ಇದೆಂತಹ ಭಂಡ ಧೈರ್ಯ ನೋಡಿ..

ಬೆಳಗಾವಿ.ಇದೊಂದು ಫೊಟೊ ನೆಳಗಾವಿ ಪೊಲೀಸ್ ವ್ಯವಸ್ಥೆ ಯಾವ ಹಂತಕ್ಕೆ ಬಂದು ತಲುಪಿದೆ ಎನ್ನುವುದನ್ನು ತೋರಿಸಿಕೊಡುತ್ತದೆ.ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸರು ಲಾಠಿಯನ್ನು ಬಿಗುಯಾಗಿ ಹಿಡಿಯದೇ ಇರುವ ಪರಿಣಾಮ ಠಾಣೆ ಮುಂದೆ ರಾಜಾರೋಷವಾಗಿ ಕುಳಿತು ಕುಡಿಯುವ ಪರಿಸ್ಥಿತಿ ಬಂದಿದೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಮದ್ಯ ವ್ಯಸನಿಯೊಬ್ಬ ನಡು ರಸ್ತೆಯಲ್ಲಿ ಪೊಲೀಸ್ ಠಾಣೆಯ ಮುಂದೆ ಸಾರಾಯಿ ಸೇವನೆ ಮಾಡುವ ವಿಡಿಯೋ ವೈರಲ್ ಆಗಿದೆ.

Read More

ಬೆಳಗಾವಿಗೆ ಇನ್ನೊಂದು ಸಚಿವ ಸ್ಥಾನ ನೀಡುವ ಕುರಿತು ಗೊತ್ತಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಶಾಸಕ ಆಸೀಫ್‌ (ರಾಜು) ಸೇಠ್‌ ಅವರು ಸಚಿವ ಸ್ಥಾನ ನೀಡಬೇಕೆಂದು ಕೇಳಿದ್ದು ನಿಜ. ಬೆಳಗಾವಿ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನೀಡುವ ಬಗ್ಗೆ ನನಗೆ ಗೊತ್ತಿಲ್ಲ. ಅಧಿವೇಶನ ನಂತರ ಎನಾಗುತ್ತದೆ ಎಂದು ಕಾಯ್ದು ನೊಡೋಣ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಸಮುದಾಯದರು ನಮ್ಮ ಭಾಗದಲ್ಲಿ ಯಾರು ಸಚಿವರಾಗಿಲ್ಲ. ಹೀಗಾಗಿ ಶಾಸಕ ಆಸೀಫ್‌ (ರಾಜು) ಸೇಠ್‌ ಅವರು ಸಚಿವ ಸ್ಥಾನ…

Read More

ಕೈಗೆಟುಕುವ ದರದಲ್ಲಿ ಮರಳು

ಸುಲಭ ಮತ್ತು ಕೈಗೆಟುಕುವ ದರಗಳಲ್ಲಿ ಮರಳು: ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಜಿಲ್ಲಾ ಮರಳು ಸಮಿತಿಗಳಿಂದಲೇ ಮರಳು ಬ್ಲಾಕ್‌ ವಿಲೇಗೆ ನಿರ್ಧಾರ ಬೆಂಗಳೂರು, ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕೈಗೆಟುಕುವ ದರಗಳಲ್ಲಿ ಮರಳು ಸಿಗಲಿ ಎಂಬ ಉದ್ದೇಶದಿಂದ ಮರಳು ನೀತಿ ಜಾರಿಗೊಳಿಸಿದ್ದು, ಆಯವ್ಯಯದಲ್ಲಿ ಘೋಷಿಸಿರುವಂತೆ ಈ ಸಮಗ್ರ ಮರಳು ನೀತಿಯನ್ನು ಗಣಿ ಇಲಾಖೆ ಅನುಷ್ಠಾನಗೊಳಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ…

Read More

ಇದೆಂತಹ ತನಿಖೆ, ವಿಚಾರಣೆ.. ಎಲ್ಲವೂ ಹೈ ಡ್ರಾಮಾ..!

ಅಕ್ರಮ‌ ಮರಳಿನ ದಂಧೆಕೋರರ ಜೊತೆ ಖಾಕಿ ಕಣ್ಷುಮುಚ್ಚಾಲೆ ಆಟ ವರದಿ ಬಂದಾಗ ತೋರಿಕೆಗೆ ವಾಹನ ಜಪ್ತಿ. ಮತ್ತೊಂದು ಕಡೆಗೆ ಅಕ್ರಮಕ್ಕಿಲ್ಲ ತಡೆ. ಹಿರೇಬಾಗೇವಾಡಿ ಠಾಣೆಯಲ್ಲಿ FIR ಆದರೂ ಪೊಲೀಸ್ ಡೋಂಟಕೇರ್. ಅಕ್ರಮ ಕಲ್ಲುಗಣಿಯಿಂದ ಹೈರಾಣಾದ ನಾಲ್ಕು ಊರಿನ ಜನ. ಬೆಳಗಾವಿ. ರಾಜ್ಯದಲ್ಲಿ ಸರ್ಕಾರ ಅನ್ನೊದು ಒಂದಿದ್ದರೆ ಆಡಳಿತ ವ್ಯವಸ್ಥೆ ಗಡಿ ಭಾಗದಲ್ಲಿ ಈ ಮಟ್ಟಕ್ಕೆ ಕುಸಿಯುತ್ತಿರಲಿಲ್ಲ. ಇಲ್ಲಿ ಸುತ್ತು ಬಳಸಿ ವಿಷಯ ಹೇಳುವ ಬದಲು ನೇರವಾಗಿ ಎಲ್ಲವನ್ನು ಓದುಗರ ಮುಂದೆ ತೆರೆದಿಡುವ ಕೆಲಸವನ್ನು ನಿಮ್ಮ e belagavi…

Read More
error: Content is protected !!