ಜನಿವಾರ ಪ್ರಕರಣ- ಬ್ರಾಹ್ಮಣರ ಸಭೆ ಇಂದು

RPD COLLEGE ಬಳಿಯಿರುವ ಕೃಷ್ಣಮಠದಲ್ಲಿ ಸಭೆ. ಮಹತ್ವದ ನಿರ್ಧಾರ ಸಾಧ್ಯತೆ. ಮುಂದಿನ ಹಂತದ ಹೋರಾಟದ ಬಗ್ಗೆ ಚರ್ಚೆ. ಸಮಾಜದ ಪ್ರಮುಖರು ಭಾಗಿ ಬೆಳಗಾವಿ.ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯವ್ಯಾಪಿ ಬ್ರಾಹ್ಮಣ ಸಮಾಜದ ಆಕ್ರೋಶ ಭುಗಿಲೇಳುತ್ತಿದೆ.ಈ ಹಿನ್ನೆಲೆಯಲ್ಲಿ ನಾಳೆ ದಿ,20 ರಂದು ಬೆಳಿಗ್ಗೆ 11.30 ಕ್ಕೆ ಆರ್ಪಿಸಿ ಕ್ರಾಸ್ ಬಳಿ ಇರುವ ಕೃಷ್ಣ ಮಠದಲ್ಲಿ ಸಮಸ್ತ ಬ್ರಾಹ್ಮಣರ ಸಮಾಜದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಜನಿವಾರ ಧರಿಸುವ ಮತ್ತು ್ತಕಾಶೀಧಾರವನ್ನು ಕಟ್ಟಿಕೊಳ್ಳುವ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ. … Continue reading ಜನಿವಾರ ಪ್ರಕರಣ- ಬ್ರಾಹ್ಮಣರ ಸಭೆ ಇಂದು

error: Content is protected !!