ನಾಳೆ ಬ್ರಾಹ್ಮಣ ಸಮಾಜದವರ ಪ್ರತಿಭಟನೆ..!

ಬೆಳಗಾವಿ. ಜನಿವಾರ ತೆಗೆಸಿದ ವಿಷಯ‌ ಮುಂದಿಟ್ಟುಕೊಂಡು ನಾಳೆ ದಿ. 21 ರಂದು ಬೆಳಗಾವಿಯಲ್ಲಿ ಸಮಸ್ತ ಬ್ರಾಹ್ಮಣರ ವತಿಯಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ನಗರದ ಕೃಷ್ಣಮಠದಲ್ಲಿಂದು ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು. ಬೆಳಿಗ್ಗೆ ಕನ್ನಡ ಸಾಹಿತ್ಯ ಭವನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಲಾಗುವುದು ಎಂದು‌ ತಿಳಿಸಲಾಗಿದೆ. ಸಮಾಜದ ಸಭೆಗೆ ಹಾಜರಾದ ವಿಪ್ರ ಬಳಗದವರು ಇಂದಿಲ್ಲಿ ನಡೆದ ಸಭೆಯಲ್ಲಿ ನಗರದ ಬೇರೆ ಬೇರೆ ಭಾಗಗಳಿಂದ ನೂರಾರು ಜನ‌ ಭಾಗವಹಿಸಿದ್ದರು. ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ ಅಧ್ಯಕ್ಷ…

Read More

ಒಂದು ಹನಿ ನೀರಿಗಾಗಿ ಹಾಹಾಕಾರ!”

ಬಿಸಿಲಿನಲ್ಲಿ ಬಾಕಿ ಬದುಕು – ಬೆಳಗಾವಿಯಲ್ಲಿ ನೀರಿಲ್ಲದೇ ತವಕಿಸುವ ಮಂಗಗಳ ತೀವ್ರ ಹೋರಾಟ ಬೆಳಗಾವಿಯ ಮಂಗಗಳು ಬಿಸಿಲಿನಲ್ಲಿ ಬರಿದಾದ ತೊಟ್ಟಿಗಳ ಮುಂದೆ ನಿಂತಿರುವ ನೋವಿನ ಚಿತ್ರಣ – ವಿಶೇಷ ವರದಿ | ಬೆಳಗಾವಿಯ ಬೀದಿಗಳಲ್ಲಿ, ಗೋಡೆ ಮೇಲೆ ನಿಂತು ಮೇಲೆ ಮೇಲ್ಗೆ ನೋಡುತ್ತಾ, ನೀರಿನ ಬಕೆಟ್ ಕಡೆ ಕೈ ಚಾಚುತ್ತಿರುವ ಮಂಗಗಳ ದೃಶ್ಯ ಇತ್ತೀಚೆಗೆ ಮನಸ್ಸು ಹಿಂಡುತ್ತಿರುವಂತಹದ್ದು. ಬಿಸಿಲಿನಲ್ಲಿ ಅತ್ತ ಬಡ ಕುಟುಂಬಗಳಷ್ಟೇ ಅಲ್ಲ, ಇಂದು ನಮ್ಮ ನಗರದಲ್ಲಿ ವಾಸವಿರುವ ಜೀವಿಗಳೂ ನೀರಿಗಾಗಿ ಪರಿತಪಿಸುತ್ತಿವೆ . ಇವು…

Read More
error: Content is protected !!