Headlines

ಪಾಲಿಕೆಯಲ್ಲಿ ಕಾಂಗ್ರೆಸ್ ನಗರಸೇವಕನ ದಬ್ಬಾಳಿಕೆ..

ಬೆಳಗಾವಿ‌ ಕರ್ತವ್ಯನಿರತ ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ಅಧಿಕಾರಿ ಮೇಲೆ ಕಾಂಗ್ರೆಸ್ ನ‌ಗರಸೇವಕರೊಬ್ಬರು ದರ್ಪ ಮೆರೆದ ಘಟನೆ ಇಂದು ನಡೆದಿದೆ. ಅಶೋಕ ನಗರ ವಾರ್ಡನ‌ ನಗರಸೇವಕ ರಿಯಾಜ ಕಿಲ್ಲೆದಾರ ಎಂಬಾತನೇ ಕರ್ತವ್ಯ‌ನಿರತ. ಕಂದಾಯ ಶಾಖೆ ಅಧಿಕಾರಿ ಆನಿಶೆಟ್ಟರ್ ಮೇಲೆ ದರ್ಪ, ಪುಂಡಾಟಿಕೆ ನಡೆಸಿದರು ಎಂದು ಹೇಳಲಾಗಿದೆ. ಇಲ್ಲಿ ನಗರಸೇವಕರು ತಮಗೆ ಸಂಬಂಧಪಡದ ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ PID. ಮಾಡಿಕೊಡುವಂತೆ ಕಂಸಾಯ ಶಾಖೆ ಅಧಿಕಾರಿಗೆ ಕಳೆದ ದಿನ ಸಂಜೆ ಹೇಳಿದ್ದರಂತೆ. ಆಗ ಅವರು ನಾಳೆ ದಾಖಲೆ ಗಮನಿಸುವುದಾಗಿ…

Read More

बेळगाव महापालिकेसाठी आर्थिक पूर…

बेळगाव –सरकार अनेक लोकहितकारी योजना लागू करते, पण त्या योग्य प्रकारे अंमलात आणल्या जात नाहीत. योजना प्रभावीपणे राबवण्यासाठी प्रशासनातील अधिकाऱ्यांनी जबाबदारी घेतली पाहिजे. जर अधिकारी मनापासून कामाला लागले, तर त्या योजनांचे फायदे किती मोठे असू शकतात याचे उत्तम उदाहरण म्हणजे बेळगाव महापालिका. सरळ भाषेत सांगायचे तर, राज्य सरकारने ‘ई-खाते’ आणि ‘बी-खाते’ ही महत्त्वाकांक्षी योजना सुरू…

Read More

E-Khata Revitalizes the Belagavi City Corporation

E-Khata Revitalizes the Municipality Belagavi – The government introduces numerous public welfare schemes, but many fail due to poor execution. For any initiative to succeed, officials must take responsibility and ensure proper implementation. The Belagavi City Corporation has set a remarkable example of how dedicated efforts can yield significant results. The Karnataka government launched the…

Read More

ಬೆಳಗಾವಿ ಪಾಲಿಕೆ ಕೈ ಹಿಡಿದ E khata

ಇ ಖಾತಾ, ಬಿ ಖಾತಾ- ಪಾಲಿಕೆಗೆ ಮರುಜೀವ ಕೊಟ್ಟ ಯೋಜನೆ. 20 ದಿನದಲ್ಲಿ ಬರೊಬ್ಬರಿ 3 ಕೋಟಿ ಸಂಗ್ರಹ. ಈ ಯೋಜನೆಗೆ ಜನರಿಂದ ಉತ್ತಮ‌ ಸ್ಪಂದನೆ. ಕಂದಾಯ ಶಾಖೆಗೆ ತುರ್ತು ಚಿಕಿತ್ಸೆ ನೀಡಬೇಕಾಗಿದೆ. ಅಲ್ಲಿದ್ದವರನ್ಬು ಎತ್ತಂಗಡಿ ಮಾಡಿ ತನಿಖೆ ನಡೆಸಬೇಕು. ಬೆಳಗಾವಿ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಅವುಗಳು ವ್ಯವಸ್ಥಿತವಾಗಿ ಅನುಷ್ಠಾನಗೊಳ್ಳುವುದಿಲ್ಲ. ಆದರೆ ಯೋಜನೆಗಳು ವ್ಯವಸ್ಥಿತವಾಗಿ ಅನುಷ್ಠಾನ ಗೊಳ್ಳಬೇಕಾದರೆ ಅಧಿಕಾರಿಗಳು ಮನಸ್ಸು ಮಾಡಬೇಕು. ಅವರು ಮನಸ್ಸುಗೊಟ್ಟು ಕೆಲಸ ಮಾಡಿದರೆ ಮಾತ್ರ ಯೋಜನೆಗಳ ಲಾಭ…

Read More

ಸಂಜೆಗೆ ಫಲಿತಾಂಶ್. ಏನಾಗಲಿ ಅವರಿಬ್ಬರ ಭವಿಷ್ಯ

ಬೆಂಗಳೂರು ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರಿಬ್ಬರ ಸದಸ್ಯತ್ವ ಅನರ್ಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಯುಡಿ ಸೆಕ್ರೆಟರಿ ಕೋರ್ಟ ವಿಚಾರಣೆ ಪೂರ್ಣಗೊಳಿಸಿದೆ. ಆದರೆ ತೀರ್ಪನ್ನು ಸಂಜೆಯವರೆಗೆ ಕಾಯ್ದಿರಿಸಿದೆ. ಇಬ್ಬರು ನಗರಸೇವಕರ ಸದಸ್ಯತ್ವ ಅನರ್ಹ ಪ್ರಕರಣವನ್ಬು ಇಂದು ಮಧ್ಯಾಹ್ನ 3 ಕ್ಕೆ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಯಿತು ಎರಡೂ ಕಡೆಯ ಪ್ರಭಲವಾದವನ್ನು ಆಲಿಸಿ ನಂತರ ತೀರ್ಪನ್ನು ಸಂಜೆವರೆಗೆ ಕಾಯ್ದಿರಿಸಿದರು. ಹೀಗಾಗಿ ಇದು ತೀವ್ರ ಕುತೂಹಲ ಕೆರಳಿಸಿದೆಬೆಳಗಾವಿ ಬಿಜೆಪಿಯ ಜಯಂತ ಜಾಧವ ಮತ್ತು ಮಂಗೇಶ ಪವಾರ ಅನರ್ಹಗೊಂಡ ನಗರ ಸೇವಕರು.ನ್ಯಾಯ ನಮ್ಮ ಪರವಾಗಿಯೇ…

Read More

ಮಧ್ಯಾಹ್ನ 3 ರವರೆಗೆ ಕಾದು ನೋಡಿ..!

ಬೆಳಗಾವಿ ಪಾಲಿಕೆ ಇಬ್ಬರು ಬಿಜೆಪಿ ಸದಸ್ಯರ ಅನರ್ಹ ಪ್ರಕರಣ. ಇಂದೇ ಮಧ್ಯಾಹ್ನ 3 ಕ್ಕೆ ವಿಚಾರಣೆ ಸಾಧ್ಯತೆ. ರಿಜಲ್ಟ್ ಕೂಡ ಇಂದೇ..! ಬೆಳಗಾವಿ. ಮಾರ್ಚ 15 ಕ್ಕೆ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಿಗದಿ ಯಾದರೂ ಎಲ್ಲರ ಚಿತ್ತ ಇಂದು ಮಧ್ಯಾಹ್ನ 3 ರವೆರೆಗೆ ಇದೆ. ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಿದ ಇಬ್ಬರು ಬಿಜೆಪಿ ನಗರಸೇವಕರ ಅನರ್ಹತೆ ಪ್ರಕರಣ ಇಂದು ಮಧ್ಯಾಹ್ನ ಯುಡಿ ಸೆಕ್ರೆಟರಿ ಕೋರ್ಟ ನಲ್ಲಿ ವಿಚಾರಣೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಕೋರ್ಟ…

Read More

ಬ್ಸಾಹ್ಮಣ ಸಂಘಟನೆ ವಿಸ್ತಾರಕ್ಕೆ ಆಧ್ಯತೆ

ಬ್ಸಾಹ್ಮಣ ಸಂಘಟನೆ ವಿಸ್ತಾರಕ್ಕೆ ಆಧ್ಯತೆ. ಅಶೋಕ‌ ಹಾರನಹಳ್ಳಿ ಬೆಂಬಲಿತ ಅಭ್ಯರ್ಥಿ ಗೆ ಟ್ರಸ್ಟ ಬೆಂಬಲ. AKBMS ಚುನಾವಣೆ ಏಪ್ರಿಲ್ 23 ಕ್ಕೆ ಬೆಳಗಾವಿ ಜಿಲ್ಲಾ ಪ್ರತಿನಿಧಿ ಅವಿರೋಧ ಆಯ್ಕೆಗೆ ಒಲವು. ಬೆಳಗಾವಿಬ್ರಾಹ್ಮಣ ಸಂಘಟನೆಯನ್ನು ಜಿಲ್ಲೆಯಲ್ಲಿ ಇನ್ನಷ್ಡು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ ಟ್ರಸ್ಟ್ ಮಹತ್ವದ ತೀರ್ಮಾನ ಕೈಗೊಂಡಿದೆ.ನಗರದಲ್ಲಿ ಫೌಂಡ್ರಿ ಕ್ಲಸ್ಟರ್ ನಲ್ಲಿ ಟ್ರಸ್ಟ್ ಅದ್ಯಕ್ಷರೂ ಆಗಿರುವ ರಾಮ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಕಿ ಈ ತೀರ್ಮಾನ ಕೈಕೊಳ್ಳಲಾಗಿದೆ. ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟನ ಕಾರ್ಯವನ್ನು ಜಿಲ್ಲೆಯಾದ್ಯಂತ…

Read More

बेळगावमध्ये ब्राह्मण संघटना अधिक बळकट करण्याचा निर्धार

बेळगावमध्ये ब्राह्मण संघटना अधिक बळकट करण्याचा निर्धार बेळगाव जिल्ह्यात ब्राह्मण संघटनांना अधिक मजबुती देण्याच्या दिशेने जिल्हा ब्राह्मण सभा ट्रस्टने महत्त्वाचा निर्णय घेतला आहे. शहरातील फाउंड्री क्लस्टरमध्ये ट्रस्टचे अध्यक्ष राम भांडारी यांच्या अध्यक्षतेखाली झालेल्या बैठकीत हा निर्णय घेण्यात आला. जिल्हा ब्राह्मण समाज ट्रस्टच्या कार्याचा विस्तार संपूर्ण जिल्ह्यात करण्यासोबतच अधिकाधिक सदस्यांची भर घालून समाजोपयोगी कार्य करण्याचा निर्धार…

Read More

ಕ್ರಿಕೆಟ್ ವಿಜಯೋತ್ಸವ: ಬೆಳಗಾವಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ,

ಕ್ರಿಕೆಟ್ ವಿಜಯೋತ್ಸವ: ಬೆಳಗಾವಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ,ಬೆಳಗಾವಿ ದುಬೈನಲ್ಲಿ ಭಾರತ ಕ್ರಿಕೆಟ್ ತಂಡದ ಭರ್ಜರಿ ಗೆಲುವು ಬೆಳಗಾವಿಯಲ್ಲಿ ಅದ್ದೂರಿ ವಿಜಯೋತ್ಸವಕ್ಕೆ ಕಾರಣವಾಯಿತು! ಭಾರತದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆಲುವು ಬೆಳಗಾವಿಯ ಜನರನ್ನು ಸಂಭ್ರಮದಲ್ಲಿ ತೇಲುವಂತೆ ‌ಮಾಡಿತು. ಮುಗಿಲು‌ ಮುಟ್ಟಿದ ಹರ್ಷೋಲ್ಲಾಸ :ಕಳೆದ ದಿನ ರಾತ್ರಿ‌ಚಾಂಪಿಯನ್ ಶಿಪ ಪಟ್ಟನ್ಬು ಮುಡಿಗೇರಿಸಿಕೊಳ್ಳುತ್ತಿದ್ದಂತೆಯೇ ಬೆಳಗಾವಿಯ ಎಲ್ಲಾ ಪ್ರಮುಖ ವೃತ್ತಗಳು, ಬೀದಿಗಳು ದೇಶಭಕ್ತಿಯ ನಿನಾದ ತಾರಕಕ್ಕೇರಿತು.. ಜಂಬೋ ಸ್ಕ್ರೀನ್‌ಗಳಲ್ಲಿ ಪಂದ್ಯವನ್ನು ವೀಕ್ಷಿಸಿದ್ದ ಕ್ರಿಕೆಟ್ ಅಭಿಮಾನಿಗಳು ಕೊನೆಯ ಓಟದ ಕ್ಷಣಗಳಲ್ಲಿ ಉಸಿರುಗಟ್ಟಿದಂತಾದರು. ಭಾರತದ ಗೆಲುವು…

Read More
error: Content is protected !!