ಹರಿದ ಬಟ್ಟೆಯಲ್ಲೇ ಠಾಣೆಗೆ ಹೋದ್ರೂ ಸಿಗದ ನ್ಯಾಯ?

ಹರಿದ ಬಟ್ಟೆಯಲ್ಲೇ ಠಾಣೆಗೆ ಹೋದ್ರೂ ಸಿಗದ ನ್ಯಾಯ? ಜಮೀನು ವಿವಾದ- ವಿಧವೆ ಬೆತ್ತಲುಗೊಳಿಸಿ ಕ್ರೌರ್ಯ. ದೂರು ದಾಖಲಿಸಿ ಎಂದರೆ ಸಾಕ್ಷಿ ತಗೊಂಡು ಬಾ ಎಂದ ಪೊಲೀಸರು ಛೀ ಥೂ ಇವರೆಂಥ ಪೊಲೀಸರು. ಬೆಳಗಾವಿ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸವದತ್ತಿ ತಾಲುಕಿನ ಉಗರಗೋಳ ಸಮೀಪದ ಹರ್ಲಾಪುರದಲ್ಲಿ ವಿಧವೆಯೊಬ್ಬಳನ್ನು ಬೆತ್ತಲೆಗೊಳಿಸಿ ಕ್ರೌರ್ಯ ಮೆರೆಯಲಾಗಿದೆ.ಇದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಎಂದು ಹೇಳಲಾಗುತ್ತಿದೆ.ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಕೂಡ ಮಹಿಳೆಯನ್ನು ಬೆತ್ತಲು ಮಾಡಿ ಕ್ರೌರ್ಯ ಮೆರೆಯಲಾಗಿತ್ತು, ಆಗ ಸರ್ಕಾರ ಇದನ್ನು…

Read More

ಶಾಸಕರ ಸೌಲಭ್ಯ- PIL ದಾಖಲಿಸಲು ಸಿದ್ಧತೆ.!

ಶಾಸಕರ ಸೌಲಭ್ಯಗಳ ಕುರಿತಂತೆ ಸಾರ್ವಜನಿಕ ಅಸಮಾಧಾನ – ಹಿತಾಸಕ್ತಿ ಅರ್ಜಿಗೆ ತಯಾರಿ ಬೆಳಗಾವಿ. : ಅಧಿವೇಶನ ನಡೆಯುವ ಸಂದರ್ಭದಲ್ಲಿ ಶಾಸಕರಿಗೆ ಉಚಿತ ಊಟ-ಉಪಹಾರ ಮತ್ತು ವಿಶ್ರಾಂತಿಗಾಗಿ ರಿಕ್ಲೈನರ್ ಚೇರ್ ವ್ಯವಸ್ಥೆ ಮಾಡಿರುವ ಸರ್ಕಾರದ ಕ್ರಮವನ್ನ ಪ್ರಶ್ನಿಸಿ, ರಾಜ್ಯದ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿರುವುದು ಪ್ರಸ್ತುತ ಚರ್ಚೆಯ ವಿಷಯವಾಗಿದೆ. ಇದು ಸಾರ್ವಜನಿಕರ ತೆರಿಗೆ ಹಣದ ಅಸಮಂಜಸ ಬಳಕೆಯೆಂದು ಹಲವರು ಆರೋಪಿಸುತ್ತಿದ್ದು, ಈ ಕುರಿತು ಶೀಘ್ರದಲ್ಲೇ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲಿಸಲಾಗುವುದು ಎಂದು ಸಾಮಾಜಿಕ…

Read More

ಸಮಸ್ಯೆಗಳ ಸಾಗರದಲ್ಲಿ ಪರಿಹಾರದ ಹುಡುಕಾಟ.!’

ಪಾಲಿಕೆ ನೂತನ ಸಾರಥಿಗೆಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹೊಸ ಯುಗ ಈಗ ಆರಂಭವಾಗಿದೆ. ಮೇಯರ್ ಮಂಗೇಶ ಪವಾರ್ ಮತ್ತು ಉಪಮೇಯರ್ ಆಗಿ ವಾಣಿ ವಿಲಾಸ್ ಜೋಶಿ ಅಧಿಕಾರ ಸ್ವೀಕರಿಸಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ, ಈ ಇಬ್ಬರೂ ಪಾಲಿಕೆಯ ಪ್ರವೇಶಕ್ಕೂ ಮುನ್ನ ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿ ಅಧಿಕಾರ ಸ್ವೀಕರಿಸಿದರು.ಈಗ ಬೆಳಗಾವಿಯ ಸಾಮಾನ್ಯ ನಾಗರಿಕರಿಂದ ಹಿಡಿದು ಉದ್ಯಮಿಗಳವರೆಗೆ, ಕೂಲಿ ಕಾರ್ಮಿಕರಿಂದ ವಿದ್ಯಾರ್ಥಿಗಳವರೆಗೆ ಎಲ್ಲರಿಗೂ ಈ ಹೊಸ ಆಡಳಿತದ ಮೇಲೆ ಅಪಾರ ನಿರೀಕ್ಷೆಯಿದೆ. ಸಮಾಧಾನಕರ ಸಂಗತಿ ಎಂದರೆ, ಅಭಿವೃದ್ಧಿ ವಿಷಯದಲ್ಲಿ ಹಠವಾದಿ ಎಂದೇ…

Read More

महापालिका पायऱ्यांना वंदन केलेले महापौर आणि उपमहापौर

बेळगाव: नवीन निवडून आलेले महापौर मंगेश पवार आणि उपमहापौर वाणी विलास जोशी यांनी आज पदभार स्वीकारला. निवड झालेल्या दिवसापासूनच या दोघांनीही त्यांच्या निवडीस सहकार्य करणाऱ्यांना प्रत्यक्ष भेटून कृतज्ञता व्यक्त करण्याचे कार्य केले. आज सकाळीही पक्षाच्या अनेक मान्यवरांना भेटल्यानंतर महापौर आणि उपमहापौर महापालिकेत प्रवेश केले. लक्षवेधी बाब म्हणजे, महापालिकेत प्रवेश करण्यापूर्वी दोघांनीही प्रवेशद्वाराच्या पायऱ्यांना वंदन करून…

Read More

ಪಾಲಿಕೆ ಮೆಟ್ಟಿಲುಗಳಿಗೆ ನಮಸ್ಕರಿಸಿದ ಮೇಯರ್, ಉಪಮೇಯರ್..

..ಬೆಳಗಾವಿ. ನೂತನವಾಗಿ ಮಹಾನಗರ ಪಾಲಿಕೆಗೆ ಆಯ್ಕೆಗೊಂಡ ಮೇಯರ್ ಮಂಗೇಶ ಪವಾರ ಮತ್ತು ಉಪಮೇಯರ ವಾಣಿ ವಿಲಾಸ ಜೋಶಿ ಇಂದು ಅಧಿಕಾರ ಸ್ವೀಕರಿಸಿದರು. ಆಯ್ಕೆಯಾದ ದಿನದಿಂದಲೇ ಇವರಿಬ್ವರೂ ತಮ್ಮ ಆಯ್ಕೆಗೆ ಸಹಕರಿಸಿದವರನ್ನು ಖುದ್ದು ಭೆಟ್ಟಿ ಮಾಡಿ ಕೃತಜ್ಞತೆ ಹೇಳುವ ಕೆಲಸ ಮಾಡಿದರು. ಇಂದೂ ಬೆಳಿಗ್ಗೆ ಸಹ ಪಕ್ಷದ ಹಲವು ಗಣ್ಯರನ್ನು ಭೆಟ್ಟಿ ಯಾದ ಮೇಯರ್ ಮತ್ತು ಉಪಮೇಯರ ಅವರು ಮಹಾನಗರ ಪಾಲಿಕೆ ಪ್ರವೇಶ ಮಾಡಿದರು. ಗಮನಿಸಬೇಕಾದ ಸಂಗತಿ ಎಂದರೆ, ಇವರಿಬ್ಬರೂ ಸಹ ಪಾಲಿಕೆ ಪ್ರವೇಶಕ್ಕೆ ಮುನ್ನವೇ ಪ್ರವೇಶ ದ್ವಾರದ…

Read More
error: Content is protected !!