Headlines

Minister Satish Jarkiholi to Receive Honorary Doctorate Degrees

Three Individuals, Including Minister Satish Jarkiholi, to Receive Honorary Doctorate Degrees Bengaluru: Karnataka State Open University (KSOU) will confer honorary doctorate degrees on three distinguished individuals, including the state’s Minister for Public Works, Satish L. Jarkiholi. Among the recipients are C.M. Irfanulla Shariff, Chairman of Ideal Education Society, and Dr. Dakshayini S. Appa, Chairman of…

Read More

ಸಚಿವ ಸತೀಶ್ ಜಾರಕಿಹೊಳಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಒಳಗೊಂಡು ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಬೆಂಗಳೂರು: ಸರಳ ಸಜ್ಜನಿಕೆಯ ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಎಲ್. ಜಾರಕಿಹೊಳಿ ಸೇರಿದಂತೆ ಶ್ರೇಷ್ಠ ವ್ಯಕ್ತಿತ್ವ ಹೊಂದಿರುವ ಮೂವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ‌ನೀಡಲಿದೆ. ಐಡಿಯಲ್ ಎಜ್ಯುಕೇಷನ್ ಸೊಸೈಟಿ ಛೇರ್ಮನ್ ಸಿ.ಎಂ. ಇರ್ಪಾನುಲ್ಲಾ ಷರೀಫ್ ಮತ್ತು ಕಲಬುರಗಿಯ ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಚೇರ್ಮನ್ ಡಾ. ದಾಕ್ಷಯಿಣಿ ಎಸ್. ಅಪ್ಪ ಇವರಿಗೆ ಕೂಡ ಕರ್ನಾಟಕ ರಾಜ್ಯ ಮುಕ್ತ…

Read More

ಲಂಡನ್ ಭೂಮಿಯಲ್ಲಿ ಕನ್ನಡದ ಗಂಧ!

ಲಂಡನ್ ಭೂಮಿಯಲ್ಲಿ ಕನ್ನಡದ ಗಂಧ! ತ್ರಿವರ್ಣ ಧ್ವಜ ಮತ್ತು ಪುನೀತ್‌ ಫೋಟೋ ಪ್ರದರ್ಶನದಿಂದ ಮೆರೆದ ಕನ್ನಡಿಗರು, ವಿದೇಶದಲ್ಲಿ ಕನ್ನಡ ಪ್ರೇಮ ಮೆರೆದ ಬೆಳಗಾವಿ ಹುಡುಗ ಅನಿಕೇತ್..ಮತ್ತು‌ ಬೆಂಗಳೂರಿನ ಯಶಸ್ವಿನಿ ಲಂಡನ್ ಯೂರೋಪಿನ ಹೃದಯಭೂಮಿ ಲಂಡನ್ ಬಳಿಯ ಪೋರ್ಟ್ಸ ಮೌಥ್ ಯುನಿವರ್ಸಿಟಿ ಯಲ್ಲಿ ಕನ್ನಡಿಗ ವಿದ್ಯಾರ್ಥಿಗಳು ತಾಯ್ನಾಡಿನ ಸುವಾಸನೆ ಪಸರಿಸಿದ ಅದ್ಭುತ ದಿನ.ಭಾರತ ತ್ರಿವರ್ಣ ಧ್ವಜವು ಸೇರಿದಂತೆ ಕನ್ನಡಿಗರ ಹೃದಯವೂಸಹ ಸಂತಸದಿಂದ ತೇಲಿದ ಕ್ಷಣ ಅದಾಗಿತ್ತು. ಬೆಳಗಾವಿ ಮಹಾನಗರ ಪಾಲಿಕೆಯ ಉಪಮಹಾಪೌರರಾದ ವಾಣಿ ವಿಲಾಸ ಜೋಶಿ ಅವರ ಪುತ್ರ…

Read More

ದೇವಸ್ಥಾನದ‌ ಮೇಲೆ ಕಲ್ಲು ತೂರಿದ ಭೂಪ

ಬೆಳಗಾವಿ ಪಾಂಗುಳ ಗಲ್ಲಿಯಲ್ಲಿ ಶ್ರೀ ಅಶ್ವತ್ಥಾಮ ದೇವಸ್ಥಾನದ‌ ಮೇಲೆ ಕಲ್ಲು ತೂರಿದ ಭೂಪ ಅಶ್ವತ್ಥಾಮ ದೇವಸ್ಥಾನದ‌ ಮೇಲೆ ಕಲ್ಲು ತೂರಿದ ಘಟನೆ ಬೆಳಗಾವಿ ನಗರದ ‌ಪಾಂಗುಳ ಗಲ್ಲಿಯಲ್ಲಿ ನಡೆದಿದೆ.‌ ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ದೇವಸ್ಥಾನದ ಮೇಲೆ ಕಲ್ಲು ತೂರಿದ್ದಾನೆ. ಕಲ್ಲು ತೂರಿದ ವ್ಯಕ್ತಿಯನ್ನು ಉಜ್ವಲ್ ನಗರದ ನಿವಾಸಿ ಯಾಶೀರ್ ಎಂದು ಗುರುತಿಸಲಾಗಿದೆ.‌ ಕಲ್ಲು ತೂರಿದವ… ದೇವಸ್ಥಾನದ ಮೇಲೆ ಕಲ್ಲು ತೂರುತ್ತಿದ್ದಂತೆ ಯಾಶೀರ್ ನನ್ನು ಸ್ಥಳೀಯರು ಹಿಡಿದು ಕಂಬಕ್ಕೆ ಕಟ್ಟಿಹಾಕಿದ್ದಾರೆ. ಈ ವೇಳೆ ಸ್ಥಳೀಯರು ಆತನನ್ನು ಕಂಬಕ್ಕೆ‌ ಕಟ್ಟಿ…

Read More

पोलीस ठाणे जमिनीच्या बेकायदेशीर बळकावणीचे केंद्र बनले आहेत…

बेंगळुरू:बेळगावातील पोलीस ठाणे आता फक्त कायदा आणि सुव्यवस्थेची केंद्रे राहिली नसून, ते जमिनीच्या बेकायदेशीर बळकावणीसाठीचे केंद्र बनले आहेत! बेळगाव दक्षिणचे आमदार अभय पाटील यांनी विधानसभेत हे धक्कादायक विधान केले. त्यांनी काही वैयक्तिक सहाय्यक (PA) आणि पोलीस अधिकारी थेट जमिनीच्या बेकायदेशीर हस्तगत प्रकरणात सामील असल्याचा आरोप केला. त्यांच्या मते, हे PA आमदारांची नावे वापरून लोकांची जमीन…

Read More

ಪೊಲೀಸ್ ಠಾಣೆಗಳು ಜಾಗೆ ಕಬ್ಜಾ ಕೇಂದ್ರಗಳಾಗಿವೆ…

ಪೊಲೀಸ್ ಠಾಣರಗಳು ಜಾಗೆ ಕಬ್ಜಾ ಲೇಂದ್ರಗಳಾಗಿವೆ… ವಿಧಾನಸಭೆ ಅಧಿವೇಶನದಲ್ಲಿ ಶಾಸಕ. ಅಭಯ ಪಾಟೀಲ ಗಂಭೀರ ಆರೋಪ. ಪಿಎಗಳೇ ಬೆಟ್ಟಿಂಗ್ ಧಂಧೆಯಲ್ಲಿ ಶಾಮೀಲು. ಬೆಂಗಳೂರು.ಬೆಳಗಾವಿ ಪೊಲೀಸ್ ಸ್ಟೇಷನ್ ಅಂದ್ರೆ ಜಾಗೆ ಕಬ್ಜಾ ಮಾಡುವ ಕೇಂದ್ರಗಳಾಗಿವೆ..ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ವಿಧಾನ ಸಭೆಯಲ್ಲಿ ಹೇಳಿದ ಮಾತಿದು . ಇದರಲ್ಲಿ ಕೆಲವರ ಪಿಎಗಳು, ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಪಿಎಗಳು ಶಾಸಕರ ಹೆಸರು ಹೇಳಿ ಜಾಗೆ ಕಬ್ಜಾ ಮಾಡುವ‌ ಕೆಲಸ ಮಾಡುತ್ತಿದ್ದಾರೆಂದರು. ಅಷ್ಟೇ ಅಲ್ಲ ಬೆಳಗಾವಿ ಜಿಲ್ಲೆಯ ಬಹುತೇಕ ಪಿಎಗಳ…

Read More

Shame on such police..!

Justice denied even after going to the police station in torn clothes? Land dispute – Widow stripped and tortured. When asked to file a complaint, police demanded evidence. Shame on such police! Belagavi The government and authorities have successfully put an end to an inhumane practice that had been ongoing for many years at the…

Read More

ಹರಿದ ಬಟ್ಟೆಯಲ್ಲೇ ಠಾಣೆಗೆ ಹೋದ್ರೂ ಸಿಗದ ನ್ಯಾಯ?

ಹರಿದ ಬಟ್ಟೆಯಲ್ಲೇ ಠಾಣೆಗೆ ಹೋದ್ರೂ ಸಿಗದ ನ್ಯಾಯ? ಜಮೀನು ವಿವಾದ- ವಿಧವೆ ಬೆತ್ತಲುಗೊಳಿಸಿ ಕ್ರೌರ್ಯ. ದೂರು ದಾಖಲಿಸಿ ಎಂದರೆ ಸಾಕ್ಷಿ ತಗೊಂಡು ಬಾ ಎಂದ ಪೊಲೀಸರು ಛೀ ಥೂ ಇವರೆಂಥ ಪೊಲೀಸರು. ಬೆಳಗಾವಿ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸವದತ್ತಿ ತಾಲುಕಿನ ಉಗರಗೋಳ ಸಮೀಪದ ಹರ್ಲಾಪುರದಲ್ಲಿ ವಿಧವೆಯೊಬ್ಬಳನ್ನು ಬೆತ್ತಲೆಗೊಳಿಸಿ ಕ್ರೌರ್ಯ ಮೆರೆಯಲಾಗಿದೆ.ಇದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಎಂದು ಹೇಳಲಾಗುತ್ತಿದೆ.ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಕೂಡ ಮಹಿಳೆಯನ್ನು ಬೆತ್ತಲು ಮಾಡಿ ಕ್ರೌರ್ಯ ಮೆರೆಯಲಾಗಿತ್ತು, ಆಗ ಸರ್ಕಾರ ಇದನ್ನು…

Read More

ಶಾಸಕರ ಸೌಲಭ್ಯ- PIL ದಾಖಲಿಸಲು ಸಿದ್ಧತೆ.!

ಶಾಸಕರ ಸೌಲಭ್ಯಗಳ ಕುರಿತಂತೆ ಸಾರ್ವಜನಿಕ ಅಸಮಾಧಾನ – ಹಿತಾಸಕ್ತಿ ಅರ್ಜಿಗೆ ತಯಾರಿ ಬೆಳಗಾವಿ. : ಅಧಿವೇಶನ ನಡೆಯುವ ಸಂದರ್ಭದಲ್ಲಿ ಶಾಸಕರಿಗೆ ಉಚಿತ ಊಟ-ಉಪಹಾರ ಮತ್ತು ವಿಶ್ರಾಂತಿಗಾಗಿ ರಿಕ್ಲೈನರ್ ಚೇರ್ ವ್ಯವಸ್ಥೆ ಮಾಡಿರುವ ಸರ್ಕಾರದ ಕ್ರಮವನ್ನ ಪ್ರಶ್ನಿಸಿ, ರಾಜ್ಯದ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿರುವುದು ಪ್ರಸ್ತುತ ಚರ್ಚೆಯ ವಿಷಯವಾಗಿದೆ. ಇದು ಸಾರ್ವಜನಿಕರ ತೆರಿಗೆ ಹಣದ ಅಸಮಂಜಸ ಬಳಕೆಯೆಂದು ಹಲವರು ಆರೋಪಿಸುತ್ತಿದ್ದು, ಈ ಕುರಿತು ಶೀಘ್ರದಲ್ಲೇ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲಿಸಲಾಗುವುದು ಎಂದು ಸಾಮಾಜಿಕ…

Read More
error: Content is protected !!