Headlines

ದುಬೈ: ಭಾರತ ಚಾಂಪಿಯನ್ಸ್! 🇮🇳

ದುಬೈ: ಭಾರತ ಚಾಂಪಿಯನ್ಸ್! 🇮🇳🏆 ಕ್ರಿಕೆಟ್ ಪ್ರೇಮಿಗಳ ದೀರ್ಘ ನಿರೀಕ್ಷೆಗೆ ತೆರೆ ಬಿದ್ದು, ಭಾರತ ಮೂರನೇ ಬಾರಿಗೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ! ದುಬೈನ ಸೌಂದರ್ಯಮಯ ಮೈದಾನದಲ್ಲಿ ನಡೆದ ಮಹತ್ವದ ಫೈನಲ್‌ನಲ್ಲಿ, ನ್ಯೂಜಿಲೆಂಡ್ ವಿರುದ್ಧ ಭಾರತ ನಾಲ್ಕು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ ಕ್ರಿಕೆಟ್ ಲೋಕದಲ್ಲಿ ತನ್ನ ಪ್ರಭುತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಪಂದ್ಯದ ಹೈಲೈಟ್ಸ್: ನ್ಯೂಜಿಲೆಂಡ್ ಬ್ಯಾಟಿಂಗ್: ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿದರೂ, ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿ ಅವರ ಭರವಸೆಯನ್ನು ಕುಂದಿಸಿತು. ಭಾರತದ ವೇಗದ ಮತ್ತು…

Read More

ಮಹಾಲಕ್ಷ್ಮಿ ದೇವಿ ಜಾತ್ರೆಗೆ ಐತಿಹಾಸಿಕ ಮಹತ್ವ

ಮಾ. 18ರಿಂದ‌ 26ರ ವರೆಗೆ ಲಕ್ಷ್ಮೀದೇವಿ ಜಾತ್ರೆ ಅತ್ಯಂತ ಸಂಭ್ರಮದಿಂದ ನೆರವೇರಲಿದೆ. ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರೆಯು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಈ ಜಾತ್ರೆಯು ಪ್ರತೀ ಐದು ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ, ಇದು ಸ್ಥಳೀಯ ಸಮುದಾಯದ ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ. ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ‘ದೀಡ್ ನಮಸ್ಕಾರ’ ಮತ್ತು ‘ಉಡಿ ತುಂಬುವ’ ಕಾರ್ಯಕ್ರಮಗಳು ಸೇರಿವೆ. ಭಕ್ತರು ಈ ಸಂದರ್ಭದಲ್ಲಿ ದೇವಿಗೆ ತಮ್ಮ ಭಕ್ತಿಯನ್ನು ಅರ್ಪಿಸುತ್ತಾರೆ, ಇದು ಅವರ ಧಾರ್ಮಿಕ…

Read More

सु्ळेभावी यात्रेसाठी भव्य बाईक रॅली

बेळगाव: तालुक्यातील सुप्रसिद्ध सु्ळेभावी गावातील श्री महालक्ष्मी देवी यात्रेच्या प्रचारासाठी रविवारी आयोजित केलेली भव्य मेगा बाईक रॅली सर्वांचे लक्ष वेधून घेतले. गावातील श्री महालक्ष्मी देवीची विशेष पूजा करून रॅलीला प्रारंभ करण्यात आला. १८ ते २६ मार्च दरम्यान होणाऱ्या यात्रेच्या पार्श्वभूमीवर आयोजित केलेली ही भव्य बाईक रॅली आकर्षणाचे केंद्रबिंदू ठरली. ‘सु्ळेभावी श्री महालक्ष्मी माता की जय’,…

Read More

ಸುಳೇಭಾವಿ ಜಾತ್ರೆಗಾಗಿ ಬೃಹತ್ ಬೈಕ್ ರ‍್ಯಾಲಿ

ಬೆಳಗಾವಿ: ತಾಲೂಕಿನ ಸುಕ್ಷೇತ್ರ ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಪ್ರಚಾರಾರ್ಥವಾಗಿ ರವಿವಾರ ನಡೆದ ಬೃಹತ್ ಮೆಗಾ ಬೈಕ್ ರ‍್ಯಾಲಿ ಗಮನಸೆಳೆಯಿತು. ಮಾ. 18ರಿಂದ 26ರ ವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಬೃಹತ್ ಬೈಕ್ ರ‍್ಯಾಲಿ ಆಕರ್ಷಕವಾಗಿತ್ತು. ಸುಳೇಭಾವಿ ಶ್ರೀ ಮಹಾಲಕ್ಷ್ಮೀ ಮಾತಾ ಕೀ ಜೈ, ಉಧೋ ಉಧೋ ಎಂಬ ಘೋಷಣೆ ಮೊಳಗಿಸುತ್ತ ಭಕ್ತರು ರ‍್ಯಾಲಿಯಲ್ಲಿ ಪಾಲ್ಗೊಂಡು ಭಕ್ತಿ ಭಾವ ಮೆರೆದರು. ತೆರೆದ ವಾಹನದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ಭಾವಚಿತ್ರದ ಮೆರವಣಿಗೆ ಸಾಗಿತು….

Read More

Manisha’s glorious journey from Belagavi to Delhi.. Truly inspirational !!.

She has been honored with several awards, including the ‘Atal Bihari Vajpayee Samman,’ ‘Rajiv Gandhi Ratna Award,’ ‘Swami Vivekananda Youth Icon Award,’ and the ‘V.V. Giri Journalism of Courage Award.’ In addition, she is frequently invited as a keynote speaker and chief guest at various national and international platforms. Manisha Upadhyay’s journey is not just…

Read More

ಪ್ರೀತಿಸಿದವಳನ್ನು ಕೈಹಿಡಿಯುವ ಮೊದಲು ಜಜ್ಜಿ ಕೊಲೆ!

ಪ್ರೀತಿಸಿದವಳನ್ನು ಕೈಹಿಡಿಯುವ ಮೊದಲು ಜಜ್ಜಿ ಕೊಲೆ!ತಂದೆ-ಮಗನಿಂದ ಮದುವೆ ನಿಶ್ಚಿತಾರ್ಥಗೊಂಡ ಮಗನ ಬರ್ಬರ ಹತ್ಯೆ ಬೆಳಗಾವಿ: ಪ್ರೀತಿಸಿದ ಯುವತಿಯನ್ನು ವರಿಸುವ ಮೊದಲು, ತಮ್ಮದೇ ಕುಟುಂಬದ ಶಾಪಕ್ಕೆ ಬಲಿಯಾದ ಯುವಕನ ಸಾವಿನ ಕಥೆ ಇಲ್ಲಿದೆ. ಕುಡಿತದ ಚಟಕ್ಕೆ ದಾಸನಾಗಿದ್ದ ಮಂಜುನಾಥ ಉಳ್ಳಾಗಡ್ಡಿ (25) ಯನ್ನು ತಂದೆ ನಾಗಪ್ಪ ಉಳ್ಳೆಗಡ್ಡಿ (63) ಮತ್ತು ಸಹೋದರ ಗುರುಬಸಪ್ಪ ಉಳ್ಳೆಗಡ್ಡಿ (28)! ಹತ್ಯೆ ಮಾಡಿದ ಘಟನೆ ಚಿಕ್ಕನಂದಿಹಳ್ಳಿಯಲ್ಲಿ ನಡೆದಿದೆ. . ಮಂಜುನಾಥ ಪ್ರೀತಿಸಿದ ಯುವತಿಯೊಂದಿಗೆ ಮದುವೆಗೆ ಪಟ್ಟು ಹಿಡಿದರೂ, ಮೊದಲಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು….

Read More

ಸಿ.ಟಿ. ರವಿ ಬೆಳಗಾವಿ ಪ್ರವೇಶ: ಹಿಂದಿನ ರಾಜಕೀಯ ಲೆಕ್ಕಾಚಾರ ಏನು?

ಸಿ.ಟಿ. ರವಿ ಬೆಳಗಾವಿ ಪ್ರವೇಶ:ಹಿಂದಿನ ರಾಜಕೀಯ ಲೆಕ್ಕಾಚಾರ ಏನು? ಬೆಳಗಾವಿ.ರಾಜಕೀಯದಲ್ಲಿ ಕೆಲವೊಂದು ಪ್ರವೇಶಗಳು ಸಾಮಾನ್ಯ ಪ್ರವೇಶವಾಗುವುದಿಲ್ಲ. ಒಂದು ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಪ್ರದೇಶಕ್ಕೆ ರಾಜಕೀಯ ನಾಯಕರ ಭೇಟಿ ಸಾಂದರ್ಭಿಕ ಅಲ್ಲ; ಅದಕ್ಕೆ ಒಳಗೊಂದು ಲೆಕ್ಕಾಚಾರ ಇದ್ದೇ ಇರುತ್ತದೆ.ಬೆಳಗಾವಿಯ ರಾಜಕೀಯ ಪರಿಕಲ್ಪನೆಯಲ್ಲಿ ಸಿ.ಟಿ. ರವಿ ಅವರ ಪ್ರವೇಶವೂ ಇದೇ ರೀತಿಯ ಹೊಸ ತಂತ್ರದ ಭಾಗ ಎನ್ನುವ ಮಾತು ಕೇಳಿ ಬರುತ್ತಿದೆ.ಕಳೆದ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ…

Read More

C.T. Ravi’s Strategic Move in Belagavi: A Political Power Play?

Special Report Belagavi. C.T. Ravi’s recent visit to Belagavi has stirred political speculation, signaling a potential shift in Karnataka’s power dynamics. While his visit may appear routine, insiders believe it is a calculated move tied to the BJP’s long-term Hindutva strategy and power consolidation in the region. Reigniting Old Rivalries? The visit comes months after…

Read More

ಸಮುದಾಯ ಭವನ ಸದ್ಬಳಿಕೆಯಾಗಲಿ

ಸಮುದಾಯ ಭವನ ಶೈಕ್ಷಣಿಕ, ಸಭೆ-ಸಮಾರಂಭಗಳಿಗೆ ಸದ್ಬಳಿಕೆಯಾಗಲಿ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಬೆಳಗಾವಿ: ಗ್ರಾಮೀಣ ಜನತೆ ಬಹುದಿನಗಳ ಕನಸು ಇಂದು ಈಡೇರಿದೆ. ತಂದೆ, ಸಚಿವರಾದ ಸತೀಶ್‌ ಜಾರಕಿಹೊಳಿ ಅವರ ಪ್ರಯತ್ನದಿಂದ ಸುಸುಜ್ಜಿತವಾದ ಸಮುದಾಯ ಭವನ ನಿರ್ಮಾಣವಾಗಲಿದೆ. ಈ ಸಮುದಾಯ ಭವನ ಶೈಕ್ಷಣಿಕ ಕಾರ್ಯಕ್ಕೆ, ಸಭೆ ಹಾಗೂ ಸಮಾರಂಭಗಳಿಗೆ ಅನುಕೂಲವಾಗಲಿ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಹೇಳಿದರು. ತಾಲೂಕಿನ ಮುಚ್ಚಂಡಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದ ಧಾರ್ಮಿಕ ದತ್ತಿ ಇಲಾಖೆ ಹಾಗೂ ಸಚಿವ ಸತೀಶ್‌ ಜಾರಕಿಹೊಳಿ ಅವರ ಪ್ರಯತ್ನದಿಂದ…

Read More
error: Content is protected !!