
ಕಾರು ವಂಚಕನ ಬಂಧನ
ನಂಬಿಕೆ ದ್ರೋಹವೆಸಗಿದ ಕಾರು ವಂಚಕನ ಬಂಧನ ಬೆಳಗಾವಿ, : ನಂಬಿಕೆ ದ್ರೋಹವೆಸಗಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಮಹೇಶ ಜಗದೀಶ ಪಾಟೀಲ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಜ್ಯೋತಿನಗರ, ಕಂಗ್ರಾಳಿ ಕೆ.ಎಚ್. ಬೆಳಗಾವಿಯ ನಿವಾಸಿಯಾಗಿದ್ದಾನೆ.ಮಹೇಶ ಪಾಟೀಲ ಕಾರು ಮಾಲೀಕರ ವಿಶ್ವಾಸ ಗಳಿಸಿ, ವಾಹನವನ್ನು ಬಳಸುವ ನೆಪದಲ್ಲಿ ಪಡೆದು, ನಂತರ ಅದನ್ನು ಹಿಂದಿರುಗಿಸದೆ ಮೊಬೈಲ್ ಸ್ವಿಚ್ಆಫ್ ಮಾಡಿದ್ದನು. ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಪೊಲೀಸರ ಕಾರ್ಯಾಚರಣೆ: ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು…