
ಪಾಲಿಕೆಯಲ್ಲಿ ಕಾಂಗ್ರೆಸ್ ನಗರಸೇವಕನ ದಬ್ಬಾಳಿಕೆ..
ಬೆಳಗಾವಿ ಕರ್ತವ್ಯನಿರತ ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ಅಧಿಕಾರಿ ಮೇಲೆ ಕಾಂಗ್ರೆಸ್ ನಗರಸೇವಕರೊಬ್ಬರು ದರ್ಪ ಮೆರೆದ ಘಟನೆ ಇಂದು ನಡೆದಿದೆ. ಅಶೋಕ ನಗರ ವಾರ್ಡನ ನಗರಸೇವಕ ರಿಯಾಜ ಕಿಲ್ಲೆದಾರ ಎಂಬಾತನೇ ಕರ್ತವ್ಯನಿರತ. ಕಂದಾಯ ಶಾಖೆ ಅಧಿಕಾರಿ ಆನಿಶೆಟ್ಟರ್ ಮೇಲೆ ದರ್ಪ, ಪುಂಡಾಟಿಕೆ ನಡೆಸಿದರು ಎಂದು ಹೇಳಲಾಗಿದೆ. ಇಲ್ಲಿ ನಗರಸೇವಕರು ತಮಗೆ ಸಂಬಂಧಪಡದ ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ PID. ಮಾಡಿಕೊಡುವಂತೆ ಕಂಸಾಯ ಶಾಖೆ ಅಧಿಕಾರಿಗೆ ಕಳೆದ ದಿನ ಸಂಜೆ ಹೇಳಿದ್ದರಂತೆ. ಆಗ ಅವರು ನಾಳೆ ದಾಖಲೆ ಗಮನಿಸುವುದಾಗಿ…