹತ್ಯೆ ತನಿಖಾಧಿಕಾರಿ ಬದಲು?
ಬೆಳಗಾವಿ. ಇಡೀ ರಾಜ್ಯವ್ಯಾಪಿ ಕೋಲಾಹಲ ಸೃಷ್ಡಿಸಿದ್ದ ಬೆಳಗಾವಿ ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ರುದ್ರೇಶ ಯಡವಣ್ಣವರ ಆತ್ಮಹತ್ಯೆ ಪ್ರಕರಣದ ತನಿಖಾಧಿಕಾರಿ ಈಗ ಹಠಾತ್ ಬದಲಾಗಿದ್ದಾರೆ. ಖಡೇಬಜಾರ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು.ಸಹಜವಾಗಿ ಇದನ್ನು ಅಲ್ಲಿನ ಸಿಪಿಐ ಶ್ರೀಶೈಲ ಗಾಬಿ ತನಿಖೆ ನಡೆಸುತ್ತಿದ್ದರು. ಆದರೆ ಪ್ರಕರಣದ ಗಂಭೀರತೆಯನ್ನು ಮನಗಂಡ ಪೊಲೀಸ್ ಆಯುಕ್ತರು ತನಿಖೆ ಹೊಣೆಯನ್ನು ಎಸಿಪಿ ಶೇಖರ್ ಅವರಿಗೆ ವಹಿಸಿದ್ದಾರೆ. ಈ ಆತ್ಮಹತ್ಯೆ ಪ್ರಕರಣದಲ್ಲಿ ಗೆಜೆಟೆಡ್ ಅದಿಕಾರಿಯಾಗಿರುವ ತಹಶೀಲ್ದಾರ ಬಸವರಾಜ ನಾಗರಾಳ, ರಾಜ್ಯದ ಪ್ರಭಾವಿ ಸಚಿವೆ…