ಪಾಪಿಗಳಿಗೆ ಉತ್ತರ ಕೊಡುವ ಕಾಲವಿದು..!

ಈ ದಾಳಿ ಒಂದು ಕಣ್ಣು ಕಳೆಯುವ ಘಟನೆಯಾಗಿದ್ದರೆ, ದೇಶ ಶತ್ರುವಿನ ಎರಡೂ ಕಣ್ಣುಗಳನ್ನು ಕಿತ್ತು ಹಾಕುವ ಕೆಲಸ ಮಾಡಬೇಕು. . ಶಕ್ತಿ ಇದೆಯೆಂದು ತೋರಿಸಬೇಕಾದ ಸಮಯ ಈಗ. ನಡವಳಿಕೆ ಇಲ್ಲದ ನಡತೆ ದೇಶಕ್ಕೆ ದ್ರೋಹದಷ್ಟೇ ಅಪಾಯಕಾರಿಯಾಗಿರುತ್ತದೆ! ಪೆಹಲ್ಗಾಮದ ದಾಳಿ – ದೇಶದ ಹೃದಯಕ್ಕೆ ಹೊಡೆಯಲಾದ ಕುಣಿಗೆ ತಿರುಗೇಟು ಬೇಕು! ಪೆಹಲ್ಗಾಮದಲ್ಲಿ ಅಮರ್‌ನಾಥ್ ಯಾತ್ರಿಕರ ಮೇಲೆ ನಡೆದ ಭೀಕರ ದಾಳಿ, ಇದು ಕೇವಲ ಒಂದು ಭಯೋತ್ಪಾದಕ ಕೃತ್ಯವಲ್ಲ — ಇದು ಭಾರತೀಯ ರಾಷ್ಟ್ರದ ಮನಸ್ಸಿನ ಮೇಲೆ ಹೊಡೆದ ಬಾರಿಯಾಗಿದೆ….

Read More

ರಾಜೀನಾಮೆಗೆ ಮುಂದಾಗಿದ್ದ R I ? ಕಾರಣ ಏನ್ ಗೊತ್ತೆ?

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯಲ್ಲಿ ನಿತ್ಯ ನಡೆಯುತ್ತಿರುವ ಕಿರುಕುಳದಿಂದ ಕಂದಾಯ ನಿರೀಕ್ಷಕರು ರಾಜೀನಾಮೆಗೆ ಮುಂದಾಗುತ್ತಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. ಶ್ರೀಕಾಂತ ಇರಾಳೆ ಎಂಬುವರೇ ಇಂದು ರಾಜೀನಾಮೆಗೆ ಮುಂದಾದ ಕಂದಾಯ ನಿರೀಕ್ಷಕ. ಕಳೆದ ಕೆಲ ದಿನಗಳಿಂದ ಇವರಿಗೆ PID ಸಂಬಂಧ ಕೆಲ ನಗರಸೇವಕರು ಕಿರಿಕಿರಿ ಮಾಡುತ್ತಿದ್ದಾರೆ. ಇದರಿಂದ ಮಾನಸಿಕ ನೆಮ್ಮದಿ ಇಲ್ಲದಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀಕಾಂತ ಅವರು ಆಯುಕ್ತರನ್ನು ಭೆಟ್ಟಿ ಮಾಡಿ ರಾಜೀನಾಮೆ ಪತ್ರ ಕೊಡಲು…

Read More

ಐಪಿಎಲ್ ಟಿಕೆಟ್ ಮಾಫಿಯಾ…?

ಅಭಯ ಪಾಟೀಲರ ಆರೋಪದ ಪ್ರಮುಖ ಅಂಶಗಳು: ಕ್ರಿಕೆಟ್ ಮಂಡಳಿಯೇ ಈ ಅಕ್ರಮಕ್ಕೆ ಬೆನ್ನು ತಟ್ಟುತ್ತಿದೆ. ಸರ್ಕಾರದ ಮಟ್ಟದಿಂದ ಸಹ ಟಿಕೆಟ್ ಕೋರಿದರೂ ಸ್ಪಷ್ಟ ಉತ್ತರವಿಲ್ಲ. ಗೃಹ ಸಚಿವರಿಗೆ ಪತ್ರ: ಸಮಗ್ರ ತನಿಖೆ ಅಗತ್ಯ. ಮುಂಬೈ ಬಳಿಕ ಬೆಂಗಳೂರಿನಲ್ಲಿ ಕೂಡ ಟಿಕೆಟ್ ಹರಾಜು ಪ್ರಕರಣ ಪಂದ್ಯದ ವಿವರ: ದಿನಾಂಕ: ಮೇ 3, 2025 ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು ಪಂದ್ಯ: RCB vs CSK ಮೇ 3ರ ಮ್ಯಾಚ್‌ಗೆ ಟಿಕೆಟ್ ಮಾರಾಟದಲ್ಲಿ ಭಾರಿ ಗೊಂದಲ!ಕಾಳಸಂತೆಗೆ ಕ್ರಿಕೆಟ್ ಮಂಡಳಿ ಬೆನ್ನು…

Read More

ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ

ಏ. 27,28 ರಂದು ಕೇಂದ್ರದ ವಿರುದ್ಧ ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ: ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್‌ ವತಿಯಿಂದ ಏ. 27, 28 ರಂದು ಬೃಹತ್‌ ಪ್ರತಿಭಟನೆಯನ್ನು ಸಿಪಿಎಡ್‌ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಅದರಂತೆ,…

Read More
error: Content is protected !!