Headlines

BIMS ಮೇಲೆ RAID

ಬೀಮ್ಸ್ ಮೇಲೆ ಲೋಕಾ ದಾಳಿಬೆಳಗಾವಿ:ಬೆಳಗಾವಿಯ ಬೀಮ್ಸ್ ಆಸ್ಪತ್ರೆ ಹಾಗೂ ಕಾಲೇಜಿನ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.ಬೆಳಗಾವಿ ಲೋಕಾಯುಕ್ತ ಎಸ್ಪಿ ಹಣಮಂತರಾಯ್ ನೇತೃತ್ವದಲ್ಲಿ ಅಧಿಕಾರಿಗಳು ಬೀಮ್ಸ್ ನಿದರ್ೇಶಕ ಡಾ. ಅಶೋಕ ಕುಮಾರ್ ಶೆಟ್ಟಿ ಅವರ ಕೊಠಡಿಯಲ್ಲಿ ಕುಳಿತು ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಔಷಧಿ ಖರೀದಿಯಲ್ಲಿ ಅವ್ಯವಹಾರ, ಕರ್ತವ್ಯ ಪಾಲನೆಯಲ್ಲಿ ವೈದ್ಯರ ಲೋಪ, ಬಾಣಂತಿಯರ ಸಾವಿನ ಮಾಹಿತಿ ಸೇರಿದಂತೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ ಎನ್ನಲಾಗಿದೆ.ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ…

Read More

Smart City Towards a Green City’

₹135 Crore Grant under CITIIS-2 Project – ‘Smart City Towards a Green City’ Belagavi:Known as Kundanagari and a Smart City, Belagavi is now set to transform into a Green City. The city has been selected under the CITIIS-2 project, paving the way for sustainable urban development. Under this project, a Quadripartite Agreement worth ₹135 crore…

Read More

ಸರ್ಕಾರಕ್ಕೆ ಟೋಪಿ ಹಾಕಿದ ವೈದ್ಯರು !?

ಆಹಾರ ಸುರಕ್ಷಾ & ಗುಣಮಟ್ಟ ಇಲಾಖೆ ಭ್ರಷ್ಟಾಚಾರ!? ಭತ್ಯೆಗಳ ಹೆಸರಲ್ಲಿ 350 ಲಕ್ಷ ರೂ. ನಷ್ಟ!ಸರ್ಕಾರಕ್ಕೆ ಟೋಪಿ ಹಾಕಿದ ವೈದ್ಯರು – ಕ್ರಿಮಿನಲ್ ಮೊಕದ್ದಮೆ ದಾಖಲಿಸದ ಅಧಿಕಾರಿಗಳುP.I.L ಕುರಿತು ಉಚ್ಚ ನ್ಯಾಯಾಲಯದಲ್ಲಿ ಚಿಂತನೆ – ಸರ್ಕಾರಕ್ಕೆ ಪತ್ರ ಬೆಳಗಾವಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ಭ್ರಷ್ಟಾಚಾರದ ದೊಡ್ಡ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಂಕಿತಾಧಿಕಾರಿ ಮತ್ತು ಆಹಾರ ಸುರಕ್ಷಾಧಿಕಾರಿಗಳ ಹುದ್ದೆಗಳಿಗೆ ನಿಯೋಜನೆಯಾದ 36 ಮಂದಿ ವೈದ್ಯರು, ಸರ್ಕಾರದ ಖಜಾನೆಯಿಂದ ₹3,50,18,800 (ಮೂರು ಕೋಟಿ ಐವತ್ತು ಲಕ್ಷ ಹದಿನೆಂಟು…

Read More

15 ಕ್ಕೇ ಮೇಯರ್ ಚುನಾವಣೆ ಪಕ್ಕಾ..!

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ 23 ನೇ ಮೇಯರ್ ಮತ್ತು ಉಪಮೇಯರ್ ಚುನಾವಣೆ ಬರುವ ಮಾರ್ಚ ದಿ. 15 ರಂದು ನಡೆಯುವುದು ಬಹುತೇಕ ಫಿಕ್ಸ್ ಆಗಿದೆ. ಈಗಾಗಲೇ ಈ ಬಗ್ಗೆ ಕಡತ ಸಿದ್ಧಗೊಂಡು ಪ್ರಾದೇಶಿಕ ಆಯುಕ್ತರ ಸಹಿಗೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇಂದು ಸಂಜೆಯೊಳಗೆ ದಿನಾಂಕ ಘೋಷಣೆ ಆಗಲಿದೆ. ಆದರೆ ಈ ಭಾರಿ ಬಿಜೆಪಿಯ ಜಯಂತ ಜಾಧವ ಮತ್ತು ಮಂಗೇಶ್ ಪವಾರ ಅವರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮೇಯರ್…

Read More

बेळगाव शहराला Citiis-2 योजनेअंतर्गत ₹135 कोटी अनुदान

बेळगाव शहराला Citiis-2 योजनेअंतर्गत ₹135 कोटी अनुदान बेळगाव: नगरविकास मंत्री मनोहर लाल यांच्या हस्ते, Citiis-2 योजनेअंतर्गत बेळगाव शहरासाठी ₹135 कोटी अनुदानाच्या चतुर्भुज करारावर सह्या झाल्या. राजस्थानच्या जोधपूर येथे हा कार्यक्रम पार पडला. या करारावर बेळगाव महानगरपालिकेच्या आयुक्त शुभ बी. आणि स्मार्ट सिटीचे एम.डी. यांनी सह्या केल्या. केयूआयडीएफसी, बंगळूर यांचे व्यवस्थापकीय संचालक शरत, आय.ए.एस. यांच्या उपस्थितीत…

Read More

ಏಷ್ಯಾದ ದೊಡ್ಡ ಸಾಹಿತ್ಯೋತ್ಸವಕ್ಕೆ ರವಿ ಕೋಟಾರಗಸ್ತಿ ಆಯ್ಕೆ

ಬೆಳಗಾವಿ: ಕೇಂದ್ರಸಾಂಸ್ಕೃತಿಕ ಮಂತ್ರಾಲಯದ ಸಹಯೋಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಮಾರ್ಚ್ 7ರಿಂದ 12ರವರೆಗೆ ನವದೆಹಲಿಯಲ್ಲಿ ಆಯೋಜಿಸಿರುವ ಸಾಹಿತ್ಯ ರಂಗದಲ್ಲೇ ಪ್ರತಿಷ್ಠಿತ ಕಾರ್ಯಕ್ರಮವಾದ‘ಏಷ್ಯಾದ ಅತಿದೊಡ್ಡ ಸಾಹಿತ್ಯೋತ್ಸವ’ಕ್ಕೆ ಬೆಳಗಾವಿಯ ಹಿರಿಯ ಸಾಹಿತಿ, ಕವಿ ಮತ್ತು ನಿವೃತ್ತ ಅಧಿಕಾರಿ ರವಿ ಕೋಟಾರಗಸ್ತಿ (ಎಸ್.ಸಿ.ಕೋಟಾರಗಸ್ತಿ) ಆಯ್ಕೆಯಾಗಿದ್ದಾರೆ. ಮಾರ್ಚ್ 8ರಂದು ಬೆಳಿಗ್ಗೆ 10ಕ್ಕೆ ನಡೆಯುವ ‘ಎಸೆಂಬಲ್ ಆಫ್ ಇಮೇಜ್, ರಿದಮ್ ಆ್ಯಂಡ್ ಬ್ಯೂಟಿ: ಮಲ್ಟಿಲಿಂಗ್ವಲ್ ಪೋಯಿಟ್ರಿ ರೀಡಿಂಗ್ಸ್’ ವಿಷಯ ಕುರಿತ ಕವಿಗೋಷ್ಠಿಯಲ್ಲಿ ಕನ್ನಡ ವಿಷಯದಲ್ಲಿ ಅವರು ಕಾವ್ಯ ವಾಚಿಸಲಿದ್ದಾರೆ. ಅವರೊಂದಿಗೆ ಡೊಗ್ರಿ, ಗುಜರಾತಿ, ಹಿಂದಿ,…

Read More

ಬೆಳಗಾವಿ ನಗರಕ್ಕೆ Citiis-2 ಯೋಜನೆಯಡಿ ₹135 ಕೋಟಿ ಅನುದಾನ

ಬೆಳಗಾವಿ ನಗರಕ್ಕೆ Citiis-2 ಯೋಜನೆಯಡಿ ₹135 ಕೋಟಿ ಅನುದಾನ ಬೆಳಗಾವಿ: ನಗರಾಭಿವೃದ್ಧಿ ಸಚಿವ ಮನೋಹರ ಲಾಲ್ ಉಪಸ್ಥಿತಿಯಲ್ಲಿ, Citiis-2 ಯೋಜನೆಯಡಿ ಬೆಳಗಾವಿ ನಗರಕ್ಕೆ ₹135 ಕೋಟಿ ಅನುದಾನದ ಚತುರ್ಭುಜ ಒಪ್ಪಂದಕ್ಕೆ ಸಹಿ ಹಾಕಲಾಯಿತು. ರಾಜಸ್ಥಾನ ಜೋಧಪುರದಲ್ಲಿ ಈ ಕಾರ್ಯಕ್ರಮ‌ ನಡೆದಿದೆ ಈ ಒಪ್ಪಂದಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತೆ Shubh B ಮತ್ತು ಸ್ಮಾರ್ಟ್ ಸಿಟಿ ಎಂ.ಡಿ. ಅವರು ಸಹಿ ಹಾಕಿದರು. ಶರತ್, ಐಎಎಸ್, ವ್ಯವಸ್ಥಾಪಕ ನಿರ್ದೇಶಕ, KUIDFC, ಬೆಂಗಳೂರು ಅವರ ಉಪಸ್ಥಿತಿಯಲ್ಲಿ ಈ ಯೋಜನೆಗೆ ಚಾಲನೆ…

Read More

ಕಾನೂನು, ಧರ್ಮ ಮತ್ತು ಸಮಾಜ ಪರಿವರ್ತನೆಯ ದಿಕ್ಕು ತೋರಿಸುವ ದಿಗ್ಗಜ

ಅಶೋಕ ಹಾರನಹಳ್ಳಿ ಎಕೆಬಿಎಂಎಸ್ ಅಧ್ಯಕ್ಷರು. ಇಡೀ ರಾಜ್ಯ ಅಷ್ಟೇ ಅಲ್ಲ ಹೊರ ರಾಜ್ಯಕ್ಕೂ ಬ್ರಾಹ್ಮಣ ಸಮಾಜ ಪರಿಚಯಿಸಿದ ಕೀರ್ತಿ ಅವರದ್ದು. ಬ್ರಾಹ್ಮಣ ನಿಂದಕರ ವಿರುದ್ಧ ಗುಡುಗು ಹಾಕಿ ಸದ್ದಡಗಿಸಿದ ಹೆಗ್ಗಳಿಕೆ ಎಕೆಬಿಎಂಎಸ್ಗೆ ಹೆಸರು ತಂದು ಕೊಟ್ಟ ಅಶೋಕ ಹಾರನಹಳ್ಳಿ. ಸಮಾಜ ಸಂಘಟನೆಗೆ ಸ್ಪೂರ್ತಿ ತಂದ ಹಾರನಹಳ್ಳಿ ✍️ Ebelagavi ವಿಶೇಷ ನ್ಯಾಯದ ಹಾದಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ವ್ಯಕ್ತಿಗಳು ಕೆಲವರಿದ್ದರೆ, ಧರ್ಮ ಮತ್ತು ಸಮಾಜ ಪರಿವರ್ತನೆಯ ದಿಕ್ಕು ತೋರುವವರು ಕೆಲವರಿದ್ದಾರೆ. ಆದರೆ, ಕಾನೂನು, ಧರ್ಮ, ಮತ್ತು ಸಮಾಜ ಸೇವೆ…

Read More

‘ಫೊಟೊ’ ಜೊತೆ ಮೆರೆದಾಡುವವರ ಬಗ್ಗೆ ಹುಷಾರು..!

ಆದರೆ ಇಂತಹ ಘಟನೆಗಳು ನಡೆದಾಗ ಎಲ್ಲರೂ ತೆಲೆಕೆಳಗೆ ಮಾಡಬೇಕಾದ ಅನಿವಾರ್ಯತೆ ಬರುತ್ತದೆ ಎನ್ನುವುದು ಸುಳ್ಳಲ್ಲ. ಮೂಡಲಗಿ ಅಪಹರಣ ಪ್ರಕರಣಮೂಡಲಗಿಯ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ ಅಂಬಿ ಅಪಹರಣ ಪ್ರಕರಣದಲ್ಲೂ ಆರೋಪಿ ತೆಗೆಸಿಕೊಂಡ ಕೂಡ ಆ ಫೊಟೊಗಳು ಪ್ರಭಾವಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಬೆಳಗಾವಿ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಗತ್ತು ಗೈರತ್ತು ಇದೆ, ಅಷ್ಟೇ ಅಲ್ಲ ರಾಜಕಾರಣದಲ್ಲಿ ಪ್ರಭಾವಿ ಕುಟುಂಬ ಎನ್ನುವ ಖ್ಯಾತಿ ಇದೆ.ಈಗ ಅಪಹರಣ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಆರೋಪಿ ಫೊಟೊ ಸಚಿವ ಸತೀಶ ಜಾರಕಿಹೊಳಿ ಮತ್ತು ಸಂಸದೆ…

Read More
error: Content is protected !!