Headlines

ಸಮಸ್ಯೆಗಳ ಸಾಗರದಲ್ಲಿ ಪರಿಹಾರದ ಹುಡುಕಾಟ.!’

ಪಾಲಿಕೆ ನೂತನ ಸಾರಥಿಗೆಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹೊಸ ಯುಗ ಈಗ ಆರಂಭವಾಗಿದೆ. ಮೇಯರ್ ಮಂಗೇಶ ಪವಾರ್ ಮತ್ತು ಉಪಮೇಯರ್ ಆಗಿ ವಾಣಿ ವಿಲಾಸ್ ಜೋಶಿ ಅಧಿಕಾರ ಸ್ವೀಕರಿಸಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ, ಈ ಇಬ್ಬರೂ ಪಾಲಿಕೆಯ ಪ್ರವೇಶಕ್ಕೂ ಮುನ್ನ ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿ ಅಧಿಕಾರ ಸ್ವೀಕರಿಸಿದರು.ಈಗ ಬೆಳಗಾವಿಯ ಸಾಮಾನ್ಯ ನಾಗರಿಕರಿಂದ ಹಿಡಿದು ಉದ್ಯಮಿಗಳವರೆಗೆ, ಕೂಲಿ ಕಾರ್ಮಿಕರಿಂದ ವಿದ್ಯಾರ್ಥಿಗಳವರೆಗೆ ಎಲ್ಲರಿಗೂ ಈ ಹೊಸ ಆಡಳಿತದ ಮೇಲೆ ಅಪಾರ ನಿರೀಕ್ಷೆಯಿದೆ. ಸಮಾಧಾನಕರ ಸಂಗತಿ ಎಂದರೆ, ಅಭಿವೃದ್ಧಿ ವಿಷಯದಲ್ಲಿ ಹಠವಾದಿ ಎಂದೇ…

Read More

महापालिका पायऱ्यांना वंदन केलेले महापौर आणि उपमहापौर

बेळगाव: नवीन निवडून आलेले महापौर मंगेश पवार आणि उपमहापौर वाणी विलास जोशी यांनी आज पदभार स्वीकारला. निवड झालेल्या दिवसापासूनच या दोघांनीही त्यांच्या निवडीस सहकार्य करणाऱ्यांना प्रत्यक्ष भेटून कृतज्ञता व्यक्त करण्याचे कार्य केले. आज सकाळीही पक्षाच्या अनेक मान्यवरांना भेटल्यानंतर महापौर आणि उपमहापौर महापालिकेत प्रवेश केले. लक्षवेधी बाब म्हणजे, महापालिकेत प्रवेश करण्यापूर्वी दोघांनीही प्रवेशद्वाराच्या पायऱ्यांना वंदन करून…

Read More

ಪಾಲಿಕೆ ಮೆಟ್ಟಿಲುಗಳಿಗೆ ನಮಸ್ಕರಿಸಿದ ಮೇಯರ್, ಉಪಮೇಯರ್..

..ಬೆಳಗಾವಿ. ನೂತನವಾಗಿ ಮಹಾನಗರ ಪಾಲಿಕೆಗೆ ಆಯ್ಕೆಗೊಂಡ ಮೇಯರ್ ಮಂಗೇಶ ಪವಾರ ಮತ್ತು ಉಪಮೇಯರ ವಾಣಿ ವಿಲಾಸ ಜೋಶಿ ಇಂದು ಅಧಿಕಾರ ಸ್ವೀಕರಿಸಿದರು. ಆಯ್ಕೆಯಾದ ದಿನದಿಂದಲೇ ಇವರಿಬ್ವರೂ ತಮ್ಮ ಆಯ್ಕೆಗೆ ಸಹಕರಿಸಿದವರನ್ನು ಖುದ್ದು ಭೆಟ್ಟಿ ಮಾಡಿ ಕೃತಜ್ಞತೆ ಹೇಳುವ ಕೆಲಸ ಮಾಡಿದರು. ಇಂದೂ ಬೆಳಿಗ್ಗೆ ಸಹ ಪಕ್ಷದ ಹಲವು ಗಣ್ಯರನ್ನು ಭೆಟ್ಟಿ ಯಾದ ಮೇಯರ್ ಮತ್ತು ಉಪಮೇಯರ ಅವರು ಮಹಾನಗರ ಪಾಲಿಕೆ ಪ್ರವೇಶ ಮಾಡಿದರು. ಗಮನಿಸಬೇಕಾದ ಸಂಗತಿ ಎಂದರೆ, ಇವರಿಬ್ಬರೂ ಸಹ ಪಾಲಿಕೆ ಪ್ರವೇಶಕ್ಕೆ ಮುನ್ನವೇ ಪ್ರವೇಶ ದ್ವಾರದ…

Read More

आव्हानांच्या सागरात पुढे चालणाऱ्या नव्या नेतृत्वाची लढत

बेळगावचे नेतृत्व स्वीकारणारे महापौर आणि उपमहापौर! आव्हानांच्या सागरात पुढे चालणाऱ्या नव्या नेतृत्वाची लढत बेळगाव महानगरपालिकेच्या नवीन पर्वाची सुरुवात झाली आहे. मंगेश पवार महापौर, आणि वाणी विलास जोशी उपमहापौर म्हणून पदभार स्वीकारला आहे. सामान्य नागरिकांपासून उद्योजकांपर्यंत, रोजंदारी कामगारांपासून विद्यार्थ्यांपर्यंत, प्रत्येकालाच नव्या प्रशासनाकडून मोठ्या अपेक्षा आहेत. मात्र, ही वाट सोपी नाही. तात्काळ बदल होणार नाहीत, आणि अनेक…

Read More

ಮಂಗೇಶ ಮೇಯರ್, ವಾಣಿ ಜೋಶಿ ಉಪಮೇಯರ್…!

ಬೆಳಗಾವಿ ಮಹಾನಗರ ಪಾಲಿಕೆ: ಮರಾಠಿಗ ಮಂಗೇಶ ಮೇಯರ್, ಕನ್ನಡತಿ ವಾಣಿ ಉಪಮೇಯರ್ ಬೆಳಗಾವಿ: ಬೆಳಗಾವಿಯ 23ನೇ ಅವಧಿಯ ಮೇಯರ್ ಆಗಿ ಮಂಗೇಶ ಪವಾರ ಹಾಗೂ‌ ಉಪಮೇಯರ್ ಆಗಿ ವಾಣಿ‌ ವಿಲಾಸ ಜೋಶಿ‌ ಶನುವಾರ ಪ್ರಚಂಡ ಬಹುಮತದಿಂದ ಆಯ್ಕೆಯಾದರು. ಮೇಯರ್ ಸ್ಥಾನ ಸಾಮಾನ್ಯ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 40 ಸದಸ್ಯರನ್ನು ಹೊಂದಿರುವ ಬಿಜೆಪಿ ಗುಂಪು ಮತ್ತೊಮ್ಮೆ ಪಾಲಿಕೆ‌ ಚುಕ್ಕಾಣಿ ‌ಹಿಡಿಯಿತು. ಮಂಗೇಶ 41ನೇ ವಾರ್ಡಿನ ಸದಸ್ಯ, ವಾಣಿ 43ನೇ ವಾರ್ಡಿನ ಸದಸ್ಯೆಯಾಗಿದ್ದಾರೆ.ಈ ಎರಡೂ‌ ವಾರ್ಡುಗಳು…

Read More

ಮೇಯರ್ ಚುನಾವಣೆ- ಇಬ್ಬರು ನಗರಸೇವಕರ ಹೆಸರು ಸೇರ್ಪಡೆ

ಬೆಳಗಾವಿ.ಹೈಕೋರ್ಟ ನಿದರ್ೇಶನದಂತೆ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಇಬ್ಬರು ನಗರಸೇವಕರ ಹೆಸರು ಸೇರ್ಪಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೇಯರ್ ಚುನಾವಣೆ ಮುಂದಕ್ಕೆ ಹೋಗಬಹುದು ಎನ್ನುವ ಅನಿಶ್ಚಿತತೆ ದೂರವಾಗಿದೆ. ಈ ಹಿನ್ನೆಲೆಯಲ್ಲಿ ಬರುವ ದಿ 15 ರಂದೇ ಚುನಾವಣೆ ನಡೆಯುವುದು ಖಚಿತವಾದಂತಾಗಿದೆ. ತಿನಿಸು ಕಟ್ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು ಬಿಜೆಪಿ ನಗರಸೇವಕರಾದ ಜಯಂತ ಜಾಧವ ಮತ್ತು ಮಂಗೇಶ ಪವಾರ್ ಅವರ ಸದಸ್ಯತ್ವ ರದ್ದುಗೊಳಿಸಿ ಆದೇಶ ಮಾಡಿದ್ದರು,ಈ ಕುರಿತು ನ್ಯಾಯಕೋರಿ ಅವರಿಬ್ಬರೂ ಶಾಸಕ ಅಭಯ ಪಾಟೀಲರ…

Read More

ರಾಮತೀರ್ಥ ನಗರದ ಜನತೆಗೆ ಹೋಳಿ ಹಬ್ಬದ ಗಿಫ್ಟ್

ರಾಮತೀರ್ಥ ನಗರದ ಜನತೆಗೆ ಹೋಳಿ ಹಬ್ಬದ ಗಿಫ್ಟ್25 ಕೋಟಿ ರೂ. ಕಾಮಗಾರಿಗಳಿಗೆ ಅನುಮೋದನೆ. ಬೆಳಗಾವಿ:ಹೋಳಿ ಹಬ್ಬದ ಶುಭ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ 46 ರ ರಾಮತೀರ್ಥನಗರದ ನಿವಾಸಿಗಳ ಬಹುದಿನಗಳ ಬೇಡಿಕೆ ಈಡೇರಿದೆ.ಈ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ಮಹಾನಗರ ಪಾಲಿಕೆ ಮತ್ತು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಜಂಟಿಯಾಗಿ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ. ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ, ಬೂಡಾ ಆಯುಕ್ತ ಶಕೀಲ್ ಅಹ್ಮದ್ ಮತ್ತು ನಗರ ಸೇವಕ ಹಣಮಂತ ಕೊಂಗಾಲಿ ಅವರ…

Read More
error: Content is protected !!